Important Announcement
PubHTML5 Scheduled Server Maintenance on (GMT) Sunday, June 26th, 2:00 am - 8:00 am.
PubHTML5 site will be inoperative during the times indicated!

Home Explore bombaygazetteeri00venk

bombaygazetteeri00venk

Published by Namma Mudhol, 2023-01-30 12:31:03

Description: bombaygazetteeri00venk

Search

Read the Text Version

||| \\||| ಸ್ನ \\ - ನೌ yy ಗ ಟಾ ಮಹಾರ್‌ಆ ಭೇ ತ್‌ ತ ರೆ ಸಜ ಭೂ ಯೆ ನಾ8೫71 ಬಿಳಗಾಪಿ. NR ಸಾ ಜಾತಾ TTEER IN ಚಂ. AT|“AK LG D, RISA UR 0 KANNARL DISTRICTS VERSಮ KAT





Digitized by the Internet Archive in 2019 with funding from Public.Resource.Org https://archive.org/details/bombaygazetteeri00venk

ಗ್ಯಾರುಟೀಯರು ಮು೦ಬಯಾ ಇಲಾಖೆಗೆ ಕೇರಿದ ನನಾ ಭಾಗಧು ಅದ ವಾ ದಕ್ಷಿಣ ಮಹಾರಾನ ಸಂಸಾನಗಳು ಸಹಿತ ಹ ಆ) ಎ0 | ಧಾರವಾಡ, ಬೆಳಗಾವಿ, ವಿಜಾಪುರ, ಕಾನಡಾ, ಈ ನಾಲ್ಕ ಜಿಲ್ಲಗಳೆದು. ಸರಕಾರದವರ ಹುಶುಮಿನಿಂದ ವೆಂಕಟಿ ರಂಗೊೇ ಕಟ್ಟಿ ಮಾಜೀ ಪ್ರಿನ್ಸಿಪಾಲ್‌, ಟ್ರೇನಿಂಗ್‌: ಕಾಲೇಜ, ಧಾರವಾಡ ವಶ ಕನ್ನಡದಲ್ಲಿ ಭಾಷಾಂತರಿಸಿದರು. ಕಾಗಾಟಗಾ ಗಾಾಗಾ ರಾರಾಗ ದೂರ ರಾ NNN NNN ಕ್‌ ಲಚುಡಾ ಿಟಾ ಭ್ರ ಲಾ ಅ7ಮಾಸ -ನಾವಾ! ಹಾ ಮುಂಬಯಿ: ಗವರ್ನಮೆಂತ ಸೆಂತ್ರಲ್‌ ಬುಕ್‌ ಡಿಪೊ. ೧೮೯೩. ಕ್ರರಯ್:‌ ರೂಪ್Ryಯೂ ೪,



(ಲ ಗುರ್ತುಗಳಜರ್ಬನ್ರು. ಸಾಗದಾ ಅ ಹಾರ. ಚಾ). ಅಜ.\"ಇರಾನಸಹಾ್ಲಾ‌ಘಾಾನಮಾಾಗು ಅಂ ಬ ಈDe ನಾಲ ಇಚ್ಛ[ನಿ.... $ ಡೆ ನ 4ನೆ ಸ ಕಬಳ್ಳರನ ಇಂಗೆ ನ೫ [3 ಮುತಾಫರೀ ಬಂಗಟೆ ಎ. ಸವ ins ಧ್‌ಮಕ್ಕೆನ ಲೈಷ್ಸ‌ ಠಸ್ಟೆ yನ ಹnೆere 6” ಡ್ಗ‌ na 8 ನ pe ಕೋಟೆಗಳ ಗುಡ ಪಮ್ಮೇಲಿಸ. ಬ್ಯ [ಕೆ ಯ Ne ತೆ ಗ ಕೆ.ಡೀಬೆಗಳೂ. ಸು ತ #2 1 ಸ್‌ ರೆಯಿಲ್ವೇ ಸ್ಟೇತನುಗಳು NT ಧಿ ರೆಯಿಲ್ವೆಯ *ಚಾಚರಸತೆೆ ..... ಫಿ A ಸ ಎ || ಇ ನ ಚಕ್ಕೈರಧೂರ ಾf ಸ ಧಿi k ಕಕ್ಯ ಧಾರವಾಡ ನ್‌ ಇ (ಲ Ke a ಮೈೌಲುಎ೧ ಇಂಚು. ಲ ೧೦ ೧೦. 46 ಮಹಗಸರೋನೆರ-” ೆ

ಡ್ಯ ಸ ಳೆ A ಕೆ RJ yyay ಗ khNb 1 NRy ನEWE

EN EN ಕಾವನ ಅವವ ತಾ ಗಿ ಅ ಕು ಸಚ ತೊ. ip pe ನಿ; f ಹೂನೂರಣ್ಞಿಳ pe | ಚ ವಮಅರರಾಹಾರಾದಾಟ.ಾ | | DD ಇ ಮಹಿ ಪ೬ಾಲಗ.ಡ ೫| ೪3ಶಸ | ಜತಿ ಸ ಸಂತಣತವಳ್ುಹ‌ಂಸ2ಬ; ಿ ನಹಆಫೆದ]'ನನತ;> ಡಾವ|ಕನೆಈಜfW್yಹ(P‌ವ'ತಸಾಸಸTಳಂ್ೆನeಪಲವ‌್ಗೆಾc!್ರ‌ಗಳರಸೊಾಜನಬಪರ್್್್ಿನಪ.ಯುದ.ದಂೂ-7ಡ್]್.|ರರಹಹಸಕತೊಳ”A್ಸಜಳNಿ್ವದ‌ತW:ತಸMೃT¥ ಸಹಿಖರುಳುಮಜೆ್ಶ್ಮಡಳೀ್ಿಗ‌-ಜೂನಿಡರಗ್ುಡಂಡಳ್ಳಿ ಇ ದ ದ | ಸಗ ಹಾ ಕ Ky ಲೀ *ದಹೇಗಿಾಸವ್ಿಕಿ 4 ಭಿ ಸ = | SS py RR ನ ಗೆ 9 ಕೊಂಗಾರಗ್‌ವಿಭುಡ್ಡ, ಶಾ Me ಲ್ಸನ A ಕಡೇ ಗಡ್ಡ ಸN ಬಿ 8೫ ತಾಲೂಕ ಕಜೆೇಃಶಿವ ಸಕ [ ಸೆ / ಹಿ ಕಲೆಕರನ ಬಂಗಲೆ 3 ಹ್‌ ಸ xಬ ಕೆ) ಮುಶಟಾಿಭರೀ ಬಂಗಲ್ಲೆ Sc hy ಲೈನ ರಸ್ತೆ... 0 ಡೌ ರ ಹಾ ಕ್ಥೆ ಡಾ $ ಛೆ 6 %5 ಪ್ರಮಾಣವು.-೧ ಇಂಚಿಗೆ ಎಂ ಸ್‌ ನು. ೪ ಕೋಟಿಗಳೂಗುಡ ದಮೆಲಿನ 4 ಜೋಟಿಗಳೂME, 5 ಕ 6. ೦ ಕ್ಷ ತಬ\" ಎರೆಯಿಲ್ಲೆಕೇ ಸೆೇಶನು \"ಟಸೆಟೆ ಸ ಭಿ ರಾಹತ ಮ | 4 ನಿ ಫ್‌ ಈ [a ಚ hwಡಾ, s Rಸ ATಪಮ ESಹ1 ಾ1/20:ಎ ಸಿ ಗಾಜಾ ಸಹರಾ UARREN 1೩, 0ಟಗಿರಿ- ಯು ಹ ತತಾ ರಲನುಕಾರಾ ೨4



| KhಡಿCo ಗ ಕುವೇತ ಬ ಅಂಜಿದೀವ “ಜ್ನ ಚೀಲೀಕೇರಿ “ಂಕೋ ಸಾವಿ ಕುಮಠೆ ಗ್ನು ಸಂತ ಎಂ ಇಕಾರೇತ್ಚವನರ ಧಾವರಸ'' ಬಸವರಾಜದುಗ ಡಾ ವ ಗ್ಗ ಸ ಹೊನ್ನಾವರ Prt RG ; { NE ಸೌ | ಗೆಠಸ ಸ ಸ ೧ ANY Me ಯಹಬದಜೆ' ಸೂಚನೆ. MYM ಲ 4 ಬೈಲೂರ | ಶ್‌ ಧ್ರ ಸ ಈ ತಾಲೂಕ ಕಚೇರಿ ಮತy್ತು ಮಾ ಸ — | $ಿ \\ ರ್ಗೇಟು ನೇತ್ಕಾಣೀ ಕಾಟಕರನ ್ಲೊಗೇವಡ್ಡಿ (ಘಟ್ಟ ಭಟಂಳ| ಸ ಟಕ iಚ.l ( ಕಲಮೆುಕತ್ಗಾನಳರೆನಟರೀಬಬಂಗಂಳೆಗಸತ್ಾ ಳ ನ ಸಹಡಗಿಗ . ಭಂ3 oHಪ್ರಮಾಣವು..೧ ಅಂಚಿಗೆ ೧೯ ಮೈಲು. ಮL- ಾನಜ ಖ್‌ಲ ರರಸಯ್ಿಕತ್ೆಟೀಸ್- ಸWee i ಜೂ ಪಿನ ಇಲ್ಲ್ಯಾ ಐ ಗುಡ್ಡದಮೇಲಿನ ಕೋಟಿ MTHOSRAPHED BY. ALEX.J.D, BARREN) MADRAS.



ಅನುಕ್ರಮಣ'ಕ. *-ಲಾಧಿಲುಡಿ-ಡ ೧ನೇ ಭಾಗ- ವರ್ಣನೆ. ವಿಸ್ಮಾರ, ೇಕ್ಸೇತ್ರ, ಜನಸಂಖ್ಯ; ಮೇರೆಗಳು; ವಿಭಾಗಗಳು ೧-— ಎ೦೪ ಸ್ಟರೂಪ; ಗುಡ್ಡಗಳು; ನದಿಗಳು; ತಡಸಲುಗಳು; ಮಳೆ ಖಿ ೬೭ ಯೂ ಹವೆಯೂ; ನೀರಿನ ಸಂಚಯ. ೬೬-೬೭೧ ೨ನೇ ಭಾಗ- ಹುಟ್ಟುವಳಿ. ೭೧-೦೫೫ ೫೬ -- ಎಪಿ. ಭೂರಚನೆ, ಖನಿಜಗಳು, ಅಡವಿಗಳು, ಪಶು ಮೃಗಾದಿಗಳು, ಜೇನುನೊಣಗಳು, ಸರ್ಪಗಳು, ಜಲಚರಗಳು ಏರ್ಪಿ -- ೨೯೩ ೨೩ನೇ ಭಾಗ- ನಿವಾಸಿಗಳು. ಸಂಖ್ಯ, ಭಾಷೆಗಳು, ಆರು ವರ್ಗಗಳು, ಗ್ರಾಮಗಳ ಸ ಮನು 1ಬ ಇ) 5 ಬ್ರಾಹ್ಮಣರು, ಲೇಖಕರು, ಲಿಂಗವಂತರು,ಜೈನರು ಬಿ ಯುದ್ಧೋಪಜೀವಿಗಳು, ಗುಡಿಗಳ ಪರಿಚಾರಕರು, ಒಸ್ಳುಲತ ನದ ಜಾತಿಗಳು, ಶಿಲ್ಪಿಗರ ಜಾತಿಗಳು, ಸ್ಟ್ರಗಾರಿಕೆಯ ಜಾತಿ ಗಳು, ಪಶುಗಳನ್ನು ಸಾಕುವ ಜಾತಿಗಳು, ಸಿಂದೀ ತೆಗಿಯುವ ಜಾತಿಗಳು, ಗ ಬಲೆಗಾರರು, ಊಳಿಗದ ಜಾತಿಗಳು, ನೃತ್ಯ ಗಾಯನಗಳಿಂದ ಜೀವಿಸುವ ಜಾತಿಗಳು, ಶೂಲಿಕಾರರೂ ಕರು ಹುಳ ಜಾತಿಗಳೂ, ತಿರುಕರ ಜಾತಿಗಳು, ನೀಚ ಜಾತಿಗಳು, ಮುಸಲ್ಫ್ರಾನರು, ದೇಶೀ ಕ್ರಿಸ್ತಿಯನ್ನರು, ಪಾರ್ಸಿಗಳು, ಜೆನೀ ಅರುರಾಯಲರು, ಚಿನಯಾ ಜನರು. ಅನೇ ಭಾಗ -ಒಕ್ಕಲತನ. ಒಳ್ಳ್‌ಲತನದವರು, ಭೂಮಿ, ಖಾತೆಗಳು, ಗಳೆಯ ಸಾಮಾನು, ಜಲಾಶಯಗಳು, ಗೊಬ್ಬರ, ಪೈರುಗಳು, ಬತ್ತ, ಜೋಳ, ಗೋಧಿ, ಕಡ್ಲೆ, ಹತ್ತಿ, ಕಬ್ಬು, ತೋಟಗಳು, ತೆಂಗು, ಅಡಿಕೆ, ಯಾಲಕ್ಕಿ, ಮೆಣಸು, ಯೆಲೆಬಳ್ಳಿ, ಬಾಳೆ, ಬರಗಳು ೫ನೇ ಭಾಗ-ಬಂಡವಲು. ಹುಂಡಿ, ನಾಣ್ಯಗಳು, ಟಿಂಕಸಾಲೆಗಳು, ದ್ರವ್ಯಸಂಚಯ, ಸಾಲ್ಕ ಬಡ್ಡಿ, ಜೀತ, ಕೂಲಿ, ತೂಕ ಮಾಪುಗಳು, ಭೂಮಾಪನ, ಕಾಳಿನ ನ ಸ ಸಾಲ ಲ ಟ್‌ ಟಟ

Ip ೬ನೇ ಭಾಗ--ವ್ಯಾಪಾರ, ಕೈಗಾರಿಕೆಗಳು. ೧ನೇ ಪ್ರಕರಣ.- ಮಾರ್ಗಗಳು, ಘಟ್ಟಗಳು, ಹೊಗೆಬಂ ಡಿಯ ಮಾರ್ಗ, ಟಪಾಲು, ತಂತಿಟಿಪಾಲು, ದೀಪಸ್ಮಂಭಗಳು. ಎ೯೪ -- ೦೯೯ ರ್‌ ಫ೦ಲೆ ೨ನೇ ಪ್ರಕರಣ- ವ್ಯಾಪಾರದ ಇತಿಹಾಸ, ರ ಗಳು, ಹಹಗಗಳು. .. ೩ನೇ ಪ್ರಕರಣ--ಅರಳೆಯ ಅರಿಯುವದು, ಅರಳೆಯ ವ ವದು, ನೂಲುವದು, ನೆಯ್ಯುವದು, ವಸ್ತ್ರಗಳು, ಅಚ್ಚಿನ ವಸ್ತ್ರ ಫ್ಲಿ೦ಲೆ - ೩೧೪ ಗಳು, ಜಮಖಾನೆ, ಕಂಬಳಿ, ಟೊಪ್ಪಿಗೆ, ಧಾತು ಪಾತ್ರೆಗಳು, ಉಪ್ಪು, ಸೋರುಪ್ಪು. ಕಾಗದ, ಸಾಣೀಕಲ್ಲೂ ಬೀಸುವ ಕಲ್ಲೂ, ಕಲಗಡಿಗೆ, ಬೆಲ್ಲ, ಬಣ್ಣದ ಫಲಗಳೂ ಚಿತ್ರಗಳೂ, ಬಳೆಗಳು, ಚಂದನದ ಸಾಮಾನುಗಳು, ಕೋಡಿನ ಚಿತ್ರಗಳು, ಬೆತ್ತದ ಹೆಣಿಕೆಯ ಪದಾರ್ಥಗಳು, ಕಾಚು, ಜಾಪೆಗಳು. ೭ನೇ ಭಾಗ-- ಇತಿಹಾಸ. ಆರಂಭ ಕಾಲದ ಇತಿಹಾಸ, ಕದಂಬರು, ಮಾತಂಗರೂ ಕಟಿಚು ರಿಗಳೂ, ಗಂಗ ಅರಸರು, ಆಲೂಪರು, ಪಲ್ಲವರು, ಚಲುಕ್ಯಾರು, ದೇವಗಿರಿಯ ಯಾದವರು, ದ್ಲಾರ ಸಮುದ್ರದ ಬಲ್ಲಾಳರು, ಸವದತ್ತಿಯ ರಟ್ಟರು, ಬನವಾಸಿಯ ಕದಂಬರು, ಯಲಬು ರ್ಗೆಯ ಸಿಂದ ಅರಸರು, ಸೊಲ್ಲಾಪುರದ ಶಿಲಾಹಾರರು, ದಕ್ಕ ಇದಲ್ಲಿ ಮುಸಲ್ಟಾನರು, ವಿಜಯನಗರದ ನರಪತಿಗಳು, ಬಾಮ ನೀ ಬಾದಶಹಗಳು, ವಿಜಾಪುರದ ಅದಿಲ್‌ಶಾಹಿ, ಸೊಡಗ, ಸ್ಟಾದೆ, ಇಸ್ಸೇರಿ, ಮೈಸೂರು, ಸವಣೂರು, ಮಹಾರಾಷ್ಟ್ರರು, ಶಿವಾಜಿ, ನಿಜಾಮ, ಪೇಶವಗಳು, ಇಂಗ್ಲಿಪರು, ಹೈದರ, ಟೀಪೂ, ಕಿರುಕುಳ ಪಾಳೇಗಾರರು. ೩೧೫ ೩೬ ಆನೇ ಭಾಗ-- ಭೂಮಿ. ಇಂಗ್ಲಿಷ್ನ. ಸರಕಾರದ ಸ್ಸ ಶೇರಿದ್ದು, ಹೆಚ್ಚು ಘಡಿಮೆಗಳು, ಏಟಪ್ಲಿ ಪ್ಲ ಭೂಮಿಯ ಅಳತೆಗಳು, ೧ನೇ ಸರ್ವೇ ಪ್ರತಿಬಂದಿ, ರಿವಿಜನ್‌ ಸರ್ವೇ ಪ್ರತಿಬಂದಿ, ಸಂದಾಯದ ಅಧಿಕಾರಿಗಳು ಪಿಪಿ - ಷರ್ಲೆ ೯ನೇ ಭಾಗ--ನ್ಯಾಯ. ಸನ್‌ ೧೮೧೮ರಿಂದ ೧೮೪೬ರ ವರೆಗೆ, ಧಾರವಾಡ ಜಿಲ್ಲೆ, ಬೆಳ ಗಾವೀ ಜಿಲ್ಲೆ, ವಿಜಾಪುರ ಜಿಲ್ಲೆ, ಕಾನಡಾ ಜಿಲ್ಲೆ . .

11]. ೧೦ನೇ ಭಾಗ ಕಂದಾಯ. ಕಂದಾಯದ ತುಲನೆ, ತೆರಿಗೆಯ ದರ, ಭೂಮಿಯ ಸಂದಾಯ ಲೋಕಲ್‌ ಫಂಡು, ಮ್ಯುನಿಸಿಸಾಲಿಟಗಳು. . . . . ಶ್ಜಿ೦--೪೦೫ ೧೧ನೇ ಭಾಗ-ತಿಕ್ಸಣ, ೧೮೮೨-೮೬, ೧೮೮೧-ಆ೨. ಶಾಲೆಗಳೂ ವಿದ್ಯಾರ್ಥಿಗಳೂ, ಕಾಮದಾರರು, ಶಾಲೆಗಳ ಪ್ರಕ್ಕಾ ರಗಳೂ ಶಿಕ್ಷಣವೂ, ಸರಕಾರೀ ಅಲ್ಲದಂಥ ಶಾಲೆಗಳು, ವಿದ್ಯದ ಬೆಳುವಣಿಗೆ, ಸ್ತ್ರೀ ಶಿಕಣ, ಓದು ಬರಹ ಬಲ್ಲವರೂ ಅರಿಯ ದವರೂ, ಗ್ರಾಮ್ಯ ಶಾಲೆಗಳು, ವರ್ತಮಾನ ಪತ್ರಗಳು, ಪುಸ್ತ ಬ ಟಗ ಚ ಯೂಬಟಿ ಯೂ ಟೋ ಯಯ ಬಟ ಡ್‌ಟುಬ ೧೨ನೇ ಭಾಗ- ಆರೋಗ್ಯ. ರೋಗಗಳು, ಆಸಪತ್ರಿಗಳು, ಭ್ರಮಿಷ್ಟರು, ಮೈಲೇ ತೆಗಿಸಿದ್ದು, MSS ರಗಿಸಳ್ಳು ಹ ೪ ಕ್ಟ [ಘಿ ಟಟ: ಎ ೨ ೧ ೪೧೪--೪ರ ೧೩ನೇ ಭಾಗ- ತಾಲೂಕುಗಳು. ಧಾರವಾಡ ಜಿಲ್ಲೆ, ಬೆಳಗಾವೀ ಜಿಲ್ಲೆ, ವಿಜಾಪುರ ಜಿಲ್ಲೆ, ಕಾನಡಾ ಹ ಕಂಸ es ಬೀಟಾ ಸಾಹಾ ಲ ಇಳ ಲ್ಲ್ಲ-ಳಳೂ ೧೪ನೇ ಭಾಗ-ಗ್ರಾಮಗಳು. (ಇಂಗ್ಲಿಷ್‌ ವರ್ಣಾನುಕ್ರಮ ದಿಂದ). ಸೆ ಜಿಲ್ಲೆ, ಜೆಳಗಾನೀ ಜಿಲ್ಲೆ, ವಿಜಾಪುರ ಜಿಲ್ಲೆ, ಕಾನಡಾ ಜಿಲ್ಲೆ, SV SN RAS LEST ' ೧೫ನೇ ಭಾಗ-ಸಂಸ್ಥಾನಗಳು. ವರ್ಣನೆ, | ೧ನೇ ಪ್ರಕರಣ.--ಸೊಲ್ಲಾಪುರದ ಸಂಸ್ಥಾನ. ಹುಟ್ಟುವಳಿ, ನಿವಾಸಿಗಳು, ಒಸ್ಸ್‌ಲತನ, ಬಂಡವಲು, ವ್ಯಾಪಾರ, ಇತಿಹಾಸ, ಭೂಮಿ, ನ್ಯಾಯ, ಕಂದಾಯ, ಶಿಕ್ಷಣ, ಆರೋಗ್ಯ, ಗ್ರಾಮಗಳು (ಇಂಗ್ಲಿಷ್‌ ವರ್ಣಾನುಕ್ರಮದಿಂದ) . . . ಜಲಲ ೬೧೭ ೨ನೇ ಪ್ರಕರಣ.- ಇತರ ಸಂಸ್ಥಾನಗಳು. ಸಾಂಗಲಿ, ಮಿರ್ಜಿ, ೬೧೮ -- ೬4೫ ೨ ಮನೆತನಗಳು, ಕುರುಂದವಾಡ ೨ ಮನೆತನಗಳು, ಜವ ೧೨೧೯ ಖಂಡಿ, ಮುಥೋಳ, ರಾಮದುರ್ಗ, ಸವಣೂರು, ಈ ಸಂಸಾ 1] ನಗಳಲ್ಲಿಯ ಗ್ರಾಮಗಳು RD ೧— _ಪರಿಶಿ ಷ್ಟಗಳು.--ಅದುರ್ಗವು ಟೆ ಬ A ಕ್ಟಹ ಆಹಾರ, ಡ ಕಾನಡಾ ಅಡವಿಯ ನಿಯಮಗಳು. ಅಕ್ಬರಾನುಕ್ರಮದ ಸ ಭಟ Sc ಚಟ್ಟ | ಕೋಪ್ಪಕಗಳ ಪಟ್ಟಿ 1೬ ಡಯ ಸ ಜು ಸ) ನ್ಸ‌

814 nf *1 ನ ಮಿ pT ಶೆ. ಸಿ ಜ್ನ ಇ ಹ rete 1 pಕC Ak CಹAೂ)ISoWaಇಕೆ ಕ್ಕ ಡು x ಹ py ಕ ಹ ಜೆ 1 ತ್ಕ ಇ \\ ಇ ಎ Mಹs್‌ AEE yd ಚ ಜಟ ನ್ನಕಗೆೆ. 2 ಹ 43 ಕ w ¥ ತ ಹ ಷ್ಟ ಕ ಇಂಗ್‌ ತ fe ೫10 ಇಗ ಮಜ ಇಡ ಇ? pe sk K ಕು ಕ ತ 1. ಗೆ ೫ xಕ XSಎರ್ಸ ಸ್‌ (1 ಕ ಕನ ತ ¥ ke. 4 [ದ ಕೆ ತದ ತ8 \\ ಜಃ 1 ಕ್ಯ 1 3 ps k ಈ ಗಿಡ y - pe ಈ( ಕ ಇ 4 - id 3 ತೆ a ಣೆ ಕಜ 4 1ಕ ಬ ಹ್‌ಗ Me 4 aN ಬ್‌ Ke 5

ಮುಂಬಯಿ ಇಲಾಖೆಯೊಳಗಿನ ಕರ್ನಾಟಕ ಭಾಗ ಅಥವಾ ದಕ್ಷಿಣ ಮಹಾರಾಸ್ಟ್ರ ಕಾನಡಾ ಸಹಿತ. ೧ನೇಬು ಭಾಗ.) ವರ್ಣನೆಯು. ಮ ಪ್ರಾಂತವು ಮುಂಬಯಿ ಇಲಾಖೆಯ ದಕ್ಷಿಣ ಭಾಗವಿರುತ್ತದೆ. ಇದು ಉತ್ತರ ಅಕ್ಸುಂಶ ೧೬ ೫% ಮತ್ತು ೧೭ ೨೮ ಇವೆರಡುಗಳ ಮಧ್ಯದಲ್ಲಿಯೂ ಪೂರ್ವ ರೇಖಾಂಶ ೭೪: ಮತ್ತೂ ೭೭ ಎಡಿ ಇವೆರಡುಗಳ ಮಧ್ಯದಲ್ಲಿಯೂ ವಿಸ್ತರಿಸಿರುವದು. ಇದರ ಪರಮಾವಧಿ ಉದ್ದಳತಿ ಸುಮಾರು ೨೧೦ ಮೈಲು; ಪರಮಾವಧಿ ಅಗಲಳತಿ ಸುಮಾರು ೧೬೭ ಮೈಲು; ಸ್ಲೇತ್ರಫಲ ೨೫೨೦೮೯. ಚಚ್ಚ್‌ಕು ಮೈಲು; ಜನಸಂಖ್ಯ ಸುಮಾರು ೪೦೩೩೬೦೦; ಚಚ್ಚ್‌ಕು ಮೈಲಿಗೆ ಸರಾಸರೀ ಜನಸಂಖ್ಯು ೧೫೯-೪೪೯. ಈ ಬ್ರಾಂತವು. ಮುಂಬಯಿ ಇಲಾಖೆಯ ದಕ್ಸಿಣ ಭಾಗವಾಗಿರುತ್ತದೆ. ಉತ್ತರ ಮೇರೆಗಳು ದಲ್ಲಿ ವಾರಣಾ, ಭೀಮಾ ನದಿಗಳೇ ಇದರ ಮೇರೆಯಾಗಿರುತ್ತವೆ. ಅವುಗಳಾಚೆಯಲ್ಲಿ ಸಾತಾರೀ ಜಿಲ್ಲೆ, ಸೊಲ್ಲಾಪುರ ಜಿಲ್ಲೆ, ಆಂಕಲ ಕೋಟಿಯ ಸಂಸ್ಥಾನ, ನಿಜಾಮನ ರಾಜ್ಯ, ಇವು ಈ ಕರ್ನಾಟಕ ಭಾಗಸ್ಯೆ ಹೊಂದಿರು ತವೆ; ಪೂರ್ವ ಮೇರೆಗೂ ನಿಜಾಮನ ರಾಜ್ಯವು ಹೊಂದಿರುತ್ತದೆ; ಅದರ ದಕ್ಸಿಣದಲ್ಲಿ ಬಳ್ಳುರೀ ಜಿಲ್ಲೆ, ಮೈಸೂರ ಸಂಸ್ಥಾನ, ಇವುಗಳಿಗೂ ಈ ಕರ್ನಾಟಕ ಭಾಗಕ್ಕೂ ನಡುವೆ ತುಂಗಭದ್ರೆಯು ಉತ್ತರವಾಹಿನಿಯಾಗಿ ಹರಿಯುತ್ತದೆ. ದಕ್ಷಿಣ ಮೇರೆಯಲ್ಲಿ ಮೈಸೂರ ಸಂಸ್ಥಾ ನವೂ ಮಂಗಳೂರ ಜಿಲ್ಲೆಯೂ ಇಐದಳ್ಕ್‌ ಹೊಂದಿರುತ್ತವೆ. ಪಕ್ಷಿಮದಲ್ಲಿ ಈ ಪ್ರಾಂತದ ದಕ್ಷಿಣ ತುದಿಯಿಂದ ಕಾರವಾಡದ ವರೆಗೆ ಅರಬೀ ಸಮುದ್ರವೇ ಇದರ ಮೇರೆಯು; ಅದರ ಉತ್ತರದಲ್ಲಿ ಸಮುದ್ರ ತೀರಕ್ಟೂ ಈ ಕರ್ನಾಟಿಕ ಭಾಗಕ್ಟೂ ನಡುವೆ ಸಹ್ಯಾದ್ರಿಯ ಪರ್ವತಾವಳಿಯುಂಟು. ಮುಂಬಯಿ ಇಲಾಖೆಗೆ ಶೇರಿದ ಕರ್ನಾಟಿಕ ಭಾಗದಲ್ಲಿ ಅಲ್ಪ ಸ್ಟಲ್ಪ 1ದೇಶವನ್ನು yA ಪಳೆ ಗ ದೇಶೀ ಅರಸ ಜ್ಯಸ್ಥಾನಗಳ ಆಕ್ರಮಿ ಸಿರುತ್ತವೆ. ಅವುಗಳನ್ನು ಮುಂದೆ ೧೫ನೇ ಭಾಗದಲ್ಲಿ ವಿವರಿಸುವ. ಉಳಿದ ಯಾವತ್ತು ಇಡು ಇಂಗ್ಲಿಷ, ಸರಕಾರದ ರಾಜ್ಯಸ್ಯ ಶೇರಿರುತ್ತದೆ. ಅದರಲ್ಲಿ ಬ ಕೊಲ್ಲಾಪುರದ ರಾಜ್ಯವು ಮಹಾರಾಸ್ತವೆ ಭಾಗವಾದಾಗ್ಯೂ ಕಾರಭಾರದ ಸೌಲಭ್ಯಕ್ಕಾಗಿ ಅದನ್ನು ದಕ್ಷಿಣ ಮಹಾಢಾಫ್ಟರ ಸಂಸ್ಥಾನಗಳಲ್ಲಿ ಬಣಿಸುತ್ತಾರೆ.

ವಿ 23 ವರ್ಣನೆ, [ಭಾಗ (1೬ ಕಾರಭಾರದ ಸೌಲಭ್ಯಕ್ಟೋಸ್ಟರವಾಗಿ, ವಿಜಾಪುರ, ಬೆಳಗಾವಿ, ಧಾರವಾಡ, ಕಾನಡಾ ಯೆಂಬ ನಾಲ್ಕು ಜಿಲ್ಲೆಗಳನ್ನು ಮಾಡಿ, ಪ್ರತಿ ವೊಂದು ಜಿಲ್ಲೆಯಲ್ಲಿ ತಾಲೂಕುಗಳೆಂಬ ನಿಭಾಗಗಳನ್ನು ಮಾಡಿದ್ದಾರೆ. ಇವುಗಳ ಶ್ಸೇತ್ರ. ಜನಸಂಖ್ಯ, ಗ್ರಾಮಸಂಖ್ಯ, ಮುಂತಾದ ವಿವರಗಳು ಕಳಗಿನ ಸೋಪ್ಪುಕದಲ್ಲಿ ತೋರಿಸಲ್ಪಟ್ಟಿವೆ. | ಜಿಜ್ಲೆ ಗಳೂ ತಾಲೂಕುಗಳೂ. ೧7 ೧.' i ವಿಜಾಪಇುರ ಜಿಲ್2ಲ. ತಾಲೂಕುಗಳು. (|ರ;ಚಇಿಗಸರ್ಾರವಖಾಿಮಗ“ಸಳ೩ಹು.ಿE4ತ|.. | ಕಚೆೇ. ತTಮಫೈಲಲ:. ,|| Sಜ೧ನ೮ಸ೮ಂ೧. |, ವಸೂಲು ದಂಡ | ೧೮೮೧ | ೧೩೬ ೪1 Sn | ೭೧೯೪೦ | ೧೭೪೩೧೦ TS fot NE ಬಜ TE ೧೫೦ ೮೧೨ | ೭೨೬೫೦ ಸ ೩. ವಿಜಾಪುರ || ೧೦೮ ಲೆ೬೯ | ೭೯೬ | ೪. ಬಾಗೇವಾಡಿ. |i ೧೨೫೮೭೦ 4 ೧೨೮ || ೭೬೪ |೧ ಲ೬೭೪೩ ಸi ೨೦೦೩೩೦ ” ೫ pಮeುದ್ದೇಬಿಹಾಳ, ಜಾ ೧೬೧ | ೫೬೪ (|| ೬೫೦೨೪ ೧೪೦೪ಗ್ದ೮೦ ೨೦೦. | ೬೮೩ | ೧೪೭೭೯೦ ೬... ಬಾಗಲಕೋಟಿ ೨೩೬. | ೬೭೬ | ೯೬೧೫೬ ೧೦R೨೯೧೦ || ೮೯೦೪೭ ೭. ಬಾದಾಮಿ || ಹಲಗ ಹಿನಗಾಂಡ[( ಟು. ಜ.2 *ಕೀಳೆ ೨೧೬ | ೫೧೮ | ೮೦೦೩೭ ೧೨೧೦೫೦ ಒಟ್ಟು 1 (೧೩೩೪ | ೫೭೫೭ ೬೩೪೮೪೯೩ |೧೨೦೦೯೬೦ Xe) ಬೆಳಗುವೀ ಜಿಲೆ ೧೧ ೧ ಆಧರ ಜಟ 4 ಲತಿ |. ೭೮೬ || 1ಕ ೮೪೦ | ೧೦೫೯೬೧ | ೧೫೮೬೨೦ ||] ೬೭೦ ೬11 ಯ ಟ್ಟ ಲ ಟ್ಟು ೨೧೫ || ೨೪೫೬೧೪ | ೨೬೧೪೪೦ | ೬೪೦ || ೯ಸ8೦೨೯ | ೧೩೧೪೪೦ ಹಗೊ SAN ೧೨೦. ೪ ಪರಸಗತೆ ಸ ಇ| ೧೩೩ | | ೧೫೨೬ | ೧೮೭೪೪೦ ME NOT ಬ ಒಟ ೧೪೦ - ೪೨೪ | | ೬೬ಸಿ | ೧೧೯೮೪೩ | ೨೩೯೧೩೦ ಖಾ ಬಳಗನ 1 ಈ, ೫21110೬508೩ | | ೧೨೮೪೭೭ | ೧೫೦೪೧೦ ಕಲಾವಾ ಪ್ರರ | ೨೪೦ | ೬4೩ | ೧೧೩೦೮೦ | 2೯೨೬೪ ೧೧೩೩ ೪೬೨1೬ PN

ಭಾಗ ೧.] ವರ್ಣನೆ. ೩ಿ ೩. ಧಾರವಾಡ ಜಿಲ್ಲೆ. ; |; ತಾಲೂಕುಗಳು. |ಜಸಬ! ಸಹyಿತh. ಸಚ್.ರೇತನ್ೈರ.ನಲ _ h೧೮i೮೧. ನ೧೮ನ೮ಲ೧. | ದಾರವಾಡ ಗ್‌. ೨೧೩ | ೪೨೫ ೧೧೧೧೩೭ | ೨೭೭೦೫೦ SSN ೧೪೧ | ೨೭೯ ೫೦೭೬೯ | ೧೨೯೮೫೦ ೩. ಹುಬ್ಬಳ್ಳಿ. ಸ ೯೪ _ ೩೧೧ ೯೧೯೯೭ ೨೬೦೫೬೦ ೪. ನವಲಗುಂದ CE is ೮೭೮೩೨ | ೩ಿಲ೨೮೬೦ ೫ ರೋಣ , , 2೪ | 1.೩೭೦. ೬೦೭೨೪ ೧೬೪೪೭೦ ೬.\" ಗ್ರದೆಗು ೧೨೮ .: ೬೯೯ | ೧೦೦೩೩೩ ೨೫೭೪೦೦ ಗಿ ಕ ೧೪೭ | ೪೪.೨ | ೮೩೨೧೬ | ೧೯೨೩೨೦ ರ ಜೂ ೧೭೧ ೩೪೩ . ೭೬೫೫೪ _ ೧೯೮೭೫೦ ಇ. 1.ಹಾನಗಲ್ಲು... ಸ ೨೧೧ . ೨೯೮ | ೬೫೭೮೭ _ ೧೮೪೪೯೦ 30 ಡ್ಯ (13220123 ಇ೬೨ಂ೪:' ' ೪೦೦ |. ೮೦೩೪೫ | ೧೮೬೬೩೦ ೧೧. ರಾಣೀಬಿನ್ನೂರು. , . . ೧೪೩ ೪೦೫ | ೭೪೨೧೩ | ೧೫೮೦೪೦ | || ES ೪೫೩೪ ೮ಲ೨೯೦೭ | ೨೩೯೨೪೨೦ ೪. ಾನಡಾ ಜಿಲ್ಲೆ. ಬಹ ಕಾರವಾಡ ೨ ಬ ಬ ಸ ೨೩೧ ೨೮೧ ೪೭೭೪೨ | ೧೧೦೭೧೦ ೩೬೭ | ) ೩೪೧೮೯ ೯೬೬೬೦ ಕ ನೀಲ್ಲ' ಹ: . ೧೯೫ : ೩, ಕುಮಟಾ | ೪೫೭ | ೨೩೦ | ೫೮೭೫೮ ೧೨೧೨೨೦ ಹೊನ್ನಾವರ, -. (2 , ೭೪೬ ೪೪೬ ಫ ೮೫೬೨೫ | ೧೫೯೭೨೦ ೫. ಸುಪಾ (ಹಳ್ಳಾಳ) . | ೪೫೭ ೯೫೭ | ೬೧೧೫೪ | ೧೦೬೬೯೦ ೬. ಯಲ್ಲಾ ಪುರ NT. Ac | ೩೦೫ .! ೫೮೯ , ೩೬೩೧೪ ೯೫೫೯೦ ಜ.1. ಸಿರಸಿ ೭೫೧ ೭೭೯ ೬೨೪೦೦ | ೧೭೧೭೬೦ 4.1 ಸದಪರೆೇ ಜಟ... ೬೮೫% | ೨೩೯ ೩೫೬೫೮ | ೯೦೫೪೦ ಒಟ್ಟು ARES ೩೮೨೬ ೩೯೧೦ |೪೨೧೮೪೦ |೯೫೨೮೯೦ ಜಿಲ್ಲೆಗಳ ಒಟ್ಟು, . . . ೩೯೧೬ | ` ೧೭೮೫೬೭ Sos ow ೫೭೮೭೮೪೦ C | ತ್ಜ‌ೇ

೪ ವರ್ಣನೆ. [ಭಾಗ ೧. ಭೂಮಿಯ 1 ಈ ಕರ್ನುಟಿಕ ಭಾಗದ ಭೂಮಿಯು ಒಂದೇ ಸವ ಸ್ನರೂಪ ನುಗಿರುವದಿಲ್ಲ. ಸಹ್ಯಾದಿ ಯಿಂದ ಇದರ ಸ್ಥರೂಪವು ಬೇರೆ ಬೇರೆ ಡೆಯಲ್ಲಿ ಬೇರೆ ಬೇರೆ ತರದ್ದಾದಗಿಿರುತ್ಎತಂದೆ. ಈ ಪರ್ವತಾವಳಿಯು ಕ್‌ \\ ಈ ಪ್ರಾಂತದ ದಕ್ಷಿಣ ಭಾಗಮೊಳಗಿಂದ, ಅಂದರೆ ಕಾನಡಾ ಜಿಲ್ಲೆಯೊಳಗಿಂದ, ಉೃತರಸ್ಥ್‌ ಹೋಗುತ್ತದೆ. ಕಾನಡಾ ಜಿಲ್ಲೆಯನ ದಾಟಿದ ಒಳಿಕ ಮುಂದೆ ಉತ್ತರಕ್ಸ್‌ ಹೋದ ಹಾಗೆ ಈ ಕರ್ನಾಟಿಳ ಭಾಗವು ಸಹ್4ಯಾದ್ರಿಯಿಂದ ಪೂರ್ವಕ್ಕೆ ಹೆಚ್ಚು ಹೆಚ್ಚು ದೂರಾಗುತ್ತ ಹೋಗುತ್ತದೆ. ಆದರಿಂದಸಈ ಭೂಮಿಯಲ್ಲಿ ನಾಲ್ಕು ಮುಖ್ಯ ಪ್ರಕಾರಗಳಾ ಗಿರುತ್ತನೆ. ಅವು ಯಾವವೆಂದರೆ-- ೧ ಸಹ್ಯಾದ್ರಿಯ ಪಕ್ಷಿಮಸ್ವ್ಯುರುವ ಸಮುದ್ರ ತೀರದ ೦ ತಗ್ಗು ಪ್ರದೇಶ, ಅಥವಾ ಕೊಂಕಣ, ಎ ಸಹ್ಯಾದ್ರಿಯ ಪ್ರದೇಶ, ಅಥವಾ ಮಲ್ಟಾಡ,* ೩ ಸಹ್ಯಾದ್ರಿಯ ನೆರೆಪ್ರವೇಶ, ಅಥವಾ ಮಲ್ಲಾಡದ ಶರಗು, ೪ ಬೈಲು ಶೀಮ, ಅಥ ವಾ ಬೆಳುವಲು. ೧. ಸಮುದ್ರ ತೀರದ ತಗ್ಗು ಪ್ರದೇಶ, ಅಥವಾ ಕೊಂಕಣ-.ಇದು ಕಾನಡಾ KY ಜಿಲೆಯ ಪಶ್ಚಿಮ ಭಾಗವಾಗಿವೆ. ಇದರಲ್ಲಿ ಹೂನ್ತಾ ನರ, ಕುಮಟಾ, ಅಂಕೋಲೆ, ಕುರವಾಡ, ಯೆಂಬ ನಾಲ್ಕು ತಾಲೂಕುಗಳಿವೆ. ಸಮುದ್ರ ತೀರವು ಸ್ಟಲ್ಪ ವಕ್ತವಾಗಿ ದಕ್ಷಿಣೋತ್ತರ ೭೬ ಮೈಲುದ್ದ ಇರುತ್ತದೆ. ಇದರಲ್ಲಿಕಾರವಾಡ, ಬೇಲಿಕೇರಿ, ಯೆಂಬೆ ರಡು ಸಣ್ಣ ಆಖಾತಗಳಿವೆ; ಅಲ್ಲಲ್ಲಿಗೆ ಸಣ ಸಣ್ಣ ನಡುಗಡೆ3 ಗಳಿಂದಲೂ, ಛೂಶಿರಗಳಿಂ ದಲೂ, ಹೊಳೆಗಳ ಮುಖಗಳಿಂದಲೂ, ತೆಂಗಿನಬಬನಗಳುಳ್ಳಂಥ ಉಸುಬಿನ ಬೈಲುಗಳಿಂ ದಲೂ ಈ ಸಮುದ್ರ ತೀರವು ಚಿತ್ರ ವಿಚಿತ್ರವಾಗಿರುತ್ತದೆ. ದಂಡೆಯ ಹಿಂಬದಿಯಲ್ಲಿ ನಿಬಿಡವಾದ ಅರಣ್ಯಗಳೂ ಯೆತ್ತರವಾದ ಶಿಖರಗಳೂ ಮನೋಹರವಾಗಿ ಶೋಭಿಸುತ್ತವೆ. ಹಾರವಾಡದ ಯೆದುರಿನಲ್ಲಿ ಆಂಜನೀ ದ್ವೀಪ, ಜಬ್‌ ಎದುರಿಗೆ ಬಸವರಾಜದುರ್ಗ, ಆದರ ದಣ್ಣಇಸ್ಟು ಜಾಲೀಕೊಂಡನೆಂಬ ಶಿಖರ, ಇವೇ ಮುಖ್ಯ ನಡುಗದ್ಲೆ ಗಳು. ಕಾರ ವಾಡದ ಹತ್ತ ರದಲ್ಲಿ ಕಾಳೀ ನದಿಯ ಮುಖ, ಗೋಕರ್ಣದ ಉತ್ತರದಲ್ಲಿ ಗಂಗಾವಳಿಯ ಮುಖ, ಹೊನ್ನಾವರದ ಹತ್ತರದಲ್ಲ ಶರಾವತಿಯ ಮುಖ,ಅವೇ ಮುಖ್ಯ ನದೀಮುಖಗಳು. ಕಾರವಾಡದ ದನ್ಸಿಣ ನೆರೆಯಲ್ಲಿ ಸಹ್ಯಾದ್ರಿಯ ೧೭೦೦ ಫೂಟು ಯೆತ್ತರವಾದ ಶಿಖರಗಳು ಸಮುದ್ರತೀರಕ್ಕೆ ಹೊಂದಿರುತ್ತವೆ. ಆಲ್ಲಿಂದ ದಕ್ಸಿಣಕ್ತು ಈ ಸೊಂಕಣ [oJ ಪಟ್ಟಿಯು ಕಲವು ಕಡೆಯಲ್ಲಿ ಹತ್ತೆಂಟು ಹ ಮಾತ್ರ ಆಗಲಾಗಿಯೂ ಸಲವು ಕಡೆಯಲ್ಲಿ ೨೦ರಿಂದ ೨೫ ಮೈಲುಗಳ ವರೆಗೆ ಆಗಲಾಗಿಯೂ ಇರುತ್ತದೆ. ಇದೆಲ್ಲ ವಿಶೇ ಏಗಿ — ಗ೧ಗಿ ಪವಾಗಿ ಉಸುಬಿನ ಭೂಮಿಯೀ, ಕೆಲವು ಕಡೆಯಲ್ಲಿ ಗರಸಿನ ನೆಲವು ಹರುತ್ತದ ಸಮುದ್ರದ ನೀರು ಬಾರದಿದ್ದಲ್ಲಿ ಹೊಳೆಗಳ ದಂದಿಯಲ್ಲಿಯೂ, ಆಲ್ಬ ಸ್ಟೈಲ್ಪವಾಗಿ ಬೇರೆ ಕಡೆಯಲ್ಲಿ ಯೂ ಮಣ್ಣನ ೈ.೨೬ಲುನ್ನ್ನು ಕಾಣ ಬಹುದು. ಆಲ್ಲಲ್ಲಿಗೆ ಆಗಲಾದ ನದೀ ಮುಖಗಳೂ ಗುಡ್ತಗಳೂ ಇರುವದರಿಂದ ಚಿ ಬಹು' ಕಪ್ಸವಾಗುತ್ತದೆ; ಬಂಡಿ ¥ ಮಲೆನಾಡು ; ಮಲೆ, ಗುಡ್ಡ.

ಭಾಗ ೧.] ವರ್ಣನೆ. ೫ ಗಳಂತು ಸಾಗುವದೇ ಇಲ್ಲ; ತೆಂಗಿನ ಬನಗಳು ಬಹಳ; ಸಹ್ಯಾದ್ರಿಯ ಅಡವಿಯಲ್ಲಿ ತೇಗು ಮತ್ತಿ, ಹಲಸು, ಮುಂತಾದ ಮರಗಳು ಯೆತ್ರರವಾಗಿ ಬೆಳಿಯುತ್ತವ. ಕೆಂಪ 'ಭೂಮಿ ಇದ್ದಲ್ಲಿ ತೋಟಿಗಳೂ ಬತ್ತದ ಗದ್ದೆಗಳೂ ಸೊಬಗಿನಿಂದ ಮೆರೆಯುತ್ತಿರುತ್ತವೆ. ೨. ಸಹ್ಯಾದ್ರಿಯ ಪ್ರದೇಶ, ಅಥವಾ ಮಲ್ಲಾಡೆ.- ಕಾನಡಾ ಜಿಲ್ಲೆಯ ಮಧ್ಯ ಭಾಗದಲ್ಲಿ ಅಂದರೆ ಕೊಂಕಣ ಪಟ್ಟಿಯ ಪೂರ್ವ ನೆರೆಯಲ್ಲಿ ಸಹ್ಯಾದ್ರಿಯ ಸಾಲು ದಸ್ಸಿ ಣೋತ್ತರವಾಗಿ ಇರುತ್ತದೆ. ಇದಸ್ತೆಬ ಪಶಿಹ ಮ ಘಟ್ಟವೆಂತಲೂ ಅನ್ನುವರು. ಈ ಪರ್ವ ತಾವಳಿಯು ಕಾನಡಾ ಜಿಲ್ಲೆಯ ಉತ್ತರದಲ್ಲಿ ಗೋಮಂತಕ ಪ್ರಾಂತದೊಳಗಿಂದ ಮಹಾ ರಾಷ್ಟ್ರ ದೇಶವನ್ನು ಶೇರುತ್ತದೆ. ಬೆಳಗಾನೀ ಜಿಲ್ಲೆಯಲ್ಲಿ ಇದರ ಪೂರ್ವದ ಅಂಚು ಅಲ್ಪ ಸ್ಪಲ್ಪ ಬಂದಿರುತ್ತದೆ. ಈ ಪರ್ವತಾವಳಿಯ ಸರಾಸರೀ ಎತ್ತರ ೨೦೦೦ ಫೂಟು; ಕೇಲವು ಶಿಖರಗಳು 4೦೦೦ ಫೂಟನ ವರೆಗೆ ಇರುತ್ತವೆ. ಈ ಮಲ್ಲಾಡದ ಪ್ರದೇಶದಲ್ಲಿ ಮಂಜಾಣಾದ ಅಡವಿಯು ಹೆಬ್ಬಿರುತ್ತದೆ. ಅದನ್ನು ಮುಂದೆ ವಿವರಿಸುವ. ಆದರೆ ಚೆಳ ಗಾವೀ ಜಿಲ್ಲೆಯೊಳಗಿನ ಮಲ್ಲಾಡ ಭಾಗದ ಅಡನಿಯು ಅಷ್ಟು ಭವ್ಯವಾದದ್ದಲ್ಲ. ಮಲ್ಲಾ 6.9) ೧೧ [ಚಿ ಬಲಗ ೧7) ಡದ ಅಡವಿಯಲ್ಲಿ ಗ್ರಾಮಗಳೂ ಒಸ್ಸ್‌ಲತನಕ್ಷ್‌ ಶೇರಿದ ಭೂಮಿಯೂ ಬಹುತರ ಅಲ್ಲ; ಕಾಡು ಜನರು ಮಾತ್ರ ಹಲಕೆಲವು ಕಡೆಯಲ್ಲಿ ವಾಸಿಸುತ್ತಾರೆ. ಹುಲಿ, ಕರಡಿ ಮುಂ ತಾದ ಕಾಡುಮಿಕಗಳು ಈ ಅಡವಿಯಲ್ಲಿ ಮನೆ ಮಾಡಿಕೊಂಡಿರುತ್ತವೆ. ಸಹ್ಯಾದ್ರಿಯ ನೆತ್ತಿಯಿಂದ ಪೂರ್ವದ ಇಳಕಲನ್ನು ಇಳಿಯುತ್ತ ಬಂದ ಹಾಗೆ ಆಡವಿಯು ಬೈಲಾಗುತ್ತದೆ; ಸಣ್ಣ ಸಣ್ಣ ಹಳ್ಳಿಗಳನ್ನೂ ಹಸನಾದ ಭೂಮಿಯನ್ನೂ ನೋಡ ಬಹುದು. ೩. ಸಹ್ಯಾದ್ರಿಯ ನೆರೆಪ್ರದೇಶ, ಅಥವಾ ಮಲ್ಲಾಡದ ಶರಗು. - ಕಾನಡಾ ಜಿಲ್ಲೆಯ ಇಡೀ ಪೂರ್ವ ಭಾಗ, ಅಂದರೆ ಘಟ್ಟಿದ ಮೇಲಿನ ಸಿದ್ದಾಪುರ, ಶಿರಸಿ, ಹಲ್ಯಾಳ, ಯಲ್ಲಾ ಪುರ, ಯೆಂಬ ನಾಲ್ಕು ತಾಲೂಕುಗಳು; ಧಾರವಾಡ ಜಿಲ್ಲೆಯ ಸಕ್ಚಿಮದ ಸಣ್ಣ ಭಾಗ, ಅಂದರೆ ಕೋಡ, ಹಾನಗಲ್ಲು, ಕಲಘಟಗಿ, ಹುಬ್ಬಳ್ಳಿ. ಧಾರವಾಡ, ಯೆಂಬ ಐದು ತಾಲೂ ಕುಗಳು; ಬೆಳಗುವೀ ಜಿಲ್ಲೆಯ ನ್ಹಖಯುತ್ಯಭಾಗ, ಅಂದರೆ ಖಾನಾಪುರ, ಸಂಪಗಾವಿ, ಬೆಳ ಗಾವ, ಎಂಬ ಮೂರು ತಾಲೂಕುಗಳು; ಇಷ್ಟಲ್ಲ ಪ್ರದೇಶವು ಮಲ್ಲಾಡದ ಶರಗೆಂದು ಹೇಳ ಬಹುದು. ಬೆಳಗಾವೀ ತಾಲೂಕಿನ ಪಶ್ಚಿಮ ಅಂಚು ಆಚ್ಚ ಮಲ್ಹಾಡವೇ ಇರು ತ್ತದೆ. ಚಿಕ್ಟೋಡೀ ತಾಲೂಕಿನ ಪಕ್ಷಿಮ ಭಾಗವನ್ನು ಮಲ್ಲಾಡದ ಶರಗಿನೊಳಗೆ ಎಣಿಸ ಬಹುದು. ಈ ಪ್ರದೇಶವು ಪೂರ್ವಸ್ಸ್‌ ಇಳಲಾಗಿ, ಸಮುದ್ರಳ್ಸುಂತ ಸುಮಾರು ೧೫೦೦ ಫೂಟು ಖತ್ತರಿರುತ್ತದೆ. ಇದರ ಪಶ್ಚಿಮ ಭಾಗದಲ್ಲಿ ಅಲ್ಪ ಸ್ಥಲ್ಪ ಅಡವಿಯುಂಟು ಅದು ಪೂರ್ವಸ್ಯೆ ಹೋದ ಹಾಗೆ ಕಡಿಮೆಯಾಗುತ್ತದೆ. ಪಶ್ಚಿಮ ಭಾಗದ ಹಳ್ಳಿಗಳು ಬಹಳ ಸಣ್ಣವು, ಅವುಗಳಲ್ಲಿ ಮರಗಳು ವಿಶೇಷ, ಮನೆಗಳ ಹಾಳಿಗೆಗಳು ಹಂಚಿನವು. ಆದರೆ ಪೂರ್ವಸ್ಥೆ ಸಾಗಿದ ಹಾಗೆ ಈ ಸ್ಟರೂಪವು ಬದಲಾಗುತ್ತದೆ; ಹಳ್ಳಿಗಳು ಬರ ಬರುತ್ತ ದೊಡ್ಡವಾಗುತ್ತವೆ, ಅವುಗಳಲ್ಲಿ ಮರಗಳ ದಟ್ಟಣಿ ಕಡಿಮೆ, ಹಲಕೆಲವು ಮೇಲು ಮುದ್ದೆಯ ಮಾಳಿಗೆಗಳನ್ನು ನೋಡಬಹುದು. ಈ ಮಲ್ಲಾಡದ ಶರಗಿನಲ್ಲಿ ಜೂನ ತಿಂಗ

ಹ | ವರ್ಣನೆ. [ಭಾಗ ೧. ಳಿಂದ ಫೆಬ್ರುವರಿಯ ವರೆಗೆ ಅಡವಿಯಲ್ಲಿ ಹಸುರು ಸಸಿಗಳಿರುತ್ತವೆ. ಸಣ್ಣ ದೊಡ್ಡ ಗುಡ್ಡಗಳು ಬಹುತರ ಯೆಲ್ಲ ಕಡೆಯಲ್ಲಿರುತ್ತವೆ. ಅದರಿಂದ ಭೂಮಿಯು ತಗ್ಗು ದಿನ್ನೆ ಯಾಗಿರುವದು. ದಿನ್ನೆಗಳಲ್ಲಿ ಗರಸಿನ ನೆಲಪೇ ವಿಶೇಷ. ನ ಪ್ರದೇಶಗಳಲ್ಲಿ ತ್ಸ ಮಟ್ಟಿಗೆ ಕಸುವುಳ್ಳಂಥನ ಮಣ್ಣಿನ ಭೂಮಿಯು ಸ್ತ ವಡಬಲಗಳಲ್ಲಿಯೂ ಮಡುವುಗಳ ದಂಡೆಗಳಲ್ಲಿಯೂ ವಿಪುಲವಾಗಿರುವದು. ಪೂರ್ವಸ್ಯ ಬಂದ ಹಾಗೆ ಕೆಂಪು ಭೂಮಿಯು ಕರೆ ನೆಲದ ಸ್ವರೂಪವನ್ನು ಹೊಂದುತ್ತದೆ. ಒಂದೇ ಹೊಲದಲ್ಲಿ ಕೆಲವು ಭಾಗ ಸೆಂಪು ಮಂಣು, ಕೆಲವು ಭಾಗ ಯೆರೆಮಣ್ಣು ಇರುವದು ಅಪರೂಪವಲ್ಲ. ಕುಮುದ್ಧತಿ, ಧರ್ಮಾ, ವರದಾ, ಮಲಾಪಹಾರಿ, ಮಾರ್ಕಂಡೇಯಿ, ಹಿರಣ್ಯ ಶೇತಿ, ಯೆಂಬ ಹೊಳೆಗಳು ಈ ಪ್ರದೇಶದಲ್ಲಿ ಹರಿಯುತ್ತವೆ. ಇವುಗಳ ತೀರದ ಭೂಮಿಯು ಹೆಚ್ಚು ಫಲವುಳ್ಳದ್ದು. ೪. ಬೈಲು ಶೀಮೆ, ಅಥವಾ ಬೆಳುವಲು.-ಮುಂಬಯಿ ಇಲಾಖೆಗೆ ಶೇರಿದ ಕರ್ನಾಟಿಕ ಭಾಗದಲ್ಲಿ ಈ ಬೈಲು ಶೀಮೆಯೇ ಎಲ್ಲಕ್ಕೂ ದೊಡ್ಡದಿರುತ್ತದೆ. ಧಾರವಾಡ ಜಿಲ್ಲೆಯಲ್ಲಿ ಮಲ್ಲಾಡದ ಶರಗಿನ ೫ ತಾಲೂಕುಗಳ ಹೊರ್ತು ಉಳಿದ ೬ ತಾಲೂಕುಗಳು, ಹೆಳಗಾವೀ ಜಿಲ್ಲೆಯೊಳಗಿನ ಅಂಥಾ ಮೂರು ತಾಲೂಕುಗಳ ಹೊರ್ತು ಉಳಿದ ೪ ತಾಲೂ ಕುಗಳು, ಇಡೀ ವಿಜಾಪುರ ಜಿಲ್ಲೆ, ಇಪ್ಟಲ್ಲ ಭಾಗವು ಬೈಲು ಶೀಮೆ ಇರುತ್ತದೆ. ಈ ಬೈಲು ತೀಮೆಯು ಉತ್ತರ ಕರ್ನಾಟಕದ ಪಕ್ಷಿಮ ಭಾಗವದೆ; ಪೂರ್ವ ಭಾಗವು ನಿಜಾ ಮನ ರಾಜ್ಯಕ್ಕ್‌ ಶೇರಿರುತ್ತದೆ. ದಕ್ಷಿಣದಲ್ಲಿ ಬಳ್ಳುರೀ ಜಿಲ್ಲೆಯ ಪಶ್ಚಿಮ ಭಾಗ, ಮೈಸೂರು ತೀಮೆ ಯಾವತ್ತು, ಇವಾದರೂ ಕರ್ನಾಟಕದ ಭಾಗಗಳೇ ಇರುತ್ತವೆ. ಕರ್ನಾಟಕ ದೇಶ ದಲ್ಲೆಲ್ಲ ಕರೆ ಭೂಮಿಯೇ ವಿಶೇಷವಾಗಿ ಇದ್ದದರಿಂದ ಇದಕ್ಕೆ * ಕರ್ನಾಡ್‌ ಅಥವಾ « ಶನ್ನಡ” ಎಂಬ ಹೆಸರು ಬಂದಿದೆ. ತಾತpo ಕನ್ನಡವೆಂಬ ಹೆಸರಿನ ಅರ್ಥಸ್ತು ಸರಿಯಾಗಿ ಬೈಲು ತೀಮೆಯಲ್ಲಿ ಕರೆ ಭೂಮಿಯೇ ಹ ಇರುತ್ತದೆ. ಗುಡ್ಡಗಳು. ಬಹು ಕಡಿಮೆ. ಧಾರವಾಡ ಜಿಲ್ಲೆಗೆ ಶೇರಿದ ಬೈಲು ಶೀಮೆಯ ಭಾಗದಲ್ಲಿ ಗುಡ್ಡಗಳು ಅಲ್ಪ ಸ್ಪಲ್ಪ ಇರುತ್ತವೆ; ಬೆಳಗಾವೀ ಜಿಲ್ಲೆಯ ಭಾಗದಲ್ಲಿ ಅದಕ್ಕೂ ಕಡಿಮೆ, . ವಿಜಾಪುರದ ಜಿಲ್ಲೆಯಲ್ಲಿ ಎಲ್ಲಕ್ಕೂ ಕಡಿಮೆ. ಅಡವಿಯಲ್ಲಿಯೂ ಗಾಮಗಳಲ್ಲಿಯೂ: ವೃಕ್ಚಗಳ ಛಾಯೆ ದುರ್ಲ್ಬಭವು. ಭೂಮಿಯು ಸವನೆಲವುಳ್ಳದ್ದು, ಇಲ್ಲವೆ ತೆರೆಗಳ ಹಾಗೆ ಏರಿಳಿತಗಳುಳ್ಳದ್ದು. ಎತ್ನರ ಪ್ರದೇಶಗಳಲ್ಲಿ ಗರಸಿನ ಭೂಮಿಯನ್ನು. ಕಾಣ ಬಹುದು. ಬೈಲಲ್ಲಿ ನಿಂತು ಸುತ್ತುಮುತ್ಮು ನೋಡುವವರಿಗೆ ಕ್ಬಿತಿಜದ ವರ್ತುಲವು ಅವಿಚ್ಛಿನ್ನವಾಗಿ ಕಾಣಿಸಲಿಕ್ಕೆ ಆಡ್ಡಿ ಇಲ್ಲ. ಐತ್ತನೋಡಿದತ್ತ ಬೈಲೇ ಬೈಲು. ಮ ಧ್ಯಾಹ್ನದ ಬಿಸಿಲಿನಲ್ಲಿ ಅಡನಿಯು ಬೇಗೆ ಹತ್ತಿದಂತೆ ಕಾಣಿಸುತ್ತದೆ. -ಬಾಯಾರಿಕೆಯಿಂದ ಬಳಲಿ ನೀರು ಹುಡುಕುವ ಮಾರ್ಗಸಸ್ಥನನ್ನು ಬಿಸಿಲ್ಲುದುರೆಯು ಭ್ರಮೆಗೊಳಿಸಿ ಮತ್ತಿ ಷ್ಟು ದಣಿಸುತ್ತದೆ. ದೂರಿಂದ ಭಾ ಗ್ರಾಮಗಳು ಸುಟ್ಟಂತೆ ತೋರುತ್ತವೆ. ಅವುಗಳಲ್ಲಿ ಮರಗಳು ಇರುವದೇ ಇಲ್ಲ; ಬೇವು, ಅರಳೆ, ಜಾಲಿ, ಇಂಥಾ ಮರಗಳೊಂದೆ

ಭಾಗ ೧.] ವರ್ಣನೆ. ರಡಿದ್ದರೆ ಸುದ್ಛೆವವು. ರಾರಾ ಮನೆಗಳ ಗೋಡೆಗಳು ಕಲ್ಲಿನವು;-ಅವುಗಳ ಮೇಲೆ ಗಿಲಾಯ, ಇಲ್ಲವೆ ಸುಣ್ಣ ಮುಂತಾದ ಸಾರಣಿ ಇಲ್ಲದ್ದರಿಂದ ಅವು ಹಾಳು ಗೋಡೆಗಳ ಹಾಗೆ ಕಾಣಿ ಸುವವು. ಮಾಳಿಗೆಗಳೆಲ್ಲ ಮೇಲುಮುದ್ದೆಯವು; ಹಂಚಿನ ಮಾಳಿಗೆಯು ಇಲ್ಲವೇ ಇಲ್ಲ. ದೂರಿಂದ ಮಾಳಿಗೆಗಳು ಕಾಣಿಸದೆ ಬರೀ ಗೋಡೆಗಳೇ ಕಾಣಿಸುವದರಿಂದ ಊರೆಲ್ಲ ಹಾಳುಬಿದ್ದಂತೆ ಭಾಸವಾಗುತ್ತದೆ. ಮಧ್ಯಾಹ್ನದ ಬಿಸಿಲಿನಲ್ಲಂತು ಸುತ್ತುಮುತ್ತಲಿನ ಗ್ರಾಮಗಳು ಸದ್ಯಕ್ಕೆ ಸುಡುತ್ತವೆಂದು ಪಾಂಥಸ್ಟನು ಭ್ರಮೆಗೊಳ್ಳುತ್ತಾನೆ. ಈ ಚೈಲು ಶೀಮೆಯಲ್ಲಿ ಕುಡಿಯುವ ನೀರಿನ ದುರ್ಭಿಕ್ಪವು ನದೀತೀರದಲ್ಲಿ ಮಾತ್ರ ಇರುವದಿಲ್ಲ. ಹಳ್ಳಿಗಳ ಜನರು ನೀರಿಗಾಗಿ ಎರಡೆರಡು ಹರದಾರಿ ಹೋಗುವದು ಅಪರೂಪವಲ್ಲ. ಅವರ ಮೆ ಮೇಲಿನ ಬಟ್ಟೆಗಳಿಗೆ ಕರೆ ಮಣ್ಣಿನ ಪುಟ ಸೊಟ್ಟಂತೆ ಕಾಣುತ್ತಿರುತ್ತದೆ. ಮಾರ್ಗಸ್ಥರನ್ನು ನೀರಡಿಕೆಯು ದೊಡ್ಡ ಗಂಡಾಂತರದಂತೆ ಬಾಧಿಸುತ್ತದೆ. ಆದರೆ ಈ ಶೀಮೆಯ ಹವೆಯು ಬಹು ಆರೋಗ್ಯವಾದದ್ದು; ಭೂಮಿಯು ಚಿನ್ನಸ್ಸ ಸರಿಯಾದದ್ದೆಂದರೆ ಬಹಳ ತಪ್ಪಾಗದು. ಈ ಜೈಲು ಶೀಮೆಯ ಕರೆ ಭೂಮಿಗೆ ಬೇಕಾದ ಹಾಗೆ ಮಳೆ ಆದರೆ ಪೊಸ್ಫ್‌ಲಿಗನು ಕುಬೇರನಾಗುವನು. ಆದರೆ ಈ ಬೈಲು ತೀಮೆಯ ಉತ್ತರ ಭಾಗ ವು, ಅಂದರೆ ವಿಜಾಪುರದ ಉತ್ತರಕ್ಕಿರುವ ಪ್ರದೇಶವು ತೀರ ಕಡಿಮೆ ಕಸುವುಳ್ಳದ್ದು. ಅಲ್ಲಿಯ ಭೂಮಿಯಲ್ಲಿ ಯೇರಿಳತಗಳು ಬಹಳ. ಮಾರ್ಗಸ್ಸನು ಮರಗಳ ನೆರಳನ್ನೂ ಜಲಾಶಯಗಳನ್ನೂ ಕಾಣದೆ, ದಿನ್ನೆಗಳನ್ನು ಏರುತ್ತಾ ತಗ್ಗಿನೊಳಗೆ ಇಳಿಯುತ್ತಾ ಮಾರ್ಗ ವನ್ನು ಶ್ರಮಿಸಲಿಸ್ಟೌೆ ಬಹು ಬೇಗ ಬೇಸರುವನು. ದಿನ್ನೆಗಳಲ್ಲ ಹೆಚ್ಚಾಗಿ ಮರಡಿ ಸಾಲು ಗಳೇ; ವಿಸ್ತಾರವಾದ ಕಲ್ಲಿನ ಹಾಸಿಗೆಗಳನ್ನು ಅಲ್ಲಲ್ಲಿಗೆ ಕಾಣ ಬಹುದು. ತಗ್ಗಿನ ಭೂಮಿ ಯಲ್ಲಿ ಮಾತ್ರ ಅಲ್ಪ ಸ್ಪಲ್ಪ ಬೆಳ ಬರುವದು ಒಸ್ಸ್‌ಲಿಗನು ಬಡೀ ವರ್ಷ ಕಪ್ಪ ಪಟ್ಬಾಗ್ಯೂ ಅವನ ಸುಟುಂಬಸ್ವೆ ಸಾಲುವಷ್ಟು ಪೈರು ಬರುವದು ದುರ್ಲಭವು. ಗುಡ್ಡಗಳು. ಹಾವಡಾ ಜಿಲ್ಲೆಯ ಮಧ್ಯ ಭಾಗದಲ್ಲಿ ಸಹ್ಯಾದ್ರಿಯ ಸಾಲು ಇರುವದರಿಂದ ಆ ಜಿಲ್ಲೆಯ ಕೊಂಕಣ ಭಾಗದಲ್ಲಿಯೂ ಘಟ್ಟದ ಮೇಲಿನ ಪ್ರದೇಶದಲ್ಲಿಯೂ ಗುಡ್ಡಗಳು ಬಹಳ ಇರುತ್ತವೆ. ಸಹ್ಯಾದ-್ರಪಶಿ್ಚಯಿಮ ಪಾರ್ಶ್ಸುವು ಬೇರೆ ಯೆಸ್ಟೋ ಕಡೆಯಲ್ಲಿ | ಇರುವಂತೆ ಕಾನಡಾ ಜಿಲ್ಲೆಯಲ್ಲಿ ಗೋಡೆಯಂತೆ ನಿಡಿದಾಗಿ ಮೇಲಕ್ಕೆ ಹೋಗಿರುವದಿಲ್ಲ. ಸಣ ದೊಡ ಗುಡ ಗಳು ಆಪರ್ವತಕ್ಥೆ ಹೊಂದಿ ಕೊಂಡಿರುತ್ತವೆ; ಎಷ್ಟೋ ಕಡೆಯಲ್ಲಿ ಇಂಥಾ ರಾ @ ೦ು ಎದಿ eo) 4 ಗುಡ್ಡಗಳ ಸಾಲುಗಳು ಸಮುದ್ರದ ವರೆಗೆ ಹೆಬ್ಬಿರುತ್ತವೆ. ಅವುಗಳಲ್ಲಿ ಮೋತೀ ಗುಡ್ಡ (4೦೦೦ ಫೂ.), ತುಳಸೀ ಪರ್ವತ (೧೮೦೦ ಫೂ.) ಅಂಕೋಲಾ ತಾಲೂಕನಲ್ಲಿ, ಕಳತೀ ಗುಡ್ಡ (೨೫೦೦ ಫೂ.) ಹೊನ್ನಾವರ ತಾಲೂಕಿನಲ್ಲಿ, ಗುಡೆಹಳ್ಳೀ ಗುಡ್ಡ (೧೮೦೦ ಫೂ.), ಶಿರವೇ ಗುಡ್ಡ (೧೫೦೦ ಫೂ.) ಸಾರವಾಡ ತಾಲೂಕಿನಲ್ಲಿ, ಇತ್ಯಾದಿ ತಿಖರಗಳು ಪ್ರಸಿದ್ದ ಉಂಟು. ಕಛತ್ರೀ ಗುಡ್ಡ, ಗುಡೆಹಳ್ಳಿ ಅವೆರಡು ಆರೋಗ್ಯದ ಸ್ಪಳಗಳು. ಸದಾಶಿವ

ಲೆ ವರ್ಣನೆ. [ಭಾಗ ೧. ಗಡ, ಭಟಿಕಳದುರ್ಗ, ಮುಂತಾದ ಪುರಾತನದ ದುರ್ಗ ಕೋಟಿಗಳು *ೆಲವಿರುತ್ತವೆ. ಸಹ್ಯುದ್ರಿಯು ಮಧ್ಯಮಮಾನದಿಂದ ಸಮುದ್ರದ ಮೇಲೆ ೨೦೦೦ ಫೂಟು ಖತ್ತರನಿರು ತ್ತದೆ. ಮೇಲೆ ಹೇಳಿದ ಮೋತೀ ಗುಡ್ಡದಂಥ ಕೇಲವು ಶಿಖರಗಳು ಎ೦೦೦ ಫೂಟನ ವರೆಗೆ ಎತ್ತರ ಉಂಟು. ಸಹ್ಯಾದ್ರಿಯ ಪೂರ್ವಸ್ಕ್‌ ಸಣ್ಣ ದೊಡ್ಡ ಗುಡ್ಡಗಳು ಯೆಲ್ಲ ಕಡೆಯಲ್ಲಿಯೂ ಇರುತ್ತವೆ; ಕೆಲವು ಗುಡ್ಡಗಳ ಸಾಲುಗಳು ಯೆಪ್ಟೋ ಮೈಲುಗಳ ವರೆಗೆ ಹಬ್ಬಿರುವವು. ದರ್ಶನೀ ಗುಡ್ಡ (೩೦೦೦ ಫೂ.) ಸುಪೆ ತಾಲೂಕಿನಲ್ಲಿ, ಭೇಡ ಸಗಾವೀ ಗುಡ್ಡ (೨೫೦೦ ಫೂ.), ಮೆಣಶೀ ಗುಡ್ಡ (೨೦೦೦ ಫೂ.) ಶಿರಸೀ ತಾಲೂಕ ನಲ್ಲಿ, ನನಗು (೧೬೦೦ ಪೂ.), ರಾಘ್ಟ್ರೃಸ11.138 ಫೂ.) ಸಿದ್ದಾಪುರ ತಾಲೂಕ ನಲ್ಲಿ, ಇವೇ ಮುಂತಾದ ಶಿಖರಗಳುಪಪ್ರಸಿದ್ದ ವುಂಟು. ಧಾರವಾಡ ಜಿಲೆಯಲ್ಲಿ ಐದು ಗುಡ ಸಾಲುಗಳಿರುತ್ತವೆ. ಬುಡನ ಗುಡವೆಂಬ ಪ೧ [ನ ಇ ಟು ೦ ಸಾಲು ಕಲಘಟಗಿ, ಹುಬ್ಬಳ್ಳೀ ತಾಲೂಕುಗಳ ನಡುವೆ ದಕ್ಷಿಣೋತ್ತರ ಸುಮಾರುಆ ಮೈಲು ಉದ್ದವಾಗಿ ಹಬ್ಬಿರುತ್ತದೆ. ಇದರೊಳಗಿನ ಗುಡ್ಡಗಳು ೫೦೦ ಫೂಟಗಿಂತ ಯೆತ್ರ ರಿಲ್ಲ; ಇವುಗಳ ಮೇಲೆ ಹುಲ್ಲೂ ಸಣ್ಣ ಗಿಡಗಳೂ ಚಿಳಿದಿರುತ್ತವೆ. ಪಶ್ಚಿಮ ಪಾರ್ಶ್ಪುದಲ್ಲಿ ಕೆಲವು ಬನಗಳುಂಟು. ಐರಣೀ ಗುಡ್ಡವೆಂಬ ಸಾಲು ಆಗೆಸೀಯ ಮೂಲೆಯಲ್ಲಿ ಸುಮಾರು ೧೦ ಮೈಲುದ್ದ ಇರುತ್ತದೆ. ಆದರೆ ನಡುವೆ ಕೆಲವು ಮೈಲುಗಳ ವರೆಗೆ ಖಿಂಡಿಯುಂಟು. ತುಂಗಭದ್ರೆಯ ಧಡದಲ್ಲಿ ಐರಣೀ ಗ್ರಾಮದ ಹತ್ತರ ಈ ಸಾಲಿನೊಳಗಿನ ಎಲ್ಲಸ್ತೂ ವಿತ್ತರವಾದ ಗುಡ್ಡವು ೭೦೦ ಫೂಟು ಉನ್ನತವಿರುತ್ತದೆ. ಈ ಸಾಲಿನ ಎರಡೂ ಮಗ್ಗ ಲಿಗೆ ಕರಿ ಅಡವಿಯು ಹೆಬ್ಬಿರುತ್ತದೆ. ಕಪೋತ ಗುಡ್ತವೆಂಬ ಸಾಲು ಪೂರ್ವ ಮೇರೆಯ ಹತ್ತರ ಗದಗಿನಿಂದ ತುಂಗಭದ್ರೆಯ ವರೆಗೆ ಆಗ್ಲೇಯಳ್ವು ಸುಮಾರು 4೦ ಮೈಲುದ್ದ ಹಬ್ಬಿರುತ್ತದೆ. ಈ ಸಾಲಿನ ಮಧ್ಯ ಭಾಗದಲ್ಲಿರುವ ಗುಡ್ಡವು ೧೦೦೦ ಫೂಟು ಯೆತ್ತರ ವುಂಟು. ಅದರ ಆಗ್ದೇಯದಲ್ಲಿ ಮೂರು ನಾಲ್ಕು ಸಾಲುಗಳುಂಟಾಗಿ ಸುಮಾರು ೫ ಮೈಲು ಅಗಲಾದ ಪ್ರದೇಶವನ್ನು ಆಕ್ರಮಿಸಿ, ಕಡೆಯಲ್ಲಿ ತುಂಗಭದ್ರೆಯ ಹತ್ತರ ಒಟ್ಟು ಗೂಡುತ್ತವೆ. ಕಪೋತ ಗುಡ್ಡದ ಸಾಲಿನ ಮೇಲೆ ಯಾವ ಪ್ರಕಾರದ ವೃಕ್ಸಾದಿಗಳೂ ಚೆಳೆಯುವದಿಲ್ಲ. ಈ ಗುಡ್ಡಗಳಲ್ಲಿ ಕಬ್ಬಿಣವೂ ಚಿನ್ನದ ಕಣಗಳೂ ದೊರೆಯುತ್ತವೆ. ಈ ಗುಡ್ಡ ಸಾಲು ದಾಬಲಿಕ್ಕೆ ನಾಲ್ಕು ಮಾರ್ಗಗಳಿರುತ್ತವೆ. ಆದರೆ ವ್ಯಾಪಾರವು ಈ ೦ KO; 3) ಮಾರ್ಗಗಳಿಂದ ನಡಿಯುವದಿಲ್ಲ. ಕೋಡ ತಾಲೂಕಿನಲ್ಲಿ ಎರಡು ಸಮಾಂತರ ಗುಡ್ಡ ಸಾಲುಗಳಿವೆ. ಅವುಗಳ ನಡುವೆ ಮಾಸೂರಿನ ಹೆಸರಾದ *ೆರೆಯುಂಟು. ದಕ್ಷಿಣದ ಸಾಲು ಧಾರವಾಡ ಜಿಲ್ಲೆಗೂ ಮೈಸೂರು ಶೀಮೆಗೂ ಮೇರೆಯಾಗಿರುತ್ತದೆ. ಈ ಸಾಲು ಗಳಲ್ಲದೆ ಜಿಲ್ಲೆಯ ಉತ್ತರ ಭಾಗದಲ್ಲಿ ಬಿಡಿ ಗುಡ್ಡಗಳೆಪ್ಟೋ ಇರುತ್ತವೆ. ಅವುಗಳಲ್ಲಿ ನರಗುಂದ (೭೦೦ ಪೂ), ನವಲಗುಂದ, ಚಿಕ್ಕನರಗುಂದ, ಮುಂತಾದವುಗಳು ತಕ್ಕ್‌ ಮಟ್ಟಿಗೆ ಪ್ರಸಿದ್ಧವುಂಟು. ಕರ್ಜಗಿಯ ಹತ್ತರ ತಿರುಮಲಪ್ಸನ ಗುಡ್ಡವೆಂಬ ಗುಡ್ಡದ ಮೇಲೆ ತಿರುಮಲ ದೇವರ ಗುಡಿಯುಂಟಿ.

ಭಾಗ ೧.] | ವರ್ಣನೆ. ಜ್‌ ಚೆಳಗುವೀ ಜಿಲ್ಲೆಯಲ್ಲಿ ಅಥಣಿ, ಸಂಪಗಾವಿ, ಇವೆರಡು ತಾಲೂಕುಗಳ ಹೊರ್ತು ಉಳಿದ ಕಡೆಯಲ್ಲಿ ಗುಡ್ಡಗಳು ದಟ್ಟುಗಿ ಹಬ್ಬಿರುತ್ತವೆ. ಕೆಲವುಗಳ ಮೇಲೆ ಭದ್ರವಾದ ಘೋಲಟಿಗಳಿರುತ್ತವೆ; ಕೆಲವುಗಳನ್ನು ಕರಿ ಆಡವಿಯು ವ್ಯಾಪಿಸಿರುವದು. ಕೆಲವುಗಳ ಮೇಲೆ ಬುಡದಿಂದ ತುದಿ ತನಕ ನಾನಾಪ್ರಕಾರದ ಪೃರುಗಳು ಶೋಭಿಸುವವು. ಇವು ಗಳಲ್ಲಿ ಯೆರಡು ಸಾಲುಗಳು ಮುಖ್ಯ. ಅವೆರಡೂ ಪಶ್ಚಿಮದಿಂದ ಪೂರ್ವಸ್ಥ್‌ ಹಬ್ಬಿರು ತಃವೆ. ದಕಳ್ಸಣದ ಸಾಲು ಬೆಳಗಾವಿಯ ಪಶಿಮುದಲ್ಲಿ ಎ೪ ಮೈಲಿನ ಮೇಲೆ ಆರಂಭವಾಗಿ ಘುಇ ಪ್ರಜಾ, ಮಲಾಹಹಾರಿ, Ee ಮಧ್ಯದಲ್ಲಿ ಪೂರ್ವ ಮೇರಿಯನ್ನು ದಾಟ ವಿಜಾಪುರ ಜಿಲ್ಲೆಯಲ್ಲಿ ಹೋಗಿರುತ್ತದೆ. ಇದರಲ್ಲಿ ಪಾರಗಡದ ಗುಡ್ಡ, ಕಾಳಾನಂದಿ ಗಡದ ಗುಡ್ಡ, ಯೆಂಬೆರಡು ಪ್ರಸಿದ್ಧ. ಇವು ಬೆಳಗಾವಿಯ ಪಶ್ಚಿಮದಲ್ಲಿ ಸುಮಾರು ೯೦೦ ಫೂಟು ಯೆತ್ತ ರವಾಗಿರುತ್ತವೆ. ಇವೆರಡುಗಳ ಮೇಲೆಯೂ ಪುರಾತನದ ಹಾಳು ಹೋಟಬೆಗಳಿರುತ್ತವೆ. ಚಂದಗಡದ ಪಶ್ಚಿಮದಲ್ಲಿ ಕಲವು ಯೆತ್ತರವಾದ ಗುಡ್ಡಗಳ ಮೇಲೆ ತೊಲೆಗಳಾಗುವಂಥ ದೊಡ್ಡ ಮರಗಳ ಆಡವಿಯು ಜೆಳದಿರುತ್ತದೆ. ಚಂದಗಡದ ಹತ್ತರ ಗಂಧರ್ವಗಡವೆಂಬ ಗುಡ್ಡವು ತಕ್ಕ್‌ ಮಟ್ಟಿಗೆ ಯೆತ್ತರವಾಗಿರುತ್ತದೆ. ಅದರ ಮೇಲಿನ ಸೋಟಿಯು ಹಾಳಾಗಿದೆ. ಮುಂದೆ ಪೂರ್ವ್ತ್ರ ಹೋದ ಹಾಗೆ ಈ ಗುಡ್ಡಗಳ ಸಾಲು ಬಹಳ . ಸರಿದಾಗುತ್ತ ಹೋದದ್ದರಿಂದ ಮಾರ್ಕಂಡೇಯಿ ಮುಂತಾದ ಪ್ರವಾಹಗಳು ಇದನ್ನು ಡಾಟ ಉತ್ತರಸ್ತು ಹೋಗುತ್ತವೆ. ಎರಡನೇ ಸಾಲು ಸಾವಂತವಾಡಿಯ ರಾಜ್ಯದಲ್ಲಿ ಆರಂಭವಾಗಿ ಘಟಪ್ರಭಾ, ಕೃಷ್ಣಾ, ಇವುಗಳ ನಡುವೆ ಪೂರ್ವಸ್ತೆ ಸಾಗಿ ವಿಜಾಪುರಜಜಿಲ್ಲೆಯನ್ನು ಶೇರುತ್ತದೆ. ಈ ಸಾಲಿನ ಗುಡ್ಡಗಳ ಮೇಲೆಕಟ್ಟದ ಮನೋಹರಗಡ, ವಲ್ಲಭಗಡ ಮುಂತಾದ ಕೋಟಿ ಗಳು ಪೂರ್ವ ಕಾಲದಲ್ಲಿ ಹೆಸರಾಗಿದ್ದವು. ಚ4ಿಕ್ಕಸೂ ನೆರೆಯಲ್ಲಿ ನಾಗರಾಳ ಗುಡ್ಡ, ಮಲ್ಲಯ್ಯನ ಗುಡ್ಡ, ಜೋಗಿ ಗುಡ್ಡ, ನಿರ್ವಾಣaೆಪ ಜ್ರ ಮುಂತಾದ ಗುಡ್ಡಗಳು ತಕ್ಳು ಮಟ್ಟಿಗೆ ಪಪ್ರಸಿದ್ಧವುಂಟು. ಅವುಗಳಲ್ಲಿ ಎಲ್ಲ್ಲಾ ಎತ್ತ a ನಾಗರಾಳ ಗುಡ್ಡವು ೮೭೫ ಫೂಟು ಯೆತ್ತರವಿರುತ್ತತ್ತ. ಇವುಗಳಲ್ಲಿ ಸೆಲವುಗಳ ಮೇಲೆ ಹುಲ್ಲು ಬೆಳಿದಿರುತ್ತದೆ; | ಸೌಲವುಗಳ ಮೇಲೆ ಗೋದಿ, ಜೋಳ ಮುಂತಾದ ಧಾನ್ಯುಗಳು ಬೆಳಿಯುವವು. ಸಾಲಿನ ಗುಡ್ಡ ಗಳಾದರೂ ಪೂರ್ವಕ್ಕೆ ಹೋದ ಹಾಗೆ ಕರಿದಾಗುತ್ತವೆ. ಇವಲ್ಲದೆ ಕ ಗಡದ ಸಾಲು, ಬೈಲೂರ ಗುಡ್ಡದ ಸಾಲು, ಜಾಂಬೋಟೀ ಗುಡ್ಡದ ಸಾಲು, ಯೆಂಬ ಮೂರು ಕರಿ ಸಾಲುಗಳಿರುತ್ತವೆ. ಇವುಗಳಲ್ಲಿ ಮೊದಲಿನ ಯೆರಡು ಗುಡ್ಡಗಳು 4೦೦೦ ಫೂಟು ಗಳಿಗಿಂತ ಬತ್ತರವಿರುತ್ತವೆ. ಬೈಲೂರ ಗುಡ್ಡದ ಸಾಲಿನಲ್ಲಿ ಯೆಳ್ಳೂರಗಡದ ಗುಡ್ಡವು ೩೫ ಫೂಟು ಯೆತ್ತರವಿರುತ್ತದೆ. ಈ ಜಿಲ್ಲೆಯಲ್ಲಿ ಬಿಡಿ ಗುಡ್ಡಗಳು ಯೆಲ್ಲ ಕಡೆಯಲ್ಲಿ ಇರುತ್ತವೆ. ಅವುಗಳಲ್ಲಿ ಬೆಳವಣಿಕೀ ಗುಡ್ಡ (೧೦೦೦ ಫೂ.) ಆಥಣೀ ತಾಲೂಕಿನಲ್ಲಿ ಬಸ್ಕೀ ಗುಡ್ಡ (೦೬೬೭ ಫೂ.), ಮನ್ನಿ.(ಕೇರಿ ಗುಡ (೦೪೫೮ ಫೂ.) ಗೋಕಾವೀ ತಾಲೂಕ ನಲ್ಲಿ, ಹಠಾರೀ ಗುಡ್ಡ (೦೮೪೪ ಸ )s ಯೆಲ್ಲಮೃನ ಗುಡ್ಡ (೩೦೦೦ ಫೂ.),ಪರಸಗಡದ ಗುಡ್ಡ (೨೫೭೨ ಫೂ.), ಷರಗಡ ತಾಲೂಕಿನಲ್ಲಿ ಮತ್ತೂ ಕಲವು ಪ್ರಸಿದ್ಧ ಉಂಟು. 4

೧೦ ವರ್ಣನೆ, | [ಭಾಗ ೧. ವಿಜಾಪುರ ಜಿಲ್ಲೆಯ ದಕ್ಷಿಣ ಭಾಗದಲ್ಲಿ ಕೃಷ್ಣೆಯ ದಳ್ಸಿಣಸ್ಸ್‌ ವಿಶೇಷವಾಗಿ ಬಾಗ ಲಕೋಟೆ, ಬಾದಾವೀ ತಾಲೂಕುಗಳಲ್ಲಿ ಹಲಕೆಲವು ಗುಡ್ಡಗಳಿರುತ್ತವೆ. ಬೆಳಗಾವೀ ಜಿಲ್ಕಲೆಯಲ್ಲಿpo ಮಲಾಪಹಾರಿಯ ಉತ್ಕರದಲ್ಲಿಯೂ ಪೂರ್ವ ಪಶಿಮವಾಗಿ ಹಬ್ಬಿರುವ hes 6೧ ಸ್‌ ಬಿ ಯೆರಡು ಸಾಲುಗಳು ಆ ಜಿಲ್ಲೆಯ ಪೂರ್ವ ಮೇರೆಯನ್ನು ದಾಟದ ಬಳಿಕ ಮೊದಲನೇದು ಬಾದಾವೀ ತಾಲೂಕನ್ನೂ ಎರಡನೇದು ಬಾಗಲಕೋಟೆಯ ತಾಲೂಕನ್ನೂ ಪ್ರವೇಶಿಸು . ತ್ರವೆ.. ಬಾದಾವೀ ತಾಲೂಕಿನೊಳಗಿನ ಸಾಲು ಬಾದಾವಿ, ಮುದಕವಿ, ಗಜೇಂದ್ರಗಡ ಇವುಗಳ ಬಳಿಯಲ್ಲಿ ಹಾದು ಮಲಾಪಹಾರಿಯನ್ನು ದಾಟಿ ಹೋಗಿ ಆಮಾನಗಡದ ಹತ್ತರ ಘಟಪ್ರಭೆಯ ಉತ್ತರದ ಸಾಲಿಗೆ ಕೂಡುತ್ತದೆ. ಆ ಘಟಪ್ರಭೆಯ ಉತ್ತರದ ಸಾಲು ಬಾಗಲಕೋಟೆಯ ತಾಲೂಕಿನೊಳೆಗೆ ತಪ್ಪಲ ಭೂಮಿಯ ರೂಪದಿಂದ ಪ್ರವೇಶಿಸಿದ ಬಳಿಕ ಯೆರಡು ಟಿಸಿಲಾಗುತ್ಮದೆ. ಅವುಗಳಲ್ಲಿ ವೊಂದು ಬೀಳಿಗಿಯ ಬಳಿಯಲ್ಲಿ ಹಾದು (ಇಂ) ೧೧ ಪೂರ್ವದ ಬೈಲಿನೊಳಗೆ ಹೋಗಿ ತಪ್ಪಲ ಭೂಮಿಯ ರೂಪವನ್ನು ಹೊಂದುತ್ತದೆ. ಎರ ಡನೇದು ಈುಂದರಿಗೆಯ ಬಳಿಯಲ್ಲಿಂದ ಘಟಪ್ರಭೆಯ ಉತ್ತರ ತೀರಗುಂಟಿ ಪೂರ್ವಸ್ಥ್‌ ಸಾಗಿ, ಹೆರಕಲ್ಲಿನ ಹತ್ತರ ಘಬಪ್ರುಭೆಯನ್ನು ದಾಟ ಇಪ್ಪತ್ತು ಮೈಲಿನ ಮೇಲೆ ನಿಜಾಮನ ರಾಜ್ಯದಲ್ಲಿ ಅಮಾನಗಡದ ಹತ್ತರ ಮಲಾಪಹಾರಿಯ ಉತ್ತರದಿಂದ ಬರುವ ಸಾಲಿಗೆ ಕೂಡುತ್ತದೆ. ಸ್ಫಪ್ಟೈಯ ಉತ್ತರದ ಜೈಲಿನಲ್ಲಿ ಬಹುತರ ಗುಡ್ಡಗಳೇ ಇಲ್ಲ; ತೆರೆಗಳಂತೆ ತಗ್ಗು ದಿನ್ನೆಯಾದ ಭೂಮಿಯೇ ವಿಶೇಷ. ಈ ಪ್ರದೇಶದೊಳಗಿನ ದಿನ್ಸಗಳು ಒಮೊ ಮ್ರ ಸುಮಾರು ೧೦೦ ಫೂಟು ಖತ್ತರವಾದ ಗುಡ್ಡಗಳಂತೆ ಕಾಣುತ್ತವೆ. ನದಿಗಳು. ಕೊಂಸಣ ಶೀಮೆಯ ಹೊಳೆಗಳಂತೆ ಕಾನಡಾ ಜಿಲ್ಲೆಯ ಹೊಳೆಗಳು ಘಟ್ಟದ ಕೆಳಗೆ ಮಾತ್ರ ಹರಿಯದೆ, ಮೇಲೆಯೂ ಹರಿಯುತ್ತವೆ. ಈ ಜಿಲ್ಲೆಯ ನದಿಗಳು, ಸಾಳ್ವ ಬೆಡತಿ ಆಥವಾ ಗಂಗಾವಳಿ, ಡೋಣೀ ಹಳ್ಳ ಅಥವಾ ತದಡಿ, ಬಾಳ ನದಿ, ಯೆಂಬ ನಾಲ್ಕು. ಮುಖ್ಯ. ಇವು ಘಟ್ಟದ ಮೇಲಿಂದ ಪಕ್ಷಿಮಸ್ಕೆ ಹರಿದು ಕೆಳಗೆ ಹೋದ ಕೂಡಲೆ ಇವು ಗಳ ಹೆಸರುಗಳು ಬದಲಾಗುತ್ತವೆ. ಕಾಳೀ ನದಿಗೆ ಘಟ್ಟದ ಕಳಗೆ ಸದಾಶಿವಗಡದ ನದಿಯೆಂಬುವರು; ಜೆಡತೀ ಹಳ್ಳಸ್ತು ಗಂಗಾವಳಿಯನ್ನುವರು; ಡೋಣ ಹಳ್ಳಕ್ಳು ತಗಡೀ ಹೊಳಯನ್ನುವರು; ಬಾಳ ನದಿಗೆ ಶರಾವತಿ ಅಥವಾ ಗೆರಸಪ್ಪೆಯ ನದಿಯನ್ನುವರು. ಕಾಳಿೀೀನದಿ.- ಗೋವೆಯ ತೀಮೆಯಿಂದ ಯೆರಡು ಪ್ರವಾಹಗಳು ಆಸ್ಲೇಯಕ್ವೆ ಹರಿದು ಸುಪೆಯ ಹತ್ತರ ವೊಂದಕ್ತೊಂದು ಕೂಡುತ್ತವೆ. ಆ ಕೂಡುವ ಸ್ಥಳದಲ್ಲಿ ವೊಂದು ಪ್ರವಾಹದ ದಂಡೆಗಳು ಯೆತ್ತರವಾಗಿರುವ ಕಾರಣ ಅದರ ಪ್ರವಾಹವು ಕಪ್ಪಾಗಿ ಕಾಣುವದರಿಂದ ಅದಸ್ಥೆ ಕಾಳೀಯಿಂದೆನ್ನು ವರು; ಮತ್ಕೊಂದರ ದಂಡೆಗಳು ಇಳಕ ಲಾಗಿರುವ ಕಾರಣ ಅದರ ಪ್ರವಾಹವು ಬೆಳ್ಳಗಾಗಿ ಕಾಣುವದರಿಂದ ಅದಕ್ಕೆ ಪಾಂಢರಿ ಯೆಂದೆನ್ನುವರು. ಆದರೆ ಸಂಗಮವಾದ ಬಳಿಕ ಕಾಳೀ ಯೆಂಬ ಹೆಸರೇ ಕಡೆತನಕ ನಡಿ

ಭಾಗ ೧.] | ` ವರ್ಣನೆ, ಗಿ pe ಯೆ ಹರ ಸಾರ ಕ ರ ಕ ಯ EE SEN ತ NEL ಯುತ್ತದೆ. ಘಟ್ಟದಜು] 1 ಕೆಳಗೆ ಕದ್ರಾ ಎಂಬ ಗ್ರಾಮದ ವರೆಗೆ ಸಮುದ್ರದ ತೆರೆಗಳು ಈ ಹೊಳೆಯೊಳಗೆ ಬರುತ್ತವೆ. ಅಲ್ಲಿಯ ವರೆಗೆ, ಅಂದರೆ ಸಮುದ್ದರ್ರ ದಂಡೆಯಿಂದ ೨೦ ಮೈಲು, ಸಮುದ್ರದೊಳಗಿನ ಡೋಣಿಗಳು ಈ ಹೊಳೆಯೊಳಗೆ ಬರುತ್ತವೆ. ಇದರ ಉದ್ದಳತೆ ಉಗಮದಿಂದ ಮುಖದ ವರೆಗೆ ಸುಮಾರು ೧4೦ ಮ್ಹ್ಚಲು. ಗಂಗಾವಳಿ.- ಧಾರವಾಡದ ದಕ್ಷಿಣದಲ್ಲಿ ಸೋಮೇಶ್ಟುರವಂಬ ದೇವಸ್ಥಾನಾನದ ಬಳಿ ಯಲ್ಲಿ ಶಾಲ್ಲಲಾ 'ಎಂಬ ಹೆಸಹೆಸರಿನದೊಂದು, ಮುಗದದ ಕರೆಯಲ್ಲಿ ಬೆಡತ್ಲೀ ರಿಂ 6) ಹೆಸರಿನದು ಮತ್ತೂಂದು, ಹೀಗೆ ಯೆರಡು ಪ್ರವಾಹಗಳು ಹುಟ್ಟಿ ಕಲಘಟಗಿಯ ಹತ್ತರ ಪೂಟ್ಟು ಗೂಡಿ ಬೆಡತ್ತೀ ಹಳ್ಳವೆಂಬ ಹೆಸರಿನಿಂದ ೧೫ ಮೈಲು ದಫ್ಪಿಣಕ್ಸ್‌ ಹರಿದ ಬಳಿಕ ಬದಆುಪ ಪ3ಕ್ಷBಿಮEನ;್ಥ ವೊಲಿದನು ಕಜ್ಯ ಾನಡಾ AಜSಿOಲ್ಲೆಆಯಏನದ್ುನು ಇಂ(ರಗುುತ್ತದೆಮ.ಿ ಅಲ್೨ಲಿಂದ ಮುಂದಿ ಬಹುಶಃ ಸರಳವಾಗಿ ನೈರುತ್ತ ಸ್ಟ ೬೦ ಮೈಲು ಹರಿದು ಹೋ ಗೋಕರ್ಣದ ಉತ್ತರ ದಲ್ಲಕಿ ಇದು ಸಮುದ್ರನಳ್್‌ಲ್ೆ‌ ಕೂಡುತ್ತ೨ಂ ದೆ. ಘನಟ್್‌ಟದ ಸಳಗೆ ಮಾಗೋಡದ ಹತ್ತರ ಇದರ ಪ್ರವಾಹದಿಂದ ವೊಂದು ಮನೋಹರವಾದ ತಡಲು ಉಂಟಾಗಿದೆ. ಗುಂಡಬಾಳೆಯ ವರೆಗೆ, ಹ ಮುದ್ರದಿಂದ ೧೫ ಮಲು EE ದೋಣು ಈ ಹೊಳೆಯೊಳಗೆ ಬರು ಗು ೭ ‘Le ಅಫುವಾತಿನಿ ಅಥವಾ ತದಡೀ ಹೊಳೆ. ಶಿರತಿಯ ಪಶ್ಚಿಮದಲ್ಲಿ ೧೫ ಮ್ಹಲಿನ ೩ CLಶು 10ಲೆ ಮಂಜಗುಂಜಿ ಯೆಂಬಲ್ಲ ವೊಂದು ಹೊಂಡದಿಂದ ಬಾಕೊರ ಹೊಳೆಯೆ೨ಬ ಪ೨್)ರವಾ ಹರಿಯುತ್ತದೆ; ಶಿರತಿಯ ಹತ್ತರದಿಂದ ಡೋಣೀ ಹಳ೬ ್ರವೆಂಬ ಪುನಾಥ ಹರಿದು HACC ವ&pdಗಿ ಮನಿ ka: ಹತ್ತರ ಬಾಕೂರ ಹೊಳೆಗೆ ಕೂಡುತ್ತದೆ. ಮುಂದೆ ಇದು ಜೋಣೀ ೩ 4 ೭. ತೆರ್ವ £e£q81ಸರಿನಿಂದಲೇ ೧೫ ಮೈಲು ಪಫ್ರಮಕಸ್ಸ್‌ ಹರಿದು ಘಟ್ಟದ ಮೇಲಿಂದ ಕಳಗೆ ತ 4ped (- ಈಸ ಬಹpoು ಭವ್ಯ pವಾSದ ದತುಡಸಲಿಗೆಇಲ್ಲೆ ಇಂಗ್rಲyಿಪ)ದಲ್ಲಿ೦ “ಲಶಿಂಗಂಟನ್) ‌ ಘಾಲ್ಬ' 1 ದ್ರಿ೮ ಬ L6OkL,1 UL೮ ಬಂದದೆಎ. ಇಲpyಿಂದ|ಮುಂದೆ ನಃ ೧೦ ಮಬಲಿನಪಾ ಮೇಲೆ ಉಪ್ಪಿನ ಪಟ್ಟಿ ಣದ e u೫. ೬(ಲ, 0 ತರ ಪ್ರವಾಹದಲ್ಲಿ ತೆರೆಗಳು: ಸಮುವುದಿಂದ ೧೫ ಮೈಲು ಸಾಗಿ ಲಿ CL¢ ತ Leಣ್ಧCc೭2ಇ [ಗ ಣದ ವರಗೆ Su ಜೋಣಿಗಳು ನಡಿಯುತ್ತನೆ. ಟಿ A ಲಾ ಮುಖದ el CL (ಬ 2) ) ElAo.9N8 EL ಲ ಆ 98 ೮ ತ£್೮ೈರ್ಭ್ರಲು ಉದಡ್ಾ)ದಹಾಕ೨ು ೦ಭಾ ಎಸಖಿ ಂಬಮದಿ EಸEರೋನnರದಂಥNಸಂಚಯವಾಗಿದೆWE.E, dE 2 2 ೮ ಟ್ರಕ್ರ ನಡುವೆ ೧ ಮೈಲು ಆಆಗಲಾದ ಭೂಮಿಯುಂಟು. ಸರೋವರದಿಂದ 2 Ww೮ ದ್ರಷ್ಟ್ನು ಕೂಡುವ ಮುಖವು ಆ ಭೂಮಿಯ ಮಧ್ಯದ ಸುಮಾರಿನಲ್ಲಿ ಇರುತ್ತದೆ. ಈ ಓು ಹೊಳೆಯ ಉದ್ದಳತೆ ೪೫ ಮೈಲು. ಇದರ ದಂಡೆಯಲ್ಲಿ ಘಟ್ಟದ ಕಳಗೆ ಮಿರ್ಜಾನ, G8 6 ಯ2ೆಂಬ “ಮುಖ್ಯ ಗಗ್ರಾಮಗಳಿವೆ. rR ಟೂ ಶರಾಪತಿ ಇಇ ಸಿ ಬುರಾಗಂಗಾ, ಗೆರಸಪ್ಸೆಯ ಹೊಳೆಯೆಂಬ ಹೆಸರುಗಳುಂಟು. ಅದು ಮೈಸೂರಿನ ಶೀಮೆಯಲ್ಲಿ ಬೆದನೂರಿನ ಹತ್ತರ ಉಗಮವಾಗಿ ಸುಮಾರು ೪೦ ಮೈಲು ಉತತ್ತರಸ್ತ್‌ ಹರಿದು, ಕಾನಡಾ ಜಿಲ್ಲೆಯ ಆಆಗ್ಈ) ನೇಯಯ ಮೇರೆಯಾಗಿ ಆ ಮೈಲು ಹರಿದು, ಆ ಮೇಲೆ ೭೦ ಮೈಲು ಪಠ್ಲಿಮಸ್ತು ಹರಿದು ಹೋಗಿ ಹೊನ್ನಾವರದ ಹತ್ತರ ವ್‌

೧೨ ವರ್ಣನೆ. [ಭಾಗ ೧. ಸಮುದ್ರಸ್ಸೆ ಕೂಡುತ್ತದೆ. `ಈ ಜಿಲ್ಲೆಯೊಳಗೆ ಶೇರಿದ ಬಳಿಕ ಇದು ನಾಲ್ಕು ಯೆಸಳಾಗಿ (Qo) ಸಹ್ಯಾದ್ರಿಯ ಮೇಲಿಂದ ೮೨೫ ಪೂಟನ ಕಳಗೆ ಎ೫೦ ಫೂಟು ಆಳವಾದದ್ದೊಂದು ಮಡು ವಿನಲ್ಲಿ ಅತಿ ಮನೋಹರವಾದ ತಡಸಲಾಗಿ ಬೀಳುತ್ತದೆ. ಇದೇ ಹೆಸರಾದ ಗೆರಸಪ್ಪೆಯ ತಡಸಲು. ಗೆರಸಪ್ಪೆಯು ಇಲ್ಲಿಂದ ಪಶ್ಚಿಮಕ್ತು ೧೮ ಮೈಲು ದೂರ ಇರುತ್ತದೆ. ಶರಾವ ೧ ಶ್‌ ಲ ಎದು ತಿಯು ಸಮುದ್ರಸ್ಯ ಕೂಡುವ ಪೂರ್ನದಲ್ಲಿ ಇದರ CL ವಾಹವು ಸುಮಾರು ೨ ಮೈಲು ಆಗಲಾಗಿದೆ; ಆಲಿ ಹಲಕೆಲಪು ನಡುಗಡೆ ಗಳಾಗಿವೆ. ಮಾವಿನಕುರ್ವೆ ಎಂಬ ನಡು ೧೧ A [9C) ಗಡೆಯು ಮೂರು ಮೈಲು ಉದವುಂಟು. ಆಲಿಯ ಬತ್ತದ ಗದಬ್ದೆಗಳೂ ತೆಂಗು ಮಾವು ಗಳ ಬನಗಳೂ ಬಹು ರಮಜಣೇಯವಾಗಿರುತ್ತವೆ. ಆದರೆ ಮುಖದಲ್ಲಿ ಈ ಹೊಳ ೩೦೦ ಯಾರ್ಡಿಗಿಂತ ಹೆಚ್ಚು ಅಗಲಿಲ್ಲ. ಇವಲ್ಲದೆ ಸಣ್ಣ ಸಣ್ಣ ಪ್ರವಾಹಗಳು ಕಾನಡಾ ಜಿಲ್ಲೆಯಲ್ಲಿ ಬಹಳ ಇರುತ್ತವೆ. ವಾಡಿ ೧೧ ರಿ co ೧೧ ೧೧ ಸೆಯಾಗಿ ೭೫ನೇ ರೇಖಾ ವೃತ್ತದ ಪಶ್ಚಿಮಸ್ಕೆ ಹುಟ್ಟುವ ಪ್ರವಾಹಗಳು ಪಶ್ಲಿಮಕ್ಕ್‌ ಹರಿದು ಸಮುದ್ರಸ್ಥೆ ಕೂಡುತ್ತವೆ; ಆದರ ಪೂರ್ವಸ್ಯ ಹುಟ್ಟುವ ಪ್ರವಾಹಗಳು ಪೂರ್ವಕ್ಕೆ ಹರಿದು ವರದಾ ನದಿಗೆ ಕೂಡುತ್ತವೆ. ಘಟ್ಟಿದ *ಛಗೆ ಅಲಲಿಗೆ ಸಣ್ಣ ದೊಡ ಪ್ರವಾಹಗಳು| ೧೧೧೨ co ೦ ಹರಿಯುವ ಕಾರಣ ಬಂಡಿಗಳು ನಡಿಯುವದಿಲ್ಲ. ಆದರೆ ಭರತಿಯ ಕಾಲ್ಸ್‌ ೭ರಿಂದ ೧೦ ಮೈಲುಗಳ ವರೆಗೆ ಈ ಪ್ರವಾಹಗಳಲ್ಲಿ ದೋಣಿಗಳು ನಡಿಯುತ್ತದೆ. ಕಾನಡಾ ಜಿಲ್ಲೆಯ ಸಮುದ್ರ ತೀರದಲ್ಲಿ ಬಹುತರ ತುಘಫಾನುಗಳಾಗುವದಿಲ್ಲ. ಆದರೂ ಸನ್‌ ೧೮೭೦ರಲ್ಲಿ ವೊಂದು, ೧೮೭೯ರಲ್ಲಿ ಮತ್ತೊಂದು, ಹೀಗೆ ಯೆರಡು ತುಫಾ ನುಗಳು ಪೊಳಗಡೆಯಳ್ಲಿ ಆದದುಂಟು. ಐರಡನೇದಲ್ಲಿ ಕಾರವಾಡದ ಬಂದರದಲ್ಲಿ ೧೧ ಎ ೧೧ ೧ಗಿ ನಿಲ್ಲಿಸಿದ್ದ ಹಡಗಗಳಿಗೆ ರಾತ್ರಿಯಲ್ಲಿ ಬಹಳ ಸೇಡಾಯಿತು; ಒಂದೆರಡು ಹಡಗಗಳಂತು ವೊಡಿದು ಹೋದವು. ಧಾರವಾಡ ಜಿಲ್ಲೆಯಲ್ಲಿ ಕಲವು ಪ್ರವಾಹಗಳು ಆಗ್ದೇಯಕ್ಕೂ ಸ್ಟರುತ್ಯುಕ್ತೂ ಹರಿದು ತುಂಗಭದ್ರೆಗೆ ಕೂಡುತ್ತವೆ; ಬೇರೆ ಕೆಲವು ಉತ್ತರಕ್ಕೂ ಈಶಾನ್ಯೃಕ್ಟಾ ಹರಿದು ಮಲಾ ಪಹಾರಿಗೆ ಕೂಡುತ್ತವೆ. ತುಂಗಭದ್ರೆಯು..-- ಮೈಸೂರ ಶ್ಲೀಮೆಯ ಈಶಾನ್ಯ ಮೇರೆಯಲ್ಲಿ ತುಂಗಾ ಭದ್ರಾ, ಎಂಬೆರಡು ಹೊಳೆಗಳು ಸಹ್ಯಾದ್ರಿಯಲ್ಲಿ ಉಗಮವಾಗಿ ಸುಮಾರು ೫೦ ಮೈಲು ಉತ್ತರಕ್ಕ್‌ ಹರಿದು ಕೂಡಲಿಗಿಯ ಹತ್ತರ ಯೆರಡೂ ಕೂಡಿ ತುಂಗಭದ್ರೆ ಯೆಂಬ ಹೆಸರು ಹೊಂದುತ್ತವೆ. ಮುಂದೆ 4೫ ಮೈಲು ಉತ್ತರಕ್ಕೆ ಹರಿದ ಬಳಿಕ ಹರಿಹರದ ಹತ್ತರ ತುಂಗಭದ್ರೆಯು ಧಾರವಾಡ ಜಿಲ್ಲೆಯ ಪೂರ್ವ ಮೇರೆಯಾಗಿ ೮೦ ಮೈಲು ಉತ್ತರಕ್ಕೆ ಹರಿದ ನಂತರ ಡಂಬಳದ ಹತ್ತರ ನಿಜಾಮನ ರಾಜ್ಯವನ್ನು ಶೇರುತ್ತದೆ. ಇದು ನಿಜಾಮನ ರಾಜ್ಯದಲ್ಲಿ ಅಲಂಪುರದ ಹತ್ತರ ಕೃಪ್ಪೈಗೆ ಕೂಡುತ್ತದೆ. ಉಗಮದಿಂದ ಅಲ್ಲಿಯ ವರೆಗೆ ಇದರ ಉದ್ದಳತೆ ಸುಮಾರು ೪೦೦ ಮೈಲು. ಧಾರವಾಡ ಜಿಲ್ಲೆಯ ದಕ್ಷಿಣ ಭಾಗದ ಪಇ್ರವಾಹಗಳಲ್ಲ ಗಇದಕ್ಕಡಿೆ ಕೂಡುತ್ತವೆ.ಖಿ ಹ; ರಿಹರದ ಹತ್ತರ ಈ ಹಬೊಳೆಗೆ ದೊಡ್ಡ ಪೂಲು

ಭಾಗ ೧.] ವರ್ಣನೆ. ೧೩ ಕಬ್ಬದ್ದಾರೆ. ಗದಗ ತಾಲೂಕಿನಲ್ಲಿ ಕೊರ್ಲಹಳ್ಳಿಯ ಹತ್ತರ ತುಂಗಭದ್ರೆಗೆ ಪೂರ್ವ ಕಾಲದಲ್ಲಿ ದೊಡ್ಡದೊಂದು ವೊಡ್ಡು ಸಟ್ಟಿದ್ದರ ಕುರುಹುಗಳು ಈಗ್ಯೂ ಕಾಣುತ್ತವೆ. ತುಂಗಭದ್ರೆಯ ನೀರು ಬಹು ಸವಿಯಾದಾಗ್ಯೂ ರೋಗಸಾರಕವೆಂದು ಹೇಳುತ್ತಾರೆ. ವರದಾ.-ಇದು ಮೈಸೂರ ಶೀಮೆಯಲ್ಲಿ ಇಸ್ಟೇರಿಯ ಹತ್ತರ ಉಗಮವಾಗಿ, ಸುಮಾರು ೪೦ ಮೈಲು ಉತ್ತರಕ್ಕೆ ಹರಿದು, ಗೊಂಡಿ ಯೆಂಬ ಗ್ರಾಮದ ಹತ್ತರ ಧಾರ ವಾಡ ಜಿಲ್ಲೆಯನ್ನು ಶೇರಿ, ಹಾನಗಲ್ಲು, ಕರ್ಜಗಿ ತಾಲೂಕುಗಳಲ್ಲಿ ಪೂರ್ವ್ಸ್‌ ಸುಮಾರು ೫೦ ಮೈಲು ಹರಿದು ಕರ್ಜಗೀ ತಾಲೂಕಿನ ಈಶಾನ್ಯ ಮೂಲೆಯಲ್ಲಿ ತುಂಗಭದ್ರೆಗೆ ಕೂಡುತ್ತದೆ. ಈ ಹೊಳಿಟುಂದ ಭೂಮಿಗೆ ಬಹಳ ಉಪಯೋಗವಿಲ್ಲದಿದ್ದಾಗ್ಯೂ ಕುಡಿ ಯುವ ನೀರು ಜನರಿಗೆ ಸಮೃದ್ಧಿಯಾಗಿ ದೊರೆಯುತ್ತದೆ. ಬೇಸಿಗೆಯಲ್ಲಿ ಇದು ಬಹು ತರ ಹರಿಗಡಿಯುವದಿಲ್ಲ. ಬಂಕಾಪುರದ ಹತ್ತರಸ್ಥೈು ಕುಣೀಮಳ್ಳೀಹಳ್ಳಿ ಯೆಂಬಲ್ಲಿ ಈ ಹೊಳೆಗೆ ವೊಂದು ಪೂಲು ಕಟ್ಟಿದ್ದಾರೆ. ಧರ್ಮಾ.- ಇದು ಹಾನಗಲ್ಲಿನ ನ್ಹರುತ್ಯುದಲ್ಲಿ ೨೦ ಮೈಲಿನ ಮೇಲೆ ಉಗಮವಾಗಿ, ಆ ತಾಲೂಕಿನಲ್ಲಿ 4೫ ಮೈಲು ಈಶಾನ್ಯಸ್ವೆ ಹರಿದು ಬಂಕಾಪುರದ ದಣನ್ಸಣದಲ್ಲಿ ವರದೆಗೆ ಕೂಡುತ್ತದೆ. ಇದರ ಪ್ರವಾಹವು ಬಹಳ ಸಣ್ದದಿರುತ್ತೆದೆ. ಆದರೆ ಹಾನಗಲ್ಲಿನ ಮದಲ್ಲಿ ಶೃಂಗೇರಿ ಯೆಂಬ ಗ್ರಾಮದ ಹತ್ತರ ಪೂರ್ವ ಕಾಲದವರು ಇದಸ್ಟೊಂದು ಒಡ್ಡು ಸ ದರೆ. ಅಲ್ಲಿಂದ ಒಂದು ಕಾವಲಿ ಹೊರಟಿ, ೧೨ ಮೈಲು ಹರಿದು ಎಳಸ್ವಾಂತ ಹ1 ೆಚು ಕೆರೆಗಳಿಗೆ ನೀರು ಪೂರೈಸುವದಲ್ಲದೆ ಜಾ ಯ ಅಸಂಖ್ಯ ಬತ್ತದ ಗದ್ದೆಗಳನ್ನೂ ತ] ನ ತೋಟಿಗಳನ್ನೂ ಉಂಟುಮಾಡಿರುತ್ತದೆ. ಕುಮುದ್ಧತಿ. -ನ ಮೈಸೂರ ಶೀಮೆಯಲ್ಲಿ ಸುಮಾರು ೪೦ ಮೈಲು ಉತ್ತರಕ್ಸು ಹರಿದು ಧಾರವಾಡ ಜಿಲ್ಲೆಯ ದಕ್ಷಿಣ ಮೇರೆಯನ್ನು ದಾಟ ಬಂದು ಸೋಡ ತಾಲೂಕನೊಳಗೆ ಸುಮಾರು ೨೨೫ ಮೈಲು ಈಶಾನ್ಯಸ್ತಫೈೆ ಹರಿಯುತ್ತದೆ. ಇದು ಧಾರವಾ 'ಡ ಜಿಲ್ಲೆಯ ಮೇರೆಯನ್ನು ದುಟುವ ಸ್ಥಳದಲ್ಲಿ ಪೂರ್ವದ ವಿಜಯ ನಗರದ ಅರಸರು ಇದಕ್ಕೆ ಒಂದು ವೊಡ್ಡು ಕಟ್ಟ, ಐದರ ಪ್ರವಾಹವನ್ನು ಮದಗದ ಕೆರೆಯೊಳಗೆ ತಿರಿವಿದ್ದಾರೆ. ಅದಲ್ಲದೆ ಕುಮುದ್ಧೂತಿಯ ಯಡಕ್ಟೂ ಬಲಕ್ಲೂ ಬೇರೆ ಎರಡು ಒಡ್ಡು ಗಳನ್ನು ಹಾಕ, ಕೆರೆಯ ನೀರು ಹೊರಗೆ ಹೋಗ ಇ> ದಂತೆD ಭದ/ಪಡಿಸಿದ್ದಾರೆ.4 Kಆದರೆಲ ಮುಂದೆಜಾಲ ಸ್ವಲ್ಪ byಕಾಲದ5ೊ) ಳಗೆ ವ ಹೊಳೆಯಬಿ ಟ್ಟದ್ಧಿ ಎಪಡ್ರವಾಹ ಘ್‌ ೦.೨ ಹರಿಯುತ್ತದೆ ಒಳಗಡೆಯಲ್ಲಿ ಇಂಗ್ಲಿಷ ಸರಕಾರದವರು ಕರೆಗೆ ಹೊಂದಿರುವ ವೊಡ ನ್ಪು ಲವು ಮಬ್ಬಗೆ ದುರಸ್ಕ್ತು ಮಾಡಿ, ಯೊಳಗಿಂದ ಯೆರಡು ಕಾವಲಿಗಳನು, ಆಕ [SE ಮ ತೆಗೆದಿದಾರೆ. ಈ ಕಾವಲಿಗಳಿಂದ ೪೮ ಎಕರು ಭೂಮಿಗೆ ನೀರು ದೊರೆಯುತ್ತದೆ. ಮದ ಊ ಗದ ಸೆರಿಯು ವೊಂದು ಮೈಲು ಉದ್ದ ಇರುತ್ತವೆ. ಹಿರೆಹಳ್ಳೆ.- ಇದು ಲಕ್ಟುಂಡಿಯ ಹತ್ತರ ಕಪೋತ ಗುಡ್ಡದಲ್ಲಿ ಉಗಮವಾಗಿ ದಕ್ಸಿಣಳ್ತು ೨೦ ಮೈಲು ಹರಿದು ತುಂಗಭದ್ರೆಗೆ ಕೂಡುತ್ತದೆ. ಬೇಸಿಗಮೆಿಯಲ್ಲಿ CಇBದA ಆ ಎ pd

೧೪ ವರ್ಣನೆ. [ಭಾಗ ೧. NE SES SR LT ಹರಿಗಡಿಯುವದು ; ಆದರೆ ಮಳೆಗಾಲದಲ್ಲಿ ಇದರ ಪ್ರವಾಹವು ೫೦೦ ಫೂಟು ಅಗ ಲಾಗುತ್ತದೆ. ಬೇಣ್ಸೇ ಹಳ್ಳ.-- ಇದು ಬಂಕಾಪುರ ತಾಲೂಕಿನಲ್ಲಿ ಧುಂಡಶಿಯ ಹತ್ತರ ಆರಂಭ ವಾಗಿ ಉತ್ತರಕ್ಕೆ\" ಹುಬ್ಬಳ್ಳಿ, ನವಲಗುಂದ, ರೋಣ ತಾಲೂಕುಗಳಲ್ಲಿ ಹರಿದು ಮಲಾಪ ಹಾರಿಗೆ ಕೂಡುತ್ತದೆ. ಇದರ ಪಾತ್ರೆಯಲ್ಲೆಲ್ಲ ಕೆಸರೇ ಇರುವದು. ಮಳೆಗಾಲದಲ್ಲಿ | ೧೧೧೧೨ €೧ಿ ಪುಶ್ರೆಯು ೨೦೦ ಫೂಟನ ವರೆಗೆ ಆಗಲಾಗುವದು. ಆದರೆ ಬೇಸಿಗೆಯಲ್ಲಿ ಹರಿಗಡಿದು ಹಲ ಕೆಲವು ಮಡುವುಗಳಲ್ಲಿ ಮಾತ್ರ ನೀರು ನಿಲ್ಲುವದು. ಇದರ ಪಾತ್ರೆಯೊಳಗಿನ ಹಸರು ಬೆಣ್ಣೆಯ ಹಾಗೆ ಬಹು ಮಿದುವಾಗಿರುವ ಸಾರಣ ಐದಕ್ಕೆ ಬೆಣ್ಣೇ ಹಳ್ಳವೆಂಬ ಹೆಸರು ಬಂದದೆ. ಈ ಕೆಸರೊಳಗೆ ಅಂಬಾರಿ ಸಹಿತ ಆನೆಯು ಒಂದಕ್ಟೂಮ್ಮೆ ಮುಳುಗಿಶೆಂದು ಹೇಳುತ್ತಾರೆ. ಮಳೆಗಾಲದಲ್ಲಿ ಹಳ್ಳವು ತುಂಬಿ ಇಳಿದ ಬಳಿಕ ಕೆಲವು ದಿವಸದ ಮೇಲೆ ಕೆಸರಿನ ಮೇಲ್ಭಾಗವು ಸೆನೆಗಟ್ಟಿ ಅದರ ಮೇಲೆ ಹುಲ್ಲು ಬೆಳೆಯುತ್ತದೆ. ಅದನ್ನು ನೋಡಿ ಮನುಷ್ಯರೂ ಪಶುಗಳೂ ಪಾತ್ರೆಯನ್ನು ದಾಟಲಿನ್ಲೆ ಹೋದರೆ ಕೆಸರೊಳಗೆ ಮುಳುಗಿ ಗಪ್ಪುಗುತ್ತವೆ. ಅವು ಮುಳುಗಿದ ಕುರುಹು ಸಹ ಉಳಿಯುವದಿಲ್ಲೆಂದು ಹೇಳುತ್ತಾರೆ. ಅದರಿಂದ ಗೊತ್ತಾದ ಮಾರ್ಗದಿಂದ ಮಾತ್ರ ಇದರ ಪಾತ್ರೆಯನ್ನು ಬಹು ಜಾಗ್ರತೆಯಿಂದ ದಾಟಬೇಕಾಗುತ್ತದೆ. ಮಲಾಪಹಾರಿಯು.*-ಇದು ಬೆಳಗಾವಿಯ ಪಕ್ಚಿಮಸ್ತೆ ಖಾನಾಪುರ ತಾಲೂಕಿ ನಲ್ಲಿ ಕುಳಕುಂಬಿಯ ಹೆತ್ತರ ಉಗಮವಾಗಿರುತ್ತದೆ. ಪೂರ್ವ ಕಾಲದಲ್ಲಿ ಕುಳಕುಂಬಿ ಯಲ್ಲಿ ವೊಬ್ಬ ಮನುಷ್ಯನ ಹೆಂಡತಿಯು ಬಹು ಸುಂದರಿಯಾಗಿಯೂ ಪತಿವ್ರತೆಯಾಗಿಯೂ ಇದ್ದಳಂತೆ. ಆಕೆಯ ಗಂಡನು ಆಕೆಯ ಮೇಲೆ ಜಾರಕರ್ಮದ ಆರೋಪವನ್ನು ಇಡ ಲಾಗಿ, ಆಕೆಯು ವೊಂದು ಮಡುವಿನಲ್ಲಿ ದುಮುಕಿ, ತತ್ಯಾಲವೇ ಹೊಳೆಯಾಗಿ ಹರಿಯ 23 ತ್ರಿದಳಂದು ಧರ್ಮಮೂಡರಾದ ಭಾವಿಕ ಜನರು ಹೇಳುತ್ತಾರೆ. ಮುನ್ನೋಳ್ಳಿಯ 0 ಹ) ತ್ತರ ಮಲಾಪಹಾರಿಯು ಗುಡ್ಡವನ್ನು ವೊಡಿದು ಪೂರ್ವಕ್ಯೆ ಹರಿಯುತ್ತದೆ. ಅಲ್ಲಿ ಓಟ ನವಿಲತೀರ್ಥವೆಂಬುವದೊಂದು ಮಡುವು ಇರುತ್ತದೆ. ಅದರ ಕಥೆಯನ್ನು ಜನರು ಈ ಪ್ರಕಾರ ಹೇಳುತ್ತಾರೆ. ಬುನಾದಿಯಲ್ಲಿ ಮಲಾಹಹಾರಿಯು ಗುಡ್ಡದ ವಾರಿಗುಂಟಿ ಹರಿ ಯುತ್ತಿತ್ತು. ಒಂದಾನೊಂದು ದಿನ ಆ ಗುಡ್ಡದ ಮೇಲೆ ವೊಂದು ನವಿಲು ಕೂತು ಆ ಹೊಳೆಯನ್ನು ಧಿಕ್ಸುರಿಸಿತಂತೆ. ಆ ಸ್ಟಣವೇ ನವಿಲು ನಟ್ಟನಡುವೆ ಇಬ್ಭುಗವಾಗುವಂತೆ ಗುಡ್ಡವನ್ನು ವೊಡಿದು ಮಲಾಪಹಾರಿಯು ಹೊರಬಿತ್ತೆಂದು. ಹೇಳುತ್ತಾರೆ. ಗುಡ್ಡವನ್ನು ವೊಡಿದ ಸಳದಲ್ಲಿ ಹೊಳೆಯ ಯೆರಡೂ ದಂಡೆಗಳಲ್ಲಿ ಆ ನವಿಲಿನ ಯೆರಡು ತುಂಡುಗ ಳನ್ನು ಗುಡ್ಡದ ಮೇಲೆ ಈಗ್ಯೂ ತೋರಿಸುತ್ತಾರೆ. ವಸ್ತುತಃ ಪೂರ್ವಕಾಲದಲ್ಲಿ ಮುನ್ಸೊ ಳಿಯ ಗುಡ್ಡದ ಪಠಿಮಕ್ಸೆ ಬಹು ವಿಶಾಲವಾದದೊಂದು ಸೆರೆ ಇತ್ತೆಂದು ತೋರುತ್ತ ದೆ ಆ ಕೆರೆಯ ನೀಯರು ಹೊರವಿಜ ಚಲ್ಬಿಲಿ ಗುಡ್ಡದ ಮೇಲಿಂದ ಲ್ತಾಹ. ರಿಯುತ್ತಾ ಜಾತ್ಹರ)ರಿಯುತ್ತಾ ಜಾರಿ Ne ೨ ಗುಡ್ಡವನ್ನು ೫ವ ಇದರಕಾಲ್ಸ್‌ ಬುನಾದಲಿಯ ತಹ್ೆ‌ ಸಜತರ್ು‌ *ಮಹಲೆಪಅಅೆರಿ,? (ಆ ಆrಂAದರdೆ ಗುಹಡ್್‌ ಡದ ಸPIರSSು. “3

ಭಾಗ೧] | ವರ್ಣನೆ. |೫ ಸವಿಸುತ್ತಾ ಬಂದು ಕಾಲಾಂತರದಿಂದ ಗುಡ್ಡವನ್ನು ವೊಡಿದು ಹೊಳೆಯ ರೂಪದಿಂದ ಹರಿಯ ಹತ್ತಿತೆಂಟು ವಿದ್ಧಾಂಸರು ತರ್ಕಿಸುತ್ತಾರೆ. ಮಲಾಪಹಾರಿಯು ಖಾನಾಪುರ, ಸಂಪಗಾವಿ, ಷರಸಗಡ ತಾಲೂಕುಗಳಲ್ಲಿಪೂರ್ವಸ್ಥೆ ಹರಿದು, ತೊರಗಲ್ಲು, ರಾಮದುರ್ಗಗಳ ಬಳಿಯ ಲ್ಲಿಂದ ಪೂರ್ವಕ್ಕೆ ಸುಗಿ ಕಪ್ಪಡೀ ಸಂಗಮದ ಹತ್ತರ ಕೃಪ್ಲೆಗೆ ಕೂಡುತ್ತದೆ. ಇದರ ಉದ್ದ ಛತೆ ಉಗಮದಿಂದ ಸಂಗಮದ ವರೆಗೆ ೧೬೦ ಮೈಲು. ತ ಳಿಯ ಪೂರ್ವ್ಥ್‌ ೧೦ ಮೆ ಲಿಸ ಮೇಲೆ ಸೊಗಲದ ಬಳಿಯಲ್ಲಿ ಈ ಹೊಳೆಯ ಪ್ರವಾಹದಿಂದ ವೊಂದು ಬಹು ರಮಣೀ ಯವಾದ ತಡಸಲು ಉಂಟಾಗಿರುತ್ತದೆ. ಮಲಾಪಹಾರಿಯ ದಂಡೆಯಲ್ಲಿರುವ ಗ್ರಾಮಗಳ ನೆರೆಯಲ್ಲಿ ಹೊಳೆಯ ಪ್ರವಾಹದೊಳಗೆ ಈಶ್ವರನ ಗುಡಿಯು ಬಹುತರ ಯೆಲ್ಲ ಕಡೆಯಲ್ಲಿ ಇರುತ್ತದೆ. ಬೆಳಗಾವೀ ಜಿಲ್ಲೆಯ ದಕ್ಷಿಣ ಭಾಗದಲ್ಲಿಯೂ ಧಾರವಾಡ ಜಿಲ್ಲೆಯ ಉತ್ತರ ಭಾಗದಲ್ಲಿಯೂ ಹರಿಯುವ ಸಣ್ಣ ಸಣ್ಣ ಸರುವುಗಳೆಲ್ಲ ಮಲಾಹಹಾರಿಗೆ ಕೂಡುತ್ತವೆ. ಫಟಪ್ರಭಾ.*--ಇದು*ೆಸೊಲ್ಲಾಪುರದ ರಾಜ್ಯದೊಳಗೆ ಸುಂದರಗಡನೆಂಬಲ್ಲ ಉಗ ಮವಾಗಿ, ಈಶಾನ್ಯಸ್ಥ ಹರಿದು ಬೆಳಗಾವೀ ಜಿಲ್ಲೆಯನ್ನು ಪ್ರವೇಶಿಸುತ್ತದೆ. ಅಲ್ಲಿಂದ ಮುಂದೆ ಚಿಕ್ಪೋಡಿ, ಗೋಹಶಾವೀ ತಾಲೂಕುಗಳಲ್ಲಿ ಯಾ ಪೂರ್ವಸ್ಥ್ಯೂ ಹರಿದು ಬಾಗಲಕೋಟೆಯ ತಾಲೂಕಿನಲ್ಲಿ ಕೂಡಲ ಸಂಗಮದ ಹತ್ತರ ಸೃಫ್ಲೆಗೆ ಕೂಡುತ್ತದೆ. ಬದರ ಉದ್ದ ಛಶೆ ಉಗಮದಿಂದ ಸಂಗಮದ ವರೆಗೆ ಸುಮಾರು ೧೦೦ ಮೈಲು. ಚಿಕ್ಕೋಡೀ ತಾಲೂಕಿನಲ್ಲಿ ಇದಕ್ಕೆ ತಾಮ್ರಪರ್ಣಿ, ಹರಣಕಾತಿ (ಹಿರಣ್ಯಕೇಶಿ) ಯೆಂಬ ಸಣ್ಣ ಹೊಳೆಗಳು ಕೂಡುತ್ತವೆ; ಗೋಶಾವಿಯ ಹತ್ತರ ಮಾರ್ಕಂಡೇಯಿ ಎಂಬ ಹೊಳೆಯು ಸಂಗಮವಾ ಗುತ್ತದೆ. ಗೋಸಾವಿಯ ಹತ್ತರ ಘಟಿಪ್ರಭಿಯ ತಡಸಲು ನೋಡತಕ್ಕಂಥಾದಿರುತ್ತದೆ. ಕೃಷ್-ಣಸಾಾತಾರ.ೆಯ ಜಿಲ್ಲೆಯಲ್ಲಿ ಸಹ್ಯಾದ್ರಿಯ ಅತ್ಯುನ್ನತ ಪ್ರದೇಶವಾದ ಮಹಾ ' ಬಳೇಶ್ಲುರವೆಂಬಲ್ಲಿ ಈ ಹೊಳೆಯು ಉಗಮವಾಗಿ ಸಾತಾರೆಯ ಜಿಲ್ಲೆಯಲ್ಲಿಯೂ ಕೊಲ್ಪಾ ಪುರ, ಮಿರ್ಜಿಸ,ಾಂಗಲಿ, ಸಂಸ್ಥಾನಗಳಲ್ಲಿಯೂ ಆಗೆಸ್ನೇಯಕ್ಕ್‌ ಹರಿದು ಬೆಳಗಾವೀಜಿ ಯನ್ನು ಪ್ರವೇಶಿಸುತ್ತದೆ. ಈ ಜಿಲ್ಲೆಯ ಚ: ಿಕ್ಕೋಡಿ, ಆಆ ಥಣೀ ತಾಲೂಕುಗಳಲ್ಲಿ ಡೊಂಕ ಡೊಂಕಾಗಿ ಪೂರ್ವಕ್ಕೆ ಹರಿದು ವಿಜುಪುರ ಜಿಲ್ಲೆಯನ್ನು ಪ್ರವೇಶಿಸಿ, ಬಾಗಲಕೋಟೆ, ಹುನಗುಂದ ತಾಲೂಕುಗಳ ಉತ್ತರ ಮೇರೆಯಾಗಿ ಪೂರ್ವಕ ಹರಿದು ನಿಜಾಮನ ರಾಜ್ಯ ದಲ್ಲಿ ಶೇರುತ್ತದೆ. ಆ ರಾಜ್ಯದಲ್ಲಿಯೂ ಪೂರ್ವಸ್ಥೈ ಹರಿದು ಕೃಷ್ಣೆಯು ಪೂರ್ವ ಸಮು ಚ್‌ಸ ಕೂಡುತ್ತದೆ. ಆ ಮುಖದ ವರೆಗೆ ಇದರ ಉದ್ದ ಛತೆಯು ೭೦೦ ಮೈಲಿ ಸ ಹೆಚ್ಚಿ ರುತ್ತದೆ. ಉತ್ತರ ಕರ್ನಾಟಿಕದಲ್ಲಿ ಸ್ಪಪಫ್ಲೆಯೇ ಯೆಲ್ಲತ್ರೂ ದೊಡ್ಡ ಹೊಳೆ ಯುಂಟು. ಇದಕ್ಕೆ ತುಂಗಭದ್ರು, ಮಲುಪಹುರಿ, ಘಟಪ್ರಭಾ, ಭೀಮಾ ಜ್ಯ ದೊಡ್ಡ ದೊಡ್ಡ ನದಿಗಳು ಕೂಡುವ ಕಾರಣ ಇದರ ಪ್ರವಾಹವು ಮುಂದ ಮುಂದಕ್ಕೆ ಹೋದ ಹಾಗೆ ಬಹು ದೊಡ್ಡದಾಗುತ್ತ ನಡಿದದೆ. ಚಿಸ್ಟೋಡೀ ತಾಲೂಕಿನಲ್ಲಿ ಸುಳು” ಪಂಚಗಂಗು, ವೇದಗಂಗಾ, ಸ ಯೆಂಬ ಸಂಣ ಹೊಳೆಗಳು ಕೂಡುತ್ತವೆ ೫ಗಟ್ಟಿವೆಂ, ಗಟ್ಟದ ಸರುವ್ರ, ಯೆಂಬ ಹೆಸರಿಸಿಂದ (ಉಂಟಾಗಿರುತ್ತ 2;

೧೬ | ವರ್ಣನೆ. [ಭಾಗ ೧. ಡೋಣ ಯು.- ಇದು ಜತ್ತಿಯ ಸಂಸ್ಥಾನಲ್ಲಿ ಉಗಮವಾಗಿ, ಮಡದ್ದೆಬಿಹಾಳ ತಾಲೂಕಿನಲ್ಲಿ ಪೂರ್ವಕ್ಕೂ ಆಗ್ದೇಯಕ್ಕೂ ಹರಿದು ನಿಜಾಮನ ರಾಜ್ಯವನ್ನು ್ರವೇತಿಸಿ ಕ್ಟ್‌ಫ್ಟೈಗೆ ಕೂಡುತ್ತದೆ. ಇದರ ಉದ್ದಳತೆ ೧೦೫ ಮೈಲು. ಡೋಣಿಯ ನೀರು ಮಳೆಗಾ ಲದಲ್ಲಿ ಮಾತ್ರ ಶೀ ಇರುತ್ತದೆ; ಉಳಿದ ಎಂಟು ತಿಂಗಳಲ್ಲಿ ಸೌಳಾಗುವದು. ಭೀಮಾ...ಈ ಹೊಳೆಯು ವಿಜಾಪುರ ಜಿಲ್ಲೆಯ ಉತ್ತರ ಮೇರೆಯಲ್ಲಿ, ಅಂದರೆ ದಕ್ಷಿಣ. ಮಹಾರಾಷ್ಟ್ರದ ಉತ್ತರ ಮೇರೆಯಲ್ಲಿ, ಸುಮಾರು ೮೦ ಮೈಲು ಹರಿದು ನಿಜಾ ಮನ ರಾಜ್ಯವನ್ನು ಶೇರಿ ಸ್ಪಫ್ಸಗೆ ಕೂಡುತ್ತದೆ. ಇದರ ಉದ್ದಳತೆ ಸುಮಾರು ೨೫ರ ಮೈಲು. ತಡಸಲುಗಳು. ಗೆರಸಪ್ಪೆಯ ತಡಸಲು.- ಇದಕ್ಕೆ ಕೋಡಕಣಿಯ ತಡಸಲೆಂತಲೂ ಜೋಗೆಂ ತಲೂ ಹೆಸರುಗಳಿವೆ. ಇದು ಕಾನಡಾ ಜಿಲ್ಲೆಯಲ್ಲಿ ಗೆರಸಪ್ರಯ ಪೂರ್ವಕ್ಕ್‌ ೧೮ ಮೈಲಿನ ಮೇಲೆ ಶರಾವತಿಯ ಪ್ರವಾಹದಿಂದ ಉಂಟಾಗಿರುತ್ತದೆ. ಈ ಹೊಳೆಯು ಸಹ್ಯುದ್ರಿಯ ನೆತ್ತಿಯ ಮೇಲಿಂದ ನಾಲ್ಕು ಬೇರೆ ಬೇರೆ ಐಸಳುಗಳಾಗಿ ೮4೦ ಫೂಟು ಆಳವಾದ ತಗ್ಗಿ ನೊಳಗೆ ಬೀಳುತ್ತದೆ. ಗುಡ್ಡದ ನೆತ್ತಿಯ ಮೇಲೆ ಬೀಳುವ. ಸ್ಥಳದ ಹಿಂಭಾಗದಲ್ಲಿ ಹೊಳೆಯ ಪಾತ್ರೆಯು ೨೩೦ ೫1. ಅಗಲಾಗಿರುತ್ತದೆ. ಹೊಳೆ ಬೀಳುವ ಸ್ಥಳದಲ್ಲಿ ಗುಡ್ಡದ ಅಂಚು ಹಿಡಿ ಸಹಿತ ಖುರಹೆಯ ಆಹಾರವಾಗಿರುತ್ತದೆ; ಖುರಪೆಯಂತೆ ತೆ ಜಾಸು ಕಾರವಾಡದ ದಿಕ್ಸಿನಲ್ಲಿ, ಹಿಡಿಯಂತೆ ಸರಳಾಗಿದ್ದ ಭಾಗವು ಮಂಗಳೂರಿನ ದಿಕ್ಕು ನಲ್ಲಿ ಇರುತ್ತವೆ. ಉತ್ತರದ ವಕ್ರಭಾಗದ ಮೇಲಿಂದ ಸಾ ಸರಳುಗಳೂ ದಕ್ಷಿಣದ ಸರಳ ಭಾಗದ ಮೇಲಿಂದ ಯೆರಡು ಸರಳುಗಳೂ ಬೀಳುತ್ತವೆ. ಈ ನಾಲ್ಕು ಸರಳು ಗಳಿಗೆ ಯುರೋಪಿಯನ್‌ ಪ್ರೇಕ್ರಕರು ರಾಜಾ, ರೋಅರರ (ಅಬ್ಬರಗಡಕ) ರಾಕೇಟಿ (ಬಾಣ) ಡೇಮ ಬ್ಲುಂಕಿ (ಬಿಳೆ ಮುದಿಕ), ಯೆಂಬ ಹೆಸರುಗಳನ್ನು ಸೂಭ್ಟಿದ್ದಾರೆ. ವಿಬಲ್ಲ್ಯೂ ಉತತೈರಕ್ಕೆ, ಅಂದರೆ ಕಾರವಾಡದ ದಿಶ್ಲಿನಲ್ಲಿ, ರಾಜಾ ಯೆಂಬ ಆ ಬೀಳುತ್ತದೆ. ಅದರ ದಳ್ಸಿಣಳ್ಳ್‌ ಸುಮಾರು ೧,೦೦೦ ಫೂಟನ ಅಂತರದ ಮೇಲೆ ಅಬ್ಬರಗಡಕವೆಂಬ ಸರಳು ಬೀಳುತ್ತದೆ. ಇದರ ಆಬ್ರರ ಬಹಳ, ಎರಡು ಮೈಲಿಗಿಂತ ಹೆಚ್ಚು ದೂರ ಕೇಳಿಸುತ್ತದೆ. ಬೀಳುವ ಮಾರ್ಗದಲ್ಲಿ ಅರ್ಧದ ಕೆಳಗೆ ರುಜು, ಅಬ್ಬರಗಡಕ, ಇವೆರಡೂ ಒಟ್ಟು ಗೂಡಿ ಕಳಗಿನ ಮಡುವಿನಲ್ಲಿ ಬೀಳುತ್ತವೆ. ಅಬ್ಬರಗಡಕದ ದಕ್ಷಿಣಸ್ತೆ ೭೦೦ ಪೂಟಿನ ಮೇಲೆ ಬುಣವೆಂಬ ಸರಳು ಬೀಳುತ್ತದೆ. ಇದು ವೊಂದೇ ಸವನಾಗಿ ಕಳಗೆ ಬೀಳದೆ ಅಲ್ಲಲ್ಲಿಗೆ ಮುಂದಸ್ಥೆ ಹಾದಂಥ ನಾಲಿಗೆಗಲ್ಲುಗಳ ಮೇಲೆ ಬೀಳುತ್ತ ಬುಣಗಳಂತೆ ನೀರಿನ ಧಾರೆಗ ಳನ್ನು. ಮೇಲಕ್ಕೆ ಹಾರಿಸುತ್ತ ಕೆಳಗಿಳಿಯುತ್ತದೆ. ಬಾಣದ ದಕ್ಷಿಣಸ್ಥೆ ೫೦೦ ಫೂಟನ ಮೇಲೆ ಬಿಳೆಮುದಿಕೆ ಎಂಬ ಸರಳು ಬೀಳುತ್ತದೆ. ಇದು ಬಹಳ ಸಪ್ಸಳ ಮಾಡದೆ, ಇಳಿ ಜುರಾದ ಗುಡ್ಡದ ಮೋರೆಯ ಮೇಲಿಂದ ಬಹಳ ಆಗಲಾಗಿ ಬಿಳಿ ನೊರೆಯ ರೂಪದಿಂದ

ಭಗ ೧] ವರ್ಣನೆ. ೧೭ ಸಾವಕಾಶವಾಗಿ ಇಳಿಯುತ್ತ ತಳಕ್ಕೆ ಹೋಗುತ್ತದೆ. ಅದರಿಂದ ಮೇಲಿನಿಂದ ಸೆಳತನಕ ಮಿಂಚುವಂಥ ಬೆಳ್ಳಿಯ ತೆರೆಗಳು ಪಸರಿಸಿದಂತೆ ತೋರುತ್ತದೆ. ಈ ನಾಲ್ಕೂ ಸರಳುಗಳು ಬೀಳುವ ತಗ್ಗಿನಲ್ಲಿ ದೊಡ್ಡಡೊಂದು ಮಡುವಾಗಿದೆ. ಅದು ೧೩೦ ಫೂಟು ಆಳವಿರುವದು. ಈ ತಡಸಲಿನಲ್ಲಿ ಜೂನ ತಿಂಗಳಿನಿಂದ ನವಂಬರಿನ ವರೆಗೆ ಬಹು ದೊಡ್ಡ ಓಫಘವಿರುತ್ತದೆ. ಆಗ ನೀರಿನ ತುಂತುರ್ವನಿಗಳು ಬಹು ನಿಬಿಡವಾಗಿ ಮೇಲಕ್ಕೇರಿ, ಬೀಳುವ ಪ್ರವಾಹಗ ಳನ್ನು ಮುಚ್ಚು ವ ಕಾರಣ ಪ್ರೇಕ್ಸಕರಿಗೆ ಮನದಣಿಯಾಗಿ ನೋಡಲಿಕ್ತ್‌ ಅನುಕೂಲವಾಗು ವದಿಲ್ಲ. ದಿಜೆಂಬರಿನಿಂದ ಮಾರ್ಚ ತಿಂಗಳಿನ ವರೆಗೆ ನೋಡಲಿಕ್ಕೆ ಬಹು ಸರಸಾದ ಕಾಲವು. ಈ ಅವಧಿಯಲ್ಲಿ ಹೊಳೆಯ ಪ್ರವಾಹವು ಬಹಳ ದೊಡ್ಡದೂ ಇರುವದಿಲ್ಲ, ಬಹಳ ಸಣ್ಣದೂ ಆಗಿರುವದಿಲ್ಲ. ಆದರೂ ಮೇಲೆ ಹೇಳಿದ ನಾಲ್ಕೂ ಸರಳುಗಳು ಅರ್ಥದ ಸೆಳಗೆ ತುಪಾರಗಳ ಧೂಮ್ರದಿಂದ ಮುಚ್ಚಿರುತ್ತವೆ. ಈ ಧೂಮ್ರವು ತೆಳ್ಳಗಾಗಿ ಗುಡ್ಡದ ನೆತ್ತಿಯ ಮೇಲೆ ಏರುತ್ತಿರುವ ಕಾರಣ ಬೆಳಿಗ್ಗೂ ಸಾಯಂಸಾಲಕ್ಕೂ ಇವುಗಳೂ ಳಗಿಂದ ಸೂರ್ಯ ಕರಣಗಳ ಪರಾವರ್ತನವಾಗಿ, ನಾನಾ ಪ್ರಕಾರದ ಬಣ್ಣಗಳುಳ್ಳಂಥ ಇಂದ್ರ ಧನುಪ್ಯಗಳು ಬಹು ಮನೋಹರವಾಗಿ ಕಾಣಿಸುತ್ತವೆ. ಈ ತಡಸಲಿನ ಗಾಂಭೀ ರ್ಯ ಭವ್ಯತ್ಸುಗಳಿಂದ ನೋಡುವವರು ಚಕಿತರಾಗಿ ಅತ್ಯಾಶ್ಚರ್ಯ ಪಡುವರು. ಭೂಮಿ ಯಲ್ಲಿ ಗೆರಸಪ್ಸೆಯ ತಡಸಲು ವೊಂದು ಬಗೆಯಿಂದ ಯೆಲ್ಲಕ್ಕೂ ಮೇಲಾದದ್ದೆಂದು ಹೇಳ ಬಹುದು. ಆಲ್ಬಸ ಪರ್ವತದಲ್ಲಿ ಇದಕ್ಟೂ ಎತ್ತರವಾದಂಥ ತಡಸಲುಗಳು ಯೆರಡಿರು ತ್ತವೆ., ಒಂದು ೧೦೦೦ ಫೂಟುಗಳ ಮೇಲಿಂದ, ಮತ್ತೊಂದು ೨೪೦೦ ಫೂಟುಗಳ ಮೇ 'ಲಿಂದ ಗುಡ್ಡದ ಕೆಳಗೆ ಬೀಳುತ್ತದೆ. ಆದರೆ ಆ ತಡಸಲುಗಳ ಪ್ರವಾಹಗಳು ಗೆರಸಪ್ಸೆ ಯ ಪ್ರವಾಹಗಳ ಹತ್ತೆನೇ ಪಾಲಷ್ಟು ಸಹ ದೊಡ್ಡವಿರುವದಿಲ್ಲ. ಭೂಮಿಯಲ್ಲಿ ಹೆಸ ರಾದ ಅಮೇರಿಕದ ನಯಾಗರವೆಂಬ ತಡಸಲಿನಲ್ಲಿ ಗೆರಸಪ್ಪೆಯ ಹತ್ತು ಪಾಲಪ್ಪು ನೀರು ಬೀಳೂತ್ತದೆ; ಆದರೆ ಅದರ ಯೆತ್ತರವು ೧೬೪ ಫೂಟಗಿಂತ ಹೆಚ್ಚಿಲ್ಲ. ಆದದರಿಂದ ಗೆರ ಸಪ್ಸೆಯ ತಡಸಲಿನಷ್ಟು ಯೆತ್ತರದ ಮೇಲಿಂದ ಅದರಪ್ಪು ದೊಡ್ಡ ಪ್ರವಾಹವು ಭೂಮಿ ಯ ಮೇಲೆ ಯೆಲ್ಲಿಯೂ ಬೀಳುವದಿಲ್ಲೆಂದೆನ್ನಲಿಕ್ಕೆ ಅಡ್ಡಿ ಇಲ್ಲ. | ಉಂಛಲಿಯ ತಡಸಲು. -- ಕಾನಡಾ ಜಿಲ್ಲೆಯಲ್ಲಿ ಸಿದ್ದಾಪುರದ ಈಶಾನ್ಯೆ ೧೨ ಮೈಲಿನ ಮೇಲೆ ಉಂಛಲಿ ಯೆಂಬ ಸಣ್ಣ ಹಳ್ಳಿಯುಂಟು. ಅದರ ಬಳಿಯಲ್ಲಿ ತದ ಡೀ ಹೊಳೆಯು ಸಹ್ಯಾದ್ರಿಯ ಮೇಲಿಂದ ೪೦೦ ಫೂಟು ಆಳವಾದ ತಗ್ಗಿನಲ್ಲಿ ಬಿದ್ದು ಬಹು ಮನೋಹರವಾದ ತಡಸಲನ್ನುಂಟು ಮಾಡಿರುತ್ತದೆ. ಸುತ್ತುಮುತ್ತಲಿನ ಅಡಿಕೆ ಯ ತೋಟಿಗಳಿಂದಲೂ, ನಾನಾ ಪ್ರಕಾರದ ಬಹು ಭವ್ಯವಾದ ವೃಶ್ಸಗಳ ಅಡನಿಯಿಂ ದಲೂ ಈ ತಡಸಲಿಗೆ ಅತಿ ವಿಲಕ್ಷಣವಾದ ಶೋಭೆಯುಂಟಾಗಿದೆ. ಕಾನಡಾ ಜಿಲ್ಲೆಯ ಒಬ್ಬ ಕಲೆಕ್ಟರನಾದ ಲತಿಂಗಟಿನ್ನನೆಂಬ ಧೊರೆಯು ಇದನ್ನು ಮೊದಲು ನೋಡಿದ ಕಾರಣ ಇದಕ್ಕೆ ಇಂಗ್ಲಿಷದಲ್ಲಿ “ಲಶಿಂಗಟಿನ್‌ ಫಾಲ್ಸ್‌” ಎಂಬ ಹೆಸರು ಬಂದದೆ. 5

೧೮ ವರ್ಣನೆ. '[ಭಾಗ ೧. ಲಾಳಗುಳಿಯ ತಡಸಲ-ುಕಾ.ನಡಾ ಜಿಲ್ಲೆಯಲ್ಲಿ ಯಲ್ಲಾಪುರದ ಉತ್ತರಕ್ಕೆ೮ ಮೈಲಿನ ಮೇಲೆ ಲಾಳಗುಳಿ ಯೆಂಬ ಹಳ್ಳಿಯುಂಟು. ಅದರ ಬಳಿಯಲ್ಲಿ ಕಾಳೀನದಿಯು ಸಹ್ಯಾದ್ರಿಯ ಇಳಕಲಿನ ಮೇಲಿಂದ ಹರಿಯುತ್ತ ಸುಮಾರು ಎ೦೦ ಫೂಟು ಕಳಗಿಳಿಯು ತ್ತದೆ. ಅಂದರೆ ಬೇರೆ ತಡಸಲುಗಳಂತೆ ಈ ನದಿಯು ವೊಮ್ಬೇಲೆ ಯೆತ್ತರವಾದ ಗುಡ್ಡದ ಸೆಳಗೆ ಬೀಳದೆ, ಪಾವಟಗಳಂಥ ಪ್ರದೇಶದ ಮೇಲಿಂದ ಹರಿಯುತ್ತ, ಅಲ್ಲಲ್ಲಿಗೆ ೧೦, ೨೦ ಫೂಟು ಎತ್ತರವಾದ ಪ್ರದೇಶಗಳ ಮೇಲಿಂದ ಬೀಳುತ್ತ ಆಸಂಖ್ಯು ಸಣ್ಣ ಸಣ್ಣ ತಡಸಲು ಗಳನ್ನುಂಟು ಮಾಡಿದೆ. ಪ್ರತಿ ಒಂದು ತಡಸಲಿನ ಘೆಛಗೆ ಸಣ್ಣದೊಂದು ಮಡುವಿರು ಬದು ಟಿ ಮಡುವಿನಲ್ಲಿ ಬಿದ್ದ ನೀರು ಕಾರಂಜಿಯಂತೆ ಪುಟಿದು ಮುಂದಸ್ಸೆ ಸಾಗುತ್ತದೆ. ಅದರಿಂದ ಈ ತಡಸಲುಗಳ ಸಾಲು ನೋಡುವವರಿಗೆ ಬಹು ರಮಣೀಯವಾಗಿ ಕಾಣು ತ್ತದೆ. ಸುತ್ತುಮುತ್ತು ಹಬ್ಬಿರುವ ಕರಿ ಆಡನಿಯೊಳಗಿಂದ ಹತ್ತೆಂಟು ಮೈಲು ದೂರ ಸೇಳಿಸುವಪ್ಪು ಅಬ್ಬರದಿಂದ ಯೆಡೆಬಿಡದೆ ಬೀಳುತ್ತಿರುವ ಈ ತಡಸೆಲುಗಳ ಜಲಧಾರೆಯ ಗಾಂಭೀರ್ಯವನ್ನು ನೋಡಿ ಪ್ರೇಕ್ಷಕರು ಸೌತುಕದಿಂದಲೂ ಭಯದಿಂದಲೂ ಚಕಿತರಾ ಗುತ್ಮಾರ. ಗುಡ್ಡದ ಅತ್ಯುನ್ನತವಾದ ಪ್ರದೇಶದಲ್ಲಿ ಕಾಳೀ ನದಿಯು ಸುಮಾರು ಎ೦೦ ಫೂಟು ಆಳವಾಗಿ ಗುಡ್ಡವನ್ನು ಸೊರಿದು ನಡುವಿನ ದರಿಯೊಳಗಿಂದ ಹರಿಯುತ್ತದೆ. ಆ ಯೆತ್ತರವಾದ ದಂಡೆಯ ಮೇಲೆ ಕೋಟೆಯಂಥಾದೊಂದು ಹನುಮಂತನ ಗುಡಿ ಇರುತ್ತದೆ. ಪೂರ್ವ ಕಾಲದ ಸ್ಟಾದೆಯ ಅರಸರು ಅಪರಾಧಿಗಳನ್ನು ಆ ದಂಡೆಯ ಮೇಲಿಂದ ಕಳಗೆ ನುಗಿಸಿ ಕೊಲ್ಲುವರೆಂದು ಹೇಳುತ್ತಾರೆ. ಮಾಗೋಡದ ತಡಸಲು.- ಯಲ್ಲಾಪುರದ ನೈರುತ್ಯದಲ್ಲಿ ಎ೦ ಮೈಲಿನ ಮೇಲೆ ಮಾಗೋಡೆಂಬ ಹಳ್ಳಿ ಇರುತ್ತದೆ. ಅದರ ಬಳಿಯಲ್ಲಿ ಬೆಡತಿ, ಅಥವಾ ಗಂಗಾವಳಿ ಯೆಂಬ ಹೊಳೆಯ ಪ್ರವಾಹವು ಸಹ್ಯಾದ್ರಿಯ ಇಳಕಲಿನ ಪ್ರದೇಶದಲ್ಲಿ ಸುಮಾರು ಆ೦೦ ಫೂಟು ಕೆಳಗಿಳಿದು ಹೋಗುವದರಿಂದ ಲಾಳಗುಳಿಯ ತಡಸಲುಗಳಂತೆ ಹಲವು ತಡಸ ಲುಗಳಾಗಿರುತ್ತವೆ. ಆದರೆ ಈ ತಡಸಲುಗಳ ಪ್ರವಾಹವು ೧೦೦ರಿಂದ ೨೦೦ ಫೂಟು ಎತ್ತರವಾದ ಕಡಿವಾಡಿಗಳ ಮೇಲಿಂದ ಬೀಳುತ್ತ ಹೋಗುತ್ತದೆ. ಅದರಿಂದ ಲಾಳಗು ಳಿಯ ತಡಸಲುಗಳಿಗಿಂತ ಈ ತಡಸಲುಗಳು ಹೆಚ್ಚು ಭವ್ಯವಾಗಿಯೂ ಸುಂದರವಾಗಿಯೂ ಕಾಣುತ್ತವೆ. ಸೊಗಲದ ತಡಸಲ- ಚುೆಳ.ಗಾವೀ ಜಿಲ್ಲೆಯಲ್ಲಿ ಮುನ್ನೊಳ್ಳಿಯ ಪಠ್ತಿ ಮದಲ್ಲಿ ೧೦ | ಮೈಲಿನ ಮೇಲೆ ಸೊಗಲನೆಂಬ ಗ್ರಾಮವಿರುತ್ತದೆ. ಅದರ ಬಳಿಯಲ್ಲಿ ಹಳ್ಳದ ಪ್ರವಾ ಹದಿಂದ ಮೂರು ತಡಸಲುಗಳಾಗಿವೆ. ಮೊದಲಿನ ಯೆರಡು ನ ನೀರು ಬೀಳುವ ತಗ್ಗುಗಳು ಹತ್ತೆಂಟು ಫೂಟುಗಳಿಗಿಂತ ಹೆಚ್ಚು ಆಳೆನಿಲ್ಲ. ಆದರೆ ಮೂರನೇ ತಡಸಲಿನಲ್ಲ ಸುಮಾರು ೬೦ ಫೂಟುಗಳ ಮೇಲಿಂದ ಪ್ರವಾಹವ್ರ $ಭನಿವ ಮಡುವಿನಲ್ಲಿ ಬೀಳುತ್ತದೆ. ಈ ತಡಸಲಿನ ಸುತ್ತು ಮುತ್ತು ಎತ್ತರವಾದ ವೃಕ್ಚಗಳ ಜನವೂ ಬಳಿ ಯಲ್ಲ ವೂಂಬು ಎ ನನನ .ಓಡಯೂ ಇರುವದರಿಂದ ಪ್ರವಾಸಿಗಳಿಗೆ ವಿಶ್ರಾಂತಿ

ಭಾಗ೧] pe; | ವರ್ಣನೆ. ೧೯ ಪೆಡಿಯಲಿಕ್ಕೆ. ಈ ಸ್ಥಳವು ಬಹು 'ರಮಣೀಯನುಗಿರುತ್ತದೆ. ಈ ಹಳ್ಳವು,೫ಮಟ | ನಕಣಕ. ಹರಿದು ಮಲಾಪಹಾರಿಗೆ ಸೂಡುತ್ತದೆ. | | ಗೋಕಾವಿ ತಡಸಲು. — ಗೋಕಾವಿಯ ವಾಯವ್ಯದಲ್ಲಿ ೩ಮಲಿನ ಮೇಲೆ ಘಟ ಚು ಪ್ರವಾಹದಿಂದ ಈ ತಡಸಲು ಉಂಟಾಗಿರುತ್ತದೆ. ಈ ಪ್ರವಾಹವು ವೊಂದು ಗುಡ್ಡದ ಮೇಲಿಂದ ೧೭೦ ಫೂಟು ಆಳವಾದ ತಗ್ಗಿನಲ್ಲಿ ಬೀಳುತ್ತದೆ. ಗುಡ್ಡದ ನೆತ್ತಿಯ | ಮೇಟಿ ಹೊಳೆ.ತುಂಬಿದಾಗ ಅದರಹಪಾತ್ರೆಯ ಅಗಲು ೫೮೦. ಫೂಟು 2೬. ಪ್ರವಾಹ ಕ ಬೀಳುವಲ್ಲಿ' ಇರುವ ಮಡುವು ಹೊಳೆ ತುಂಬಿದಾಗ ೬೫ ಫೂಟು ಆಳವಾಗರುತ್ತದೆ; ಚೇಸಿ . ಗೆಯಲ್ಲಿ ೪೩: ಫೂಟು ಇರುವದು. ಅಮೇರಿಕದೊಳಗಿನ ಅತಿ ವಿಖ್ಯುತವಾದ ನಯಾಗ ' . ರೆಂಬ ತಡಸಲಿಗಿಂದ ಗೋಕಾವಿಯ ತಡಸಲು ೬ ಫೂಟು ಹೆಚ್ಚು ಯತ್ತರದ ಮೇಲಿಂದ , ಬೀಳುತ್ತದೆ.. ಆದರೆ ಇದರ ಪ್ರವಾಹವು ನಯಾಗರದ ಪ್ರವಾಹದ ಮೂರನೇ. ಪಾಲನ್ಬು ' ಮಾತ್ರ: ಇರುವದು. ಗೆರಸಪ್ಸೆಯ ನಾಲ್ಲೂ. ತಡಸಲುಗಳ ಪ್ರವಾಹಗಳು ಕೂಡಿ : - ಗೋಸಾವಿಯ ತಡಸಲಿನ ಪ್ರವಾಹದ ಮೂರನೇ ಹಾಲಷ್ಟು ಮಾತ್ರ ಆಗುವವು. ಆದರೆ ಅದರ: ಯೆತತ್ರರವು. ಗೋಸಾಪಿಯ ತಡಸಲಿನ ೫ “ಪಾಲು ಹೆಚ್ಚೆರುವದು. ಗೋಕಾವಿಯ p_:ಬ-ೀತಳಡುಸತಲ್ುತದೆಪ.ೊಂದಇೇವುಗ.ಳಪಲ್್ರಲವಿಾಹಯದೆಿರಂಡದು ಖೀ ಭುವದಿಲ್ಲ; ಮೂರು ಬೇರೆ.ಬೇರೆ ಸರಳುಗಳಾಗಿ ಬುಡ ತನಕ ಆನಚ್ಛಿನ್ನವಃಾಗಿ ಇಳಿಯುತ್ತವೆ; ಮೂರ - ನೇದು ಅರ್ಧಮಾರ್ಗದಲ್ಲಿ ವೊಂದು ಶಿಲೆಯ ಮೇಲೆ -ಬಿದ್ದು ವೊಡಿಯುತ್ತದೆ. ಅಗಟಂ `' ಬರಿನಿಂದ ದಶಂಬರಿನ ವರೆಗೆ ಈ ತಡಸಲು ಬಹು ಸರಸಾಗಿ ಕಾಣಿಸುತ್ತದೆ. ಆದರೂ ಬೀಳುವ ಜಲಧಾರೆಯಿಂದ ಅಕಾುಶಸ್ತೇರುವ ತುಷಾರ ಧೂಮ್ರದಿಂದ ಆ ಧಾರೆಯ ಕೆಳ ಗಿನ ಅರ್ಥ ಭಾಗವು ಮುಚ್ಚಿರುತ್ತದೆ. ಈ ಧೂಮ್ರವು ಗುಡ್ಡದ ನೆತ್ತಿಯ ಮೇಲೆ ಬಹಳ ದೂರ ವರೆಗೆ ಯೇರಿ, ಗಾಳಿಯಿಂದ ನಾಲ್ಕೂ ಕಡೆಗೆ ಹರಿಬಿದ್ದು. ಮಳೆಯಂತೆ ಮತ್ತೆ ಕೆಳಗೆ ಬೀಳುವದು. ಈ ಧೂಮ್ರದೊಳಗಿಂದ ಚೆಳಿಗ್ಯೂ ಸಾಯಂಸಾಲಕ್ಕ್ಯೂ ಬಹು ಸುಂದರವಾದ ನಾನಾ ಪ್ರಕಾರದ ಬಣ್ಣ ಗಳುಳ್ಳ ೦ಥ ಅಂದ್ರಧನುಪ್ಯಗಳು ತೆ ತಡಸಲಿನ ಬಳಿಯಲ್ಲಿ ಪುರಾತನ ಕಾಲದ ಮಹಾಲಿಂಗೇಶ್ಚರನಂಬದೊಂದು ಭವ್ಯವಾದ ದೇವಾಲಯ ವಿರುತ್ತದೆ. ಗೋಕಾನಿಯ ನೆರೆಯಲ್ಲಿ ಅಡವಿಯು ಯೆ ಲ್ಲಿಯೂ. ಇಲ್ಬಲ್ಲದಿದ್ದಾ ಗ್ಯೂ, ತಡ ಸಲಿನ ಸುತ್ತುಮುತ್ತು ಹುಲಗಲಿ, ಜಾಲಿ, ಬಿದರು, ಮುಂತಾದ ವೃಕ್ಸ;ಗಳ ಬನಗಳಿರುತ್ತವೆವೆ. ಈ ತಡಸಲಿನ ಬಳಿಯಲ್ಲಿಂದ ಹೊಸ ಕಾವಲಿಯನ್ನು ತೆಗಿಯುವ ಕೇಲಸವನ್ನು ಸರಕಾರದ ವರು ಬಹು ದಿವಸದಿಂದ ನಡಿಸಿದ್ದಾರೆ. | | ಮಳೆಯೂ. ಹವೆಯೂ. ಈ ಮುಂಬಯಾ ಕರ್ನಾಟಕ್‌ ಭಾಗದಲ್ಲಿ ಪಶ್ಚಿಮದಿಂದಪೂರ್ವಸ್ತೆ ಕೊಂಕಣ, ಮಲ್ಲಾಡ, ಮಲ್ಲಾಡದ ಶರಗು, ಬೈಲು: ಶೀಮೆ, ಯೆಂಬ ನಾಲ್ತು. ವಿಭಾಗಗಳನ್ನು ಹಿಂದೆ ಮಾಡಿದ್ದೇವೆ. ಈ ನಾಲ್ಕು ವಿಭಾಗಗಳಲ್ಲಿ ಮಳೆಯ ಪಪ್ರಮಾಣವು ಬೇರೆ ಬೇರೆ 1 |; 2A*

೨೦ a . 1 (5೫ ೫1. ಭಾಗ ೧.],. ಘಟ್ಟದ ಕೆಳಗೆ, ಅಂದರೆ ಕೊಂಕಣ ಭಾಗದಲ್ಲಿ ಮಳೆಯು ಯೆಲ್ಲಕ್ಕೂ ಹೆಚ್ಚು ಬೀಳು ತ್ತದೆ. ಸರಾಸರೀ ಮಾನದಿಂದ ವರ್ಷದೊಳಗೆ ೧್ಲ೦ ಇಂಚು ಈ ಇನಿ ಭಾಗದಲ್ಲಿ ಬೀಳುತ್ತದೆಂದು ಹೇಳ ಬಹುದು. ಆದರೆ 'ಸಮುದ್ರತೀರದಲ್ಲಿ ಬೀಳುವಪ್ಪು ಮಳೆಯು ಸಹ್ಯಾದ್ರಿಯು ಆಡವಿಯಲ್ಲಿ ಬೀಳುವದಿಲ್ಲ. ಸಹ್ಯಾದ್ರಿಯ ನೆತ್ತಿಯ ಮೇಲೆ ಅಂದರೆ ಮಲ್ಲಾಡದ ಭಾಗದಲ್ಲಿ ಸೊಂಕಣಳ್ಸಿಂತ 'ಹಡಿಮೆ, ಅಂದರೆ ವರ್ಷದೊಳಗೆ ಸರಾಸರೀ ಮಾನದಿಂದ ಆ೦ ಇಂಚು ಮಳೆ BE ಮಲ್ಲುಡದ ಶರಗಿನಲ್ಲಿ ಐದಕ್ಕಾ ಕಡಿಮೆ, ಅಂದರೆ. ವರ್ಷದೊಳಗೆ. ಸರಾಸರೀ ಮಾನದಿಂದ 4೫ ಅಂಚು. ಆದರೆ ಬೈಲು ಶೀಮೆಯ ಮಳೆಯ ಪಹ್ರಮಾಣವು ಯಲ್ಲಕೂ ಕಡಿಮೆ ಇರುತ್ತದೆ. ಇಲ್ಲಿ ವರ್ಷದೊಳಗೆ ಸರಾಸರೀ ಮಾನದಿಂದ ಎ೦ ಅಂಚೆಗಿಂತ ಹೆಚ್ಚು ಮಳೆ 'ಬೀಳುವದಿಲ್ಲ.. ಅದರಿಂದ ವಿಜಾಪುರ, ಕಲಾ ದಗಿ, ಮುಂತಾದ ಚೈಲು ಪುಟು\" ರುಫ್ಸ ಪ್ರದೇಶಗಳಲ್ಲಿ. ಬಬಿೀಳುವ ಮಳೆಯ. ಆರು ಪಾಲಿಗಿಂತ ಹೆಚ್ಚು ಸಾರವಾಡ, ಕುಮಟಾ, ಮುಂತಾದ ಸಮುದ್ರತೀರದ ಪ್ರದೇಶಗಳಲ್ಲಿ ವೃಷ್ಟಿಯಾಗುತ್ತದೆದೆಂದು. ತಿಳಿಯುತ್ತದೆ. ಘಟ್ಟಿದ. ಮೇಲೆ. ಸಹ್ಯಾದ್ರಿಯ ಅಡವಿಯಲ್ಲಿ, ಅಂದರೆ, ಸಿರಸಿ, ಯಲ್ಲಾಪುರ, ಹಲ್ಯಾಳ ತಾಲೂಕುಗಳಲ್ಲಿ ಯೆಲ್ಲಕ್ಟೂ ಹೆಚ್ಚು ಮಳೆಯಾ ಗುತ್ತದೆ. ಮಲ್ಲಾ ಡದ. ಶರಗಿನಲ್ಲಿ ಮಧ್ಯಮ ಮಾನದಿಂದ ಪೈರಿಗೆ ಬೇಕಾಗುವಷ್ಟು ಮಳೆ ಯಾಗುತ್ತದೆನ್ನಲಿಕ್ಕೆ «ಆಡ್ಡಿ ಅಲ್ಲ. ಕೊಂಕಣ, ಮಲ್ಲಾಡ, ಮಲ್ಲಾಡದ ಶರಗು, ಇಸ್ಟ್ಲ‌್ಸ ಪ್ರದೇಶದಲ್ಲಿ 'ಮುಂಗಾರಿಯ ಮಳೆಯು ಹೆಚ್ಚು ಕಸುವಿನಿಂದ ನಿಯಮಿತ ಕಾಲಸ್ಯ ಬೀಳು ತ್ರದೆ; ಹಿಂಗಾರಿಯ ಮಳೆಯು ಅಷ್ಟು. ನಿಯಮಿತವಾದದ್ದಲ್ಲ.. ಬೈಲು ಶೀಮೆಯಲ್ಲಿ ಹಿಂ ಗಾರಿಗಿಂತ ಮುಂಗುರಿಯ ಮಳೆಯು: ಹೆಚ್ಚು ಆನಿಯಮಿತವಾದದ್ದು; ಒಕ್ಕಲಿಗರು ಹಿಂ ಗಾರಿಯ ಮಳೆಯನ್ನು ನಂಬಿದಷ್ಟು ಮುಂಗಾರಿಯ ಮಳೆಯನ್ನು ನಂಬುವದಿಲ್ಲ; ಆದರೆ ಯೆಲ್ಲ ಕಡೆಯಲ್ಲಿ ಕರೆ ಭಾವಿಗಳಿಗೆ ಹಿಂಗಾರಿಯ a ನೀರು ಬರುವದು ವಿಶೇಪ; ಹೊಳೆಗಳು ಮುಂಗಾರಿಯ ಮಳೆಯಿಂದ ತುಂಬುತ್ತವೆ. ಯಾಕಂದರೆ ಆದು ಹೊಳೆಗಳ ಉಗಮ ಸ್ಥಾನಗಳಲ್ಲಿ ವಿಶೇಷವಾಗಿ ಬೀಳುತ್ತದೆ. ಈ ಮುಂಬಯಾ ಕರ್ನಾಟಕ ಭಾಗದಲ್ಲಿ ವರ್ಷದೊಳಗಿನ ಸರಾಸರೀ ಶಕೆಯ ಮಾನವನ್ನು ನೋಡಿದರೆ ಅದು ಯೆಲ್ಲ ಕಡೆಯಲ್ಲಿ ಬಹುತರ ವೊಂದೇಪಪ್ರಮಾಣದ್ದು. ಅಂದರೆ ೭೫ರಿಂದ ಆ೦ ಅಂಶದ ವರೆಗೆ, ಇರುತ್ತದೆಂದು ತಿಳಿಯುತ್ತದೆ. ಇದರಂತೆ ಯಲ್ಲ ಕಡೆಯಲ್ಲಿಯೂ ದಿಜೆಂಬರಿನ ಕಡೆಯಲ್ಲಿ ಯೆಲ್ಲಕ್ಟೂ ಕಡಿಮೆ ಶಕೆ, ಆಂದರೆ ಪರಮಾವ ಧಿಯ ಚಳಿ, ಇರುತ್ತದೆಂತಲೂ, ಐಎಪ್ರಿಲ ತಿಂಗಳಿನ ಕಡಿಯಲ್ಲಿ ಪರಮಾವಧಿಯ ಶಕ ಇರುತ್ತದೆಂತಲೂ ತಿಳಿಯುತ್ತದೆ. ಆದರೆ ಇಷ್L₹ಟ೨ರಿಂದ ಈ ದೇಶದಲ್ಲೆಲ್ಲ ವೊಂದೇ ಮಾನ ದ ಶಕೆ, ಅಥವಾ ವೊಂದೇಪ್ರಕಾರದ ಹವೆ, ಇರುತ್ತದೆಂದು ಅನುಮಾನ ಮಾಡಲಾಗದು ಎಲ್ಲ ಕಡೆಯಲ್ಲಿ ವರ್ಷದೊಳಗಿನ ಶಕೆಯ ಸರಾಸರೀ ಮಾನನ್ರ ವೊಂದೇ ಇದ್ದಾಗ್ಯೂಕ ಜೇರೆ ಬೇರೆ ಕಡೆಯಲ್ಲಿ ನಿಕ್ಚಪ್ಪ, ಪರಮಾವಧಿ, ಶಕಯ ಮಾನವು ಬೇರೆ ಬೇರೆ ಒರು ತ್ತದೆ. ಅದರ ವಿವರ ಹ್ಯಾಗಂದರೆ- |

ಭಾಗ ೧.] | ವರ್ಣನೆ. ೨೧ ನಿಕೃಷ್ಟ. 7 ಪರಮಾವಧಿ: ದಿಜೆಂಬರಿನ ಕಡೆಯಲ್ಲಿ, ಎಪ್ರಿಲಿನ ಕಡೆಯಲ್ಲಿ. ಅಂಶ. ಅಂಶ. ಸಮುದ್ರತೀರ ... ೭೫ ಲ೪ ಯಲ್ಲಾಪುರ, ಶಿರಸಿ . . ೭೦ ೯೦ ಧಾರವಾಡ ಬಟ ಜತಗ. 2 ೫೮ ರ್ಣ್‌ AT ( pO il ೧೦೦. ಬ LN ` ಅಲೆ | ೧೧೦ ಈ ಪಟ್ಟಿಯಿಂದ ಪ್ರತಿ ವೊಂದು ಸ್ಥಳದ ಸರಾಸರ್ಲೀ ಶಕೆಯ ಮಾನವು ಸ್ಪಲ್ಪ ಹೆಚ್ಚು ಕಡಿಮೆ ಆಂ ಅಂಶ ಹೊರಡುತ್ತಿದ್ದಾಗ್ಯೂ, ಸಮುದ್ರತೀರದಲ್ಲಿ ಬೇಸಿಗೆ ಚಳಿಗಾಲಗಳ ಶಕೆಯಲ್ಲಿ ೯ ಅಂಶಸ್ವಿಂತ ಹೆಚ್ಚು ಅಂತರವಿಲ್ಲೆಂದು ತಿಳಿಯುತ್ತದೆ. ಈ ಅಂತರವು ಮಲ್ಲಾಡದಲ್ಲಿ ೨೦ ಅಂಶಗಳ ವರೆಗೆ, ಮಲ್ಲಾಡದ ಶರಗಿನಲ್ಲಿ (ಬೆಳಗಾವಿ ಧಾರವಾಡಗ ಳಲ್ಲಿ) ಸುಮಾರು ೪೦ ಅಂಶಗಳ ವರೆಗೆ, ಬೈಲು ಶೀಮೆಯಲ್ಲಿ ೬೦ ಅಂಶಗಳ ವರೆಗೆ ಬೆಳಿಯುತ್ತದೆ. ಇದರಿಂದ ಈ ಬೇರೆ ಬೇರೆ ಸ್ಥಳಗಳಲ್ಲಿ ಚಳಿಗಾಲದ ಜಳಿಗೂ ಬೇಸಿಗೆ ಯ ಬಿಸಿಲಿಗೂ ಯೆಪ್ಪು ಹೆಚ್ಚು ಕಡಿಮೆ ಇರುತ್ತದೆಂಬುವದು ವ್ಯಕ್ತವಾಗುತ್ತದೆ. ಜೈಲು ಶೀಮೆಯಲ್ಲಿ ಚಳಿಗಾಲದ ಶಕೆಯ ಐಮ್ಪಡಿಗಿಂತ ಹೆಚ್ಚು ಬೇಸಿಗೆಯ ಶಸ\" ಇರುತ್ತದೆ; ಅಂದರೆ ಚಳಿಗಾಲದಲ್ಲಿ ಅಲ್ಲಿಯಷ್ಟು ಚಳಿಯೂ, ಬೇಸಿಗೆಯಲ್ಲಿ ಆಲ್ಲಿಯಷ್ಟು ಶಕೆಯೂ ಬೇರೆ ಯಾವ ಕಡೆಯಲ್ಲಿಯೂ ಇರುವದಿಲ್ಲ. ಆದರೆ ಆರೋಗ್ಯದ ಮಾನ ನೋಡಿದರೆ, ಬೈಲು ಶೀಮೆಯಪ್ಪು ಆರೋಗ್ಯಕ್‌ರವಾ ದ ಪ್ರದೇಶವು ಬೇರೆ ಯಾವದೂ ಅಲ್ಲೆಂದು ಅನುಭವದಿಂದ ತಿಳಿದದೆ. ಇಲ್ಲಿಯ ಹವೆ ಯಲ್ಲಿ ಆರ್ದ್ರತ್ಸುವು ಬಹುತರ ಇರುವದಿಲ್ಲ. ಅದರಿಂದ ಇಲ್ಲಿಯ ವೊಣ ಹವೆಯು ಶರೀ ರಕ್ತ ಬಹಳ ಹಿತಕರವಾಗುತ್ತದೆ. ಈ ಹವೆಯಲ್ಲಿ ತಡಮಾಡಿ ಉಂಡರೂ, ಹೆಚ್ಚುಕಡಿಮೆ ಆಹಾರ ತಕ್ಕೊಂಡರೂ, ಶ್ರಮ ಮಾಡದಿದ್ದರೂ ತಡಿಯುತ್ತದೆ. ಜನರು ವಾಡಿಕೆಯಾಗಿ ನಿರೋಗಿಗಳಿರುವರು; ವ್ಯಾಳ್ಯ ವ್ಯಾಳ್ಯಕ್ಸ್‌ ಹಸಿವು ತಪ್ಪುವದಿಲ್ಲ. ಪರಸ್ಪರು ಯಾವ ಪ್ರದೇಶದಿಂದಲೇ ಈ ಹವೆಯೊಳಗೆ ಬರಲಿ, ಅವರಿಗೆ ಆರೋಗ್ಯವೆನಿಸುತ್ತದೆ. ಈ ಬೈಲು ತೀಮೆಯಲ್ಲಿ, ವಿಶೇಷವಾಗಿ ನದೀತೀರದಲ್ಲಿ, ಮುಖ್ಯವಾಗಿ ಸ್ಸಪ್ಟಾತೀರದಲ್ಲಿ, ಆರೋ ಗ್ಯುವು ಯೆಲ್ಲಕ್ರೊ ಹೆಚ್ಚು. ನದೀತೀರದ ಮನುಷ್ಯರು ಧಷ್ಟಪುಪ್ಪರಾಗಿಯೂ ಕಸುವು ಫ್ರವರಾಗಿಯೂ ಆಯಾಸಸ್ಥ್‌ ಹೆದರದವರಾಗಿಯೂ ಇರುತ್ತಾರೆ. ಆದರೆ ಬೈಲು ತೀಮೆಯ ಲ್ಲಿ ಪಟಿಕೀ ಜೇನೆಯ ಉಪದ್ರವನಿದ್ದಪ್ಟು ಉಳಿದ ಮೂರು ವಿಭಾಗಗಳಲ್ಲಿ ಇರುವದಿಲ್ಲ. ಬೇಸಿಗೆಯಲ್ಲಿ ವೊಮ್ಮೆ ಹವೆ ಸೆಟ್ಟು ಈ ಬೇನೆ ಉದ್ಭವಿಸಿತೆಂದರೆ, ಊರಿಗೆ ಊರು ಹಾಳಾ ಗ ಬಹುದು. ಪಟರಕಿಯು ಬಹು ಬೇಗ ಹಬ್ಬುತ್ತದೆ; ಒಳಿತಾಗಿ ಮಳೆ ಬೀಳುವ ವರೆಗೆ ಕಡಿಮೆಯಾಗುವದಿಲ್ಲ. ಮಲ್ಲಾಡದ ಶರಗಿನ ಹನೆಯು ಇಷ್ಟು ಆರೋಗ್ಯವಾದದ್ದಲ್ಲ.

೨೨ . ಗೆ ವರ್ಣನೆ pd | ಗಂ. peಚಹ?ಹವೆಯಲ್ಲಿ ಆರ್ದ್ರತುವು ಬಹುತ. ನಿರ್ವ: ಸಾಲವೂTT ಬೇಸಿಗೆಯ . ಲ್ಲಿ.ಮಾತ್ರ ಸು ತಿಂಗಳು\" ಹ ವೆಯಲ್ಲಿ ಆರ್ರ್ರತ್ರುವಿರುವಡಿಲ್ಲಾದ ಸಾರಣ ಆಗ Rs ಆರೋಗ್ಯಪು'ನೆನೆಚ್ರಗಿರುತ್ತದೆ. ಉಳಿದ 'ಯಾವತ್ತು ಕಾಲದಲ್ಲಿ ಚಳಿಜ್ಜುರ, ನೆಗಡಿ, ಕೆಮ್ಮು » ಆಜೀರ್ಣ, ಮುಂತಾದ ರೋಗಗಳಿಗೆ ಹೆದರಿ ನಡಿಯ ಬೇಕಾಗುತ್ತದೆ. es ' ಮಜ್ಜುರ, ಸನ್ನಿಪಾಳಗಳ ಭೀತಿ ಬಹಳ ಇರುತ್ತದೆ.' ಆದರೆ ಪಟಿಕಯ `ಉಪದ್ರವವು ಬೈಲು. ಶೀಮೆಯಷ್ಟು: ಬಿಲ್ಲ. ಒಂದು ವೇಳೆ ಬೇಸಿಗೆಯಲ್ಲಿ'ಈ ರೋಗ ಹುಟ್ಟಿದರೂ ಬೇಗ ತಣ್ಣಗಾಗುತ್ತದೆ. ಮಲ್ಲಾಡದ ಹವೆ\"ರೋಗಕಾರಕವು. ಇದರಲ್ಲಿ ತೇವು'ಬಹಳಿ' 'ರುಪದದಲ್ಲತಿ, ನೀರು “ನಿರ್ದೋಪ, ವಲ್ಲ. ಈ ಪ್ರದೇಶದಲ್ಲಿ ಅಡವಿ ಬಹಳ ಐರುವದ ' \"ರಿಂದ ಯಲೆ, ಬೇರು, -ಮುಂತಾದ ವೃಶ್ಸಾವಯವಗಳು ನೀರೊಳಗೆ ಬಿದ್ದು 'ಕೊಳಿತು ಸ್ರಿಮಿಗಳನ್ನುಂಟು ಮಾಡುತ್ತವೆ. ಆ ಕ್ರಿಮಿಗಳು ಮನುಷ್ಯರ ಆರೋಗ್ಯವನ್ನು ಬಹು ಬೇಗ ಸಡಿಸುವವು.. ಈ ಹವೆ ತಿಲ್ಲಚಳಿಚ್ಚುರ, ಹೊರಳಡಿಗೆ, ಪ್ಲೀಹ, ಮುಂತಾದ ೦) ಶೀತ ರೋಗಗಳು ಬಹುತರ ತಪ್ಪತ್‌ುಪದಿಲ್ಲ. ವರ್ಷದೊಳಗೆ ವೊಮ್ಯಾದ ರೂ ಬೇನೆ: ಸ್‌ ''ಬೀಳದಂಥ ಮನುಷ್ಯನನ್ನು ಕಾಣುವದು ಆಪರೂಪ. ಆದರೆ. ಘಟ್ಟದ ಕಳಗಿನ ಹವೆಯು. ಹಿತಕ್‌ರವಾದದ್ದು. ಆರೋಗ್ಯದ ಮಾನದ ಲ್ಸಸ್‌ ಶೀಮೆಯ ಳಗೆ ಸಮು ದ್ರತೀರದ _ಪ್ರದೇಶವನ್ನು ಯೆಣಿಸ ಬಹುದು. ಇಲ್ಲಿಯ ಛಿ ಸರ್ವ ಕಾಲವೂ ಇರುತ್ತಿದ್ದಾಗ್ಯೂ, ಹವೆಯೊಳಗಿನ ಶಕೆಯು ಮನುಷ್ಯ ಶರೀರದ: ಶತೆ | (Fe ಅಂಶ)ಗಿಂತ ಬಹಳ ಕಡಿಮೆ ಎಂದೂ ಆಗುವದಿಲ್ಲ. ಆದರಿಂದ ಈ ಹನೆಯು ಶರೀರಕ್ಕ್‌ ವೊಳಿತಾಗಿ ಮಾನಿಸುತ್ತದದೆೆ. ಶೀತ ರೋಗಗಳಂತು ಹುಟ್ಟುವ ಸಂಭವವೇ ಇಲ್ಲ. ಘಟ್ಟದ ಮೇಲಿನ ಜನರು ಘಟ್ಟದ ಕೆಳಗೆ ಹೋದರೆ ಮಾತ್ರ ಒಮ್ಮೊಮ್ಮೆ 'ಶಕೆಯು ಬಾಧಿಸುತ್ತದೆ. ಸರ್ವಕಾಲವೂ ಬೆವರು ಸೋರಿ ಮನುಷ್ಯನು ಆಶಕ್ಕನಾಗು ತಾನೆ; ಒಂಕೆಮ್ರು, ಉರಿಮೂತ್ರ. ಮುಂತಾದ ಉಪ್ಪ ರೋಗಗಳು ಹುಟ್ಟುತ್ತವೆ. ಆದರೆ ಘಟ್ಟದ ಮೇಲಿನಿಂದ ಹೋದಂಥ ಯಲ್ಲ ಮನುಷ್ಯರಿಗೆ ಈ ಬಾಧಿಗಳಾಗುತ್ತವೆಂಬ ಹಾ ಗಿಲ್ಲ. ಯಾರಿಗಾದರೂ ಆದರೆ ಅವರುು ಘಟ್ಟಿದ ಮೇಲೆ ಯೇರಿದ ಕೂಡಲೆ ಬಹುತರ ಈ ಬಾಧೆಗಳಲ್ಲ ನಪ್ಪಕೈವಾಗುತ್ತವೆ. ವಿಶೇಷವಾಗಿ ಹೆಂಗಸರಿಗೆ ತ್‌ಟ್ರದ ಕಳಗಿನ ಡವೆಯು ಬಹು ಚನ್ನಾಃಗಿ ಮಾನಿಸುತ್ತದೆ. ಆಲ್ಲಿಯ ನಿವಾಸಿಗಳು, ವಿಶೆ (ಪವಾಗಿ ಹೆಂಗಸರು, ಸುರೂಪಿಗಳು, ಬುದ್ದಿವಂತರು, ಆರೋಗ್ಯವುಳ್ಳವಮಃ' ಆದರೆ ಕಸುವು ಕಡಿಮೆ. ಈ ಪ್ರದೇಶದಲ್ಲಿ ನೀರು ಸಮೃದ್ಧಿ ಯಾಗಿ ಇರುವದರಿಂದ ,.ಜನರ ವಸ್ತ್ರ ನಾರ ಸ್ವಚ್ಛವಾ ಗಲಿಕ್ಕೆ ಅನುಕೂಲವಾಗಿ, ಅವರ ಸ್ಟಾಭಾವಿಕ ಸುರೂಪಕ್ತೆ ಮತ್ತಿಷ್ಟು ಶೋಭೆಯುಂಟು ಗುತ್ತದೆ. ಸಾರಾಂಶ, ಆರೋಗ್ಯದ ಮಾನದಿಂದ ಈ ಕರ್ನಾಟಿಕ ಶೀಮೆಯಲ್ಲಿಯ ಹವ ಯ ವರ್ಗಗಳನ್ನು ಮಾಡಿದರೆ ಆವು ಈ ಪ್ರಕಾರ ಆಗುವವು.೧ ಬೈಲು ಶ್ಲೀಮೆಯ ನದೀತೀರ, ೨ ಸಮುದ್ರ ತೀರ, 4 ಬೈಲು ಶೀಮುಯ ಇತರ ಪ್ರದೇಶ, ೪ ಮಲ್ಲಾಡದ ಶರಗು, ೫ ಮಲ್ಲುಡ. |

ಭಾಗ ೧.] | ವರ್ಣನೆ. | ೨೩ ನೀರಿನ ಸಂಚಯ. ಘಟ್ಟದ ಸೆಳಗೆ ಕರೆಗಳಿಲ್ಲ; ಆದರೆ ಅಲ್ಲಲ್ಲಿಗೆ ಶೀ ನೀರಿನ ಸಣ್ಣ ದೊಡ್ಡ ಪ್ರವಾಹ ಗಳು ಹರಿಯುತ್ತಿರುವದಲ್ಲದೆ, ನೆಲದೊಳಗೆ ಸ್ನಲ್ಸ ಅಗಿದರೆ ಶೀ ನೀರಿನ ಶಲೆ ಹತ್ತ್ಮುವದು. ಅದರಿಂದ ಇಲ್ಲಿಯ ಜನರಿಗೆ ಕುಡಿಯಲಿಕ್ಕೂ ಬಟ್ಟೆಗಳನ್ನು ವೊಗಿಯಲಿಕ್ಟೂ ತೋಟಿ ಗದ್ದೆಗಳಿಗೂ ನೀರಿನ ತಾಪತ್ರಯವಾಗುವದಿಲ್ಲ. ಮಲ್ಲಾಡ ಭಾಗದಲ್ಲಿಯೂ ನೀರಿಗೆ ಕೊರತೆ ಇಲ್ಲ. ಹೇಳತಕ್ಕಂಥ ದೊಡ್ಡ ಕೆರೆಗಳು ಈ ಭಾಗದಲ್ಲಿಲ್ಲ. ಆದರೆ ಹೊಂಡ ಗಳೂ ಬಾವಿಗಳೂ ಸರ್ವಕಾಲವೂ ತುಂಬಿರುತ್ತವೆ. ಹೊಳೆ ಹಳ್ಳಗಳಿಗೂ ಕೊರತೆ ಇಲ್ಲ. ಬಾವಿಯನ್ನು ಅಗಿಯುವವರಿಗೆ ಬಹಳ ಶ್ರಮವೂ ವೆಚ್ಚವೂ ಬೇಡ; ಹತ್ತಿಪ್ಪತ್ತು ಪೂಟನೊ ಳಗೆ ಸವಿನೀರು ಹತ್ತಬಹುದು. ಆದರೆ ಜಲಾಶಯಗಳ ದಂಡೆಯಲ್ಲಿದ್ದ ಗಿಡಗಳ ಯೆಲೆ, ಹೂ, ಕಾಯಿ, ಬೇರು, ಮುಂತಾದವುಗಳು ನೀರೊಳಗೆ ಬಿದ್ದು ಕೊಳಿಯುವದರಿಂದ ಕ್ರಿಮಿಗಳು ಹುಟ್ಟುತ್ತವೆ. ಅಂಥಾ ನೀರು ಕುಡಿಯುವವರಿಗೆ ರೋಗಗಳು ತಪ್ಪುವದಿಲ್ಲ. ಮಲ್ಲಾ ಡದ ಶರಗಿನ ಪಶ್ಚಿಮ ಭಾಗವು ಮಲ್ಲಾಡವನ್ನೂ ಪೂರ್ವ ಭಾಗವು ಬೈಲು ಶೀಮೇೋಯನ್ನೂ ಹೋಲುತ್ತವೆಂದು ಸಾಧಾರಣವಾಗಿ ಹೇಳಬಹುದು. ಆದರೂ ಪಕ್ಷಿಮ ಭಾಗದ ನೀರು ಮಲ್ಲಾಡದಷ್ಟು ರೋಗಕರವಲ್ಲ; ಬಾವಿಯ ನೀರಿನ ಮೇಲೆ ಬೆಳಿಗ್ಗೆ ವೊಂದು ಬಗೆಯ ಎಣ್ಣೆಯಂಥ ಶೆಪ್ಪವು ನಿಂತಿರುತ್ತದೆ. ಅದರಿಂದ ಆ ನೀರು ಕುಡಿಯುವವರ ಆರೋಗ್ಯ ಸೆಡಬಹುದು. ಆದಾಗ್ಯೂ ಈ ಪಶ್ಚಿಮ ಭಾಗದಲ್ಲಿ ಬಹು 'ದಿವಸ ವಾಸವಾಗಿದ್ದವರಲ್ಲಿ ಸುಮಾರು ಆರ್ಧ ಜನರು ಆರೋಗ್ಯದಿಂದಿರುತ್ತಾರೆಂದು ಹೇಳಿದರೆ ಬಹಳ ತಪ್ಪಾಗಲಿ ಸ್ವಲ್ಲ... ಮಲ್ಲಾಡದ ಶರಗಿನಲ್ಲಿ ದೊಡ್ಡ ದೊಡ್ಡ ಕೆರೆಗಳು ಬಹಳ ಕಡೆಯಲ್ಲಿ ಇರುತ್ತವೆ. ಅವುಗಳಲ್ಲಿ ಮದಗ, ಹಾವೇರಿ, ಕರ್ಜಗಿ, ನಾಗನೂರು (ಬಂಕಾಪುರ), ಡಂಬಳ, ಇವು ಗಳ ಬಳಿಯಲ್ಲಿದ್ದ ಈರೆಗಳು ಪ್ರಸಿದ್ಧ. ಮದಗದ ಕರೆಯಲ್ಲಿ ಕುಮುದ್ಧತೀ ನದಿಯು ಹರಿಯುತ್ತಿರುವ ಕಾರಣ ಇದರಲ್ಲಿಯ ಸಂಚಯವು ಬೇಸಿಗೆಯಲ್ಲಿ ಸಹ ಬಹಳ ಕಡಿಮೆ ಯಾಗುವದಿಲ್ಲ. ಉಳಿದ ಸೆರೆಗಳು ಮಳೆ ಕಡಿಮೆಯಾದರೆ ಬೇಸಿಗೆಯಲ್ಲಿ ಬತ್ತುತ್ತವೆ. ಬೈಲು ಶೀಮೆಯಲ್ಲಿ ನೀರಿನ ತಾಪತ್ರಯವಿದ್ದಷ್ಟು ಯೆಲ್ಲಿಯೂ ಇಲ್ಲ. ನದೀತೀರಗಳ ದ ಈ ರುಕ್ಸ ಪ್ರದೇಶದಲ್ಲಿ ನೀರಿನ ಸಮೃದ್ಧಿಯುಳ್ಳಂಥ ಗ್ರಾಮಗಳನ್ನು ಹಾಂಣಿ ವದು ಬಹು ದುರ್ಲಭವು. ನೀರು ದೊರೆಯದ ಮೂಲಕ ಜನರ ಮೈ ಮೇಲಿನ ಬಟ ಗಳು ಬಹು ಮಲಿನವಿರುತ್ತವೆ; ಅವರು ಯೆಂಟೆಂಟು ದಿವಸ ಸ್ಥಾನ ಮಾಡುವದಿಲ್ಲ; ಮನೆಗಳೂ ಓಣಿಗಳೂ ಕಶ್ಚಲದಿಂದ ತುಂಬಿರುತ್ತವೆ. ಬೇಸಿಗೆಯಲ್ಲಿ ವಿಶೇಷವಾಗಿ ಕೆಲ ಕೆಲವು ಗ್ರಾಮ ನಿವಾಸಿಗಳ ತಾಪತ್ರಯವನ್ನು ನೋಡುವವರಿಗೆ ದಯ ಬರುತ್ತದೆ. ಬೆಳಿಗ್ಗೆ ಕೊಡ ಹಗ್ಗಗಳನ್ನು ಹೊತ್ತು ಕೊಂಡು ಗಂಡಸರೂ ಹೆಂಗಸರೂ ಹೆರದಾರಿಗಿಂತ ಹೆಚ್ಚು ದೂರ ನಡಿದು ಹೋಗಿ ವೊಂದು ಕೊಡ ನೀರು ಸಂಪಾದಿಸಿ ಕೊಂಡು ಮನೆಗೆ ಬಂದರೆ ಬಹು ಭಾಗ್ಯನೆಂದೆಣಿಸುತ್ತಾರೆ. ಆದದರಿಂದ ಬೆಳಿಗಿನಿಂದ ಸಾಯಂಕಾಲದ ವರೆಗೆ

೨೪ ವರ್ಣನೆ [ಭಾಗ ೧. ನೀರಿನದೊಂದೇ ಚಿಂತೆಯು ಯಾವತ್ತು ಜನರ ಮನಸಿನಲ್ಲಿ ಕಟಯುತ್ತಿರುತ್ತದೆ. ಮನೆಗೆ ಯಾರಾದರೂ ಪರಸ್ಥರು ಬಂದರೆ ನೀರು ಮಾತ್ರ ಬೇಡ ಬೇಡಿರೆಂದು ಮನೆಯವರು ದೈನ್ಯ ದಿಂದ ಹೇಳಿಕೊಳ್ಳುತ್ತಾರೆ. ಮಾರ್ಗನ್ಟರು ನಾಲ್ದಾಲ್ಕು ಹರದಾರಿ ನೀರು ಕಾಣದೆ ಬಳ ಲುವರು. ಬಾವಿಗಳೂ, ಹಳ್ಳಗಳೂ, ಸಣ್ಣ ಹೊಳೆಗಳೂ ಸಹ ಬೇಸಿಗೆಯಲ್ಲಿ 'ಬತ್ತುತ್ತವೆ. ಸೆಲವು ಬಾವಿಗಳಲ್ಲಿ ದೈವಯೋಗದಿಂದ ನೀರು ಆಲ್ಬ ಸ್ಟಲ್ಪ ದೊರೆಯುತ್ತಿದ್ದರೆ, ಅದು ಪಾತಾಳಕ್ಕೆ ಇಳಿದ ಹಾಗೆ ಕಾಣಿಸುತ್ತದೆ; ಅದನ್ನು ಮೇಲಿಂದ ನೋಡುವವರ ಕಯ ತಿರುಗುತ್ತವೆ. ಆ ನೀರು ಸ್ಪ್‌ಗೆ ಬರುವ ಪೂರ್ವದಲ್ಲಿ ಅದನ್ನು ಬಯಸುವವರ ಕಣ್ಣೊ ಛಗಿಂದ ನೀರು ಸುರಿಯ ಹತ್ತುತ್ತದೆ. ಬೈಲು ತೀಮೆಯಲ್ಲಿ ಹೇಳತಕ್ಳಂಥ ಕೆರೆಗಳು ದುರ್ಲಭ. ವಿಜಾಪುರದ ಹತ್ತರ ಮಮದಾಪುರವೆಂಬ ಗ್ರಾಮದ ಬಳಿಯಲ್ಲಿ ಎರಡು ದೊಡ್ಡ ಕೆರೆಗಳಿವೆ. ಅವುಗಳಲ್ಲಿ ಮೊಡ್ಡ ಕೆರೆಯು ತುಂಬಿದಾಗ ಅದರ ಸ್ಲೇತ್ರವು ಆ೬೪ ಎರು ಅಂದರೆ ೧ ಚಚ್ಚ್‌ಕು ಮೈಲು ಇರುತ್ತದೆ. ಅದರ ವೊಡ್ಡು ಅರ್ಧ ಮೈಲಿಗಿಂತ ಹೆಚ್ಚು ಉದ್ದವದೆ. ಮಳೆ ಬಹಳ ಕಡಿಮೆಯಾದರೆ ಮಾತ್ರ ಈ ಕೆರೆಯ ನೀರು ಬತ್ತು ತ್ತದೆ. ಆಗಕೆರೆಯೊಳೆಗೆ ಬತ್ತ ಬಿತ್ತುವರು. ಬಾದಾವಿಯಲ್ಲಿ ಬನಶಂಕರಿಯ ಕೆರೆಯು ಸಣ್ಣದಿದ್ದಾಗ್ಯೂ ಆದರ ನೀರು ಬತ್ತುವದಿಲ್ಲ. ಇದೇ ಮೇರೆಗೆ ಬಾದಾವಿಯ ನೆರೆಯಲ್ಲಿ ಗೋವನಕ, ನಂದಿಕೇಶ್ಟ್ಛುರ, ಸೆಂದೂರು, ನೀಲಗುಂದ, ಎಂಬ ಗ್ರಾಮಗಳ ಕರೆಗಳು ತಕ್ಕ್‌ ಮಟ್ಟಿಗೆ ದೊಡ್ಡವಿದ್ದು, ಬಹುತರ ಬತ್ತುವದಿಲ್ಲ. ಮುಂದೆ ನಾಲ್ಪನೇ ಭಾಗದಲ್ಲಿ ವೊಕ್ಳುಲತನದ ಸಂಬಂಧದಿಂದ ಜಲಾಶಯಗಳನ್ನು ಕುರಿತು ಹೆಚ್ಚಿಗೆ ವಿಸ್ತಾರವಾಗಿ ಬರಿಯುವೆವು.

2 ಚಾಹ; ಹುಟ್ಟುವಳಿ. ಭಂಚನೆಯ. ಮುಬಯಾ ಕರ್ನಾಟಕ ಭಾಗದೊಳಗಿನ ಭೂಮಿಯ ರಚ ನೆಯು ಮುಖ್ಯವಾಗಿ ಅಗ್ನಿಶಿಲೆಗಳಿಂದಲೂ ವಿಕೃತತಿಲೆಗಳಿಂದಲೂ ಆಗಿರುತ್ತದೆ; ಜಲತಿಲೆ ಗಳು ಕೆಲವು ನಿಯಮಿತ ಪ್ರದೇಶಗಳಲ್ಲಿ ಮಾತ್ರ ದೊರೆಯುತ್ತವೆ.” ಭೂಗರ್ಭರಚ ನೆಯ ಸಂಬಂಧದಿಂದ ಈ ಕರ್ನಾಟಕ ಭಾಗದಲ್ಲಿ ದಕ್ಷಿಣ, ಉತ್ತರ, ಯೆಂಬೆರಡು ವಿಭಾ ಗಗಳನ್ನು ಮಾಡ ಬಹುದು. ದನ್ಸಿಣ ವಿಭಾಗದಲ್ಲಿ, ಅಂದರೆ ಕಾನಡಾ ಧಾರವಾಡ ಜಿಲ್ಲೆ ಗಳಲ್ಲಿ, ಕಣಶಿಲೆ (ಇಮಾರತಿಯ ಕಲ್ಲಿನ ಜಾತಿ) 'ತೀಣೀಕಲ್ಲು, ನಾನಾ ಪ್ರಕಾರದ ಸ್ಲೇಟನ ಜಾತಿಗಳು, ಹಸುರು ಕಲ್ಲು, ವಜ್ರದುಂಡಿ, ಉಸುಬಿನ ಕಲ್ಲು, ಇವೇ ನೆಲದೊ ಳಗೆ ವಿಶೇಷವಾಗಿ ದೊರೆಯುತ್ತವೆ. ಹಸುರು ಸಲ್ಲು, ವಜ್ರದುಂಡಿ, ಇವೆರಡೂ ವೊಂದ ಕೊಂದು ಸೂಡಿ ಪಾವಟಗೆಗಳಂಥ ರಚನೆಯನ್ನು ಉಂಟುಮಾಡಿರುತ್ತವೆ. ಅದಸ್ತು ಇಂಗ್ಲಿಪದಲ್ಲಿ “ಟ್ರಾಪ್‌” ಎಂಬ ಹೆಸರುಂಟು. ಈ ಟ್ರಾಪ ಶಿಲೆಗಳು ಸಹ್ಯಾದ್ರಿಯ ಲ್ಲಿಯೂ ಜೇರೆ ಗುಡ್ಡಗಳಲ್ಲಿಯೂ ಬಹು ಸ್ಪಷ್ಟವಾಗಿ ಕಾಣಿಸುತ್ತದೆ. ಉತ್ತರ ವಿಭಾ ಗದಲ್ಲಿ ಅಂದರೆ ಜೆಳಗಾವಿ ವಿಜಾಪುರ ಜಿಲ್ಲೆಗಳಲ್ಲಿ, ಶೀಣೀಕಲ್ಲು, ಬೆಣಚಿ, ಸುಣ್ಣದ ಕಲ್ಲು, ಉಸುಬಿನ ಕಲ್ಲು, ಟ್ರುಪತಿಲೆಗಳು, ವಿಶೇಷವಾಗಿ ದೊರೆಯುತ್ತವೆ. ಮಲಾಹಹಾರಿ, ಘಟಪ್ರಭಾ, ಇವೆರಡುಗಳ ನಡುವೆ ಶೀಣೀಕಲ್ಲು ವಿಶೇಷ; ಘಟಪ್ರಭಾ, ಕೃಷ್ಣಾ, ಇವೆ ರಡುಗಳ ನಡುವೆ ಚೆಣಿಚಿ ಕಲ್ಲು, ಸುಣ್ಣದ ಕಲ್ಲು, ಉಸುಬಿನ ಕಲ್ಲು ವಿಶೇಷ; ಸ್ಟಪ್ಲೈಯ ಉತ್ತರದಲ್ಲಿ ಟ್ರಾಪಶಿಲೆಗಳೇ ಮುಖ್ಯ. ಟ್ರಾಪತಿಲೆಗಳಿದ್ದಲ್ಲಿ ನೆಲವು ತಗ್ಗು ದಿನ್ನೆಬಹಳ, ಭೂಮಿ ಬೆಳೆಯುಳ್ಳದ್ದಲ್ಲ. ಖನಿಜಗಳು. ಚಿನ್ನವು.-- ಬುನಾದಿಯಲ್ಲಿ ಧಾರವಾಡ ಜಿಲ್ಲೆಯ ಕೆಲವು ಪ್ರದೇಶಗಳಲ್ಲಿ ಚಿನ್ನವು ಬಹಳ ದೊರೆಯುತ್ತಿತ್ತೆಂದು ಹೇಳುತ್ತಾರೆ. ಗದಗ ತಾಲೂಕಿನಲ್ಲಿ ಇರುವ ಕಪೋತ ಗುಡ್ಡದಲ್ಲಿ ಬಹು ಜನರು ಪೂರ್ವಕಾಲದಲ್ಲಿ ಬಹಳ ಚಿನ್ನವನ್ನು ಸಂಪಾದಿಸಿದ ಬಗ್ಗೆ ನಾನಾ ಪ್ರಕಾರದ ಕಥೆಗಳನ್ನು ಜನರು ಹೇಳುತ್ತಾರೆ. ಈಗ ಕಪೋತ ಗುಡ್ಡದಿಂದ ಹರಿಯುವ ಡೋಣಿ ಮುಂತಾದ ತೊರೆಗಳ ಮಳಲಿನಲ್ಲಿ ಮಾತ್ರ ಚಿನ್ನದ ರಜಗಳು ಅಲ್ಪ 3 ಅಗ್ನಿಯ ವ್ಯಾಪಾರದಿಂದ ಹುಟ್ಟದ ತಿಲೆಗಳು ಅಗ್ನಿತಿಲೆಗಳು. ಇವುಮು ದ್ಲೆಗಲ್ಲುಗಳು, ಅಂದರೆ ಇದಕ್ಕೆ ಪದರುಗಳಿಲ್ಲ; ಅಲ್ಪ ಸ್ವಲ್ಪ ಮಿಂಚು ಇರುತ್ತದೆ. ಇಮಾರತಿಯ ಕರೆಕಲ್ಲು, ಹಸುರು ಕಲ್ಲು, ವಜ್ರದುಂಡಿ (ಬಾಸಾಲ್ಬ). ಈ ಜಾತಿಯ ಶಿಲೆಗಳು. ನೀರಿನ ಬುಡ ದಲ್ಲಿ ಹುಚ್ಚಿದ ಶಿಶೆಗಳು ಜಲಶಿಲೆಗಳು. ಇವು ವೊಂದರ ಮೇಲೊಂದುಗಳಿಗೆ ಹಾಕಿದ ಹಾಗೆ ಥರ ಹಿಡಿದು ಕೂತಿರುತ್ತವೆ, ಇವಕ್ಕೆ ಮಿಂಚು ಇರುವದಿಲ್ಲ. ಪದರುಳ್ಳ ಹಾಸಿಗೆಗಲ್ಲು, ಸ್ಲೇಟು, ಉಸುಬಿನ ಕಲ್ಲು, ಸುಣ್ಣದ ಕಲ್ಲು, ಈ ಜಾತಿಯ ಶಿಲೆಗಳು. ವಿಕೃತ ಶಿಲೆಗಳಿಗೆ ತೆಳ್ಳಗಿನ ಥರಗಳಿರುವದಲ್ಲದೆ ಮಿಂಚು ಸಹ ಇರುವದು. ಅಭ್ರಕ, ಅರದಾಳ, ಶೀಣೇ ಕಲ್ಲು(ನೈಸ), ಈ ಜಾತಿಯ ಶಿಲೆಗಳು.

೨೬ ಹುಟ್ಟುವಳಿ. [ಭಾಗ ೨. ಸ್ಪಲ್ಪವಾಗಿ ದೊರೆಯುತ್ತವೆ. ಕೋಡ, ರಾಣೀ ಬಿನ್ನೂರೂ ತಾಲೂಕುಗಳಲ್ಲಿಯ ಪ್ರವಾ ಹಗಳಲ್ಲಿಯೂ, ಚಿನ್ನ ಮುಳಗುಂದದ ಗುಡ್ಡದಲ್ಲಿಯೂ ಚಿನ್ನದ ಕಣಗಳು ಉಸುಬಿನಲ್ಲಿ ದೊರೆಯುತ್ತವೆ. ಜಾಲಗಾರರು ಬಹು ಶ್ರಮದಿಂದ ಇಂಥಾ ರಜವನ್ನು ವಿಂಗಡಿಸಿ ತೆಗಿ ದರೆ, ಅವರಿಗೆ ದಿನದ ಕೂಲಿ ಸಹ ಪೂರಾ ಹೊಟ್ಟಿ ತುಂಬುವಷ್ಟು ದೊರೆಯುವದಿಲ್ಲಿಂದು ತಿಳಿದದೆ. ಸರಕಾರದವರು ಸನ್ನ ೧೮೩೯ರಿಂದ ೧೪೭೪ರ ವರೆಗೆ ಬೇರೆ ಬೇರೆ ಕಾಲದ ಭಲ್ಲಿ ಖಣಿಗಳ ಸೆಲಸದಲ್ಲಿ ಜಾ ಬೇರೆ ಬೇರೆ ಶೋಧಕ ಜನರನ್ನು ಈ ಚಿನ್ನದ ' ಭೂಮಿಯ: ಪ್ರದೇಶಕ್ಕೆ ಕಳಿಸಿ. ಶೋಧ ಮಾಡಿಸಿದರು; ಆದರೆ ಬಣೆಯನ್ನು ಎಡ ತಕ್ಳ್‌ಪ್ಬು ಚಿನ್ನವು ಈ ಪ್ರದೇಶದಲ್ಲಿ ದೊರೆಯುವ ಸಂಭವವೆಪ್ಟು ಮಕ? ಅಲ್ಲೆಂದು ಮನಗಂಡು ಆ ಕೆಲಸವನ್ನು ಬಿಟ್ಟು ಬಿಟ್ಟಿರು. ಜೆಳಗಾವೀ ಜಿಲ್ಲೆಯ ಕೆಲವು ಗುಡ್ಡಗಳ ವಾರೆಗಳಲ್ಲಿ ಚಿನ್ನದ ಮಣ್ಣು ದೊರೆಯು ತ್ತದೆ... ಸಂಪಗಾವಿಯ ಹತ್ತರ ಮಲಾಹಹಾರಿಗೆ ಕೂಡುವ ಪ್ರವಾಹಗಳಲ್ಲಿಯೂ ಬಾದಾ ಮಿಯ ಬಳಿಯಲ್ಲಿ ಮಲಾಪಹಾರಿಯ ಮಳಲಿನಲ್ಲಿಯೂ ಚಿನ್ನದ ರಜಗಳು ದೊರೆಯುತ್ತ ವೆಂದು ಹೇಳುತ್ತಾರೆ. ಕಬ್ಬಿಣ.ಇದು ಜೇರೆ ಬೇರೆ ಕಡೆಯಲ್ಲಿ ಹೇರಳವಾಗಿ ದೊರೆಯುತ್ತದೆ. ಕಾನಡಾ ಜಿಲ್ಲೆಯೊಳಗಿನ ಸಹ್ಯಾದ್ರಿಯ ಭಾಗದಲ್ಲಿಯೂ ಹೊನ್ನಾ ನರದ ಹತ್ತರ ಇರುವ ಬಸವ ರಾಜದುರ್ಗವೆಂಬ ನಡುಗಡ್ಡೆ ಯಲ್ಲಿಯೂ ಕಬ್ಬಿಣದ ಅದುರುಗಳು ವಿಪುಲವಾಗಿ ದೊರೆ ಯುತ್ತವೆ. ಪೂರ್ವಕಾಲದಲ್ಲಿ ಸಹ್ಯಾದ್ರಿಯ ಮೇಲೆ ಕಬ್ಬಿಣ ತೆಗಿಯುವ ಕುಲಿಮೆಗಳಿ ಧ್ದದ್ದರ ಕುರುಹುಗಳು ಈಗ್ಯೂ ಇರುತ್ತವೆ. ಆದರೆ ಈಗ ಈ ಕುಲಿಮೆಗಳು ಯೆಲ್ಲಿಯೂ ನಡಿಯುವದಿಲ್ಲ. ಥಾರವಾಡ ಜಿಲ್ಲೆಯಲ್ಲಿ ಬಹುತರ ಯೆಲ್ಲ ಕಡೆಯಲ್ಲಿಯೂ ಬ್ಬ ಇದ ಕಲ್ಲುಗಳು ಬಹಳ ದೊರೆಯುತ್ತವೆ. ಕಿತ್ತೂರಿನಿಂದ ಹುಬ್ಬಳ್ಳಿಯ ವರೆಗೆ ಈ ಯಾವತ್ತು ಶಿಲೆಗಳಲ್ಲಿ ಹೆಚ್ಚಾಗಲಿ ಕಡಿಮೆಯಾಗಲಿ ಕಬ್ಬಿಣವು ಮಿಶ್ರವಾಗಿರುತ್ತದೆ. ಕಲ ಘಟಗೀ ತಾಲೂಕಿನಲ್ಲಿ ಗುಳಿಗಿ ಯೆಂಬ ಗ್ರಾಮದಲ್ಲಿಯೂ ಧಾರವಾಡದ ಬಳಿಯಲ್ಲಿರುವ ತೇಗೂರೆಂಬ ಹಳ್ಳಿಯಲ್ಲಿಯೂ ಕಬ್ಬಿಣ ತೆಗೆಯುವ ಕುಲಿಮೆಗಳು ಈಗ್ಯೂ ನಡಿಯು ತ್ತವೆ. ಆದರೆ ವಿಲಾಯತಿಯ ಕಬ್ಬಿಣವು ಬಹಳ ಅಗ್ಗವಾಗಿ ದೊರೆಯುವ ಕಾರಣ ಈ ಕುಲಿಮೆಗಳನ್ನು ಇಟ್ಟಿವರಿಗೆ ಹೇಳತಕ್ಟುಪ್ಟು ಲಾಭವಾಗುವದಿಲ್ಲ. ಪೂರ್ವಕಾಲದಲ್ಲಿ ಧಾರವಾಡ ಪ್ರಾಂತದಲ್ಲಿ ಬಹಳ ಕುಲಿಮೆಗಳಿದ್ದವೆಂದು ಹೇಳುತ್ತಾರೆ. ಕಪೋತ ಗುಡ್ಡದ ನೆರೆಯ ಕೆಲವು ಪ್ರದೇಶಗಳಲ್ಲಿ ಚಿನ್ನದ ಸಂಗಡ ಕಬ್ಬಿಣವೂ ಮ್ಯಾಂಗನೀಜೆಂಬ ಲೋಹವೂ ದೊರೆಯುತ್ತವೆ. ಇದೇ ಮೇರೆಗೆ ಬೆಳಗಾವಿಯ ನೆರೆಯಲ್ಲಿ ಕಾನೂರು, ಪಾಟನೆ, ರಾಮ ಘಟ್ಟಿ, ಮುಂತಾದ ಸ್ಥಳಗಳಲ್ಲಿಯೂ, ಗೋಕಾವಿಯ ನೆರೆಯಲ್ಲಿ ಸ್ಫೈತ್‌ನಾಳ, ತಾವಜೆ ಯೆಂಬಲ್ಲಿಯೂ ಪೂರ್ವದಲ್ಲಿ ಕಬ್ಬಿಣ ತೆಗೆಯುವ ಕುಲಿಮೆಗಳಿದ್ದವು. ಕಲಾದಗಿಯ ನೆರೆಯಲ್ಲಿ ಜ್ಛೈನಮಟ್ಟ, ಸಿದ್ದಾಪುರ, ಅಕಿಮರಡಿ, ಎಂಬ ಗ್ರಾಮಗಳಲ್ಲಿಯೂ, ಹುನಗುಂದದ ನೆರೆಯಲ್ಲಿ ಸಿದ್ದನಾಳ, ಬೆನಕನವಾಡಿ, ಎಂಬ ಗ್ರಾಮಗಳಲ್ಲಿಯೂ, ಬಾದಾನಿಯ ನೆರೆಯಲ್ಲಿ

ಭಾಗ ೨.] (2 ಹುಟ್ಟುವಳಿ. ೨೭ ಹಲಗೇರಿ, ರಾಘಾಪುರ, ಎಂಬ ಗ್ರಾಮಗಳಲ್ಲಿಯೂ ಕಬ್ಬಿಣ ತೆಗಿಯುವ ಕುಲಿಮೆಗಳು ಅಲ್ಪ ಸ್ಟಲ್ಪವಾಗಿ ಈಗ್ಯೂ ನಡಿಯುತ್ತವ. -ಆಕಿಮರಡಿ, ಬೆನಕನವಾಡಿಗಳಲ್ಲಿ ಹುಟ್ಟುವ ಒಳ್ಳುಲತನದ ಸಾಮಾನುಗಳಿಗೆ ತಕ್ಕ್‌ ಮಟ್ಟಿಗೆ ಚನ್ನಾ;ಗಿ ಬೆಲೆ ಬರುತ್ತದೆ. | ಮೇಲಿನ ವಿವರದಿಂದ ಈ ಕರ್ನಾಟಕ ದಿ ಕಬ್ಬಿಣವು ಬಹಳ ಕಡೆಯಲ್ಲಿ ಸಮೃದ್ಧಿ ಯಾಗಿ ದೊರೆಯುತ್ತ ದೆಂದು ಸ್ಪಪ್ಪವಾಗುತ್ತದೆ.. ಆದರೆ ವಿಲಾಯತಿಯ ಕಮ್ಹಾ ರರು ಅಲ್ಬ ಶ್ರಮದಿಂದ ಖಂಡಗಗಟ್ಲೆಯಿಂದ ತಮ್ಮ ದೇಶದಲ್ಲಿ ತಬ್ಬಿವನ್ನು ಖಣಿಯಿಂದ ತೆಗಿದು, ಈ ದೇಶಸ್ಥ ಆಗ್ಗೆ ಬೆಲೆಯಿಂದ ಮಾರಾಟಕ್ಕೆ ಘಭಿಸsey Ae ಕಬ್ಬಿಣ ತೆಗಿ ಯುವ ಹೋರೆಯು ಈ ದೇಶದಲ್ಲಿ ಬಹುತರ ಯಲ್ಲ ಕಡೆಯಲ್ಲಿ ನಿಂತು ಹೋಗಿರುತ್ತದೆ ಆದರೆ ವಿಲಾಯತಿಯ ಅತ್ಯುತ್ತಮ ಕಬ್ಬಿಣವು ಈ ಪ್ರಾಂತದಲ್ಲಿ ಹುಟ್ಟುವ ಕಬ್ಬಣಕ್ಕ್‌ ಹೊಂದುವದಿಲ್ಲ. ವಿಲಾಯತಿಯ ಅತಿ ಮಿದುವಾದ “ಸಿಕಿ” ಕಬ್ಬಿಣವೆಂಬ ಕಬ್ಬಿಣಸ್ತು ಸಹ ಸ್ಥುಲ್ಸ ಕಾವು ಕಡಿಮೆಯಾದರೆ ಹೊಡಿಯುವಾಗ ಆದು ತಡ ಆದರೆ ಈ ದೇಶದ ಕಬ್ಬಿಣವನ್ನು ಕಾವು ಪೂರಾ ಅಳಿದ ಮೇಲೆ ಸಹ ಹೊಡಿದು ನಿಗಚ ಬಹುದು. ' ಆದಾಗ್ಯೂ ಸಾಧಾರಣ ವ್ಯವಹಾರದ ಆಯುಧಗಳಿಗೆ ಅಷ್ಟು ಮೇಲಾದ ಕಬ್ಬಿಣವು ಬೇಕಾ ಗುವದಿಲ್ಲಾದಕಾರಣ ಜನರು ವಿಲಾಯತಿಯ ಆಗ್ಗದ ಕಬ್ಬಿಣವನ್ನೇ ಹೆಚ್ಚಿಗೆ ಕೊಳ್ಳುವರು. ನಮ್ಮ ಕಮ್ಮ್ರಾರರ ಕುಲಿಮಗಳನ್ನು ಮಾಡಲಿಕ್ಕೆ ಚಾತುರ್ಯ, ಕೌಶಲ್ಯ, ಶಾಸ್ತ್ರ ಚ್ಞಾನಗಳೇನು ಪ್ರಯೋಜನವಿಲ್ಲ. ತೀರ ಕಾಡು ಮನುಷ್ಯನು ಸಹ ವೊಮ್ಮೈೆ ನೋಡಿದ ಕೂಡಲೆ ಅಂಥಾ ಹುಲಿಮೆಯನ್ನು ಮಾಡಿ ಸೊಳ್ಳ ಬಹುದು. ಅದರ ವಿವರ ಹ್ಯಾಗಂದರೆ ಸುಮಾರು ೨ ಮೊಳ ಯೆತ್ತರ, p ಮೊಳ ಚಚ್ಞೌಕು, ಆದದ್ದೊಂದು ಕಟ್ಟೆಯನ್ನು ಕಟ್ಟ ವರು. ಆ ಕಟ್ಟೆಯ ವೊಂದು ಬದಿಯ ಮಧ್ಯ ಭಾಗದಲ್ಲಿ ಸುಮಾರು ವೊಂದು ಮೊಳ ಅರ್ಥ ವರ್ತುಲಾಕೃತಿಯ ಹರಿನಾಳಿಗೆಯಂತೆ ನೆಗ್ಗನ್ನು ಕಟ್ಟಯೊಳಗೆ ಬುಡದಿಂದ ಮೇ ಲಿನ-ವರೆಗೆ ಹಾಕುವರು. ಅದರ ಬುಡದಲ್ಲಿ ಗೇಣುದ್ದ ಸಣ್ಣ ತಗ್ಗು ಮಾಡಿಟ್ಟು, ಆದರ ತಲೆಯ ಮೇಲೆ ಕಟ್ಟಿಗಿಂತ ಗುದ್ದು ಮೊಳ ಐತ್ತರವಾಗಿ ಅರ್ಧ ವರ್ತುಲಾಕೃತಿಯ ಥರ ಕಬ್ಬ, ಯೆರಡು ದೊಡ್ಡ ತಿದಿಗಳನ್ನು ಸಭ್ಟ್ರಿಯ ಮೇಲೆ ಹಚ್ಚಲಿಕ್ಕೆ ಬರುವ ಹಾಗೆ ಆ ಥರ ದೊಳಗೆ ಯೆರಡು ಮುಶಿಗಳನ್ನು ಇ ೬.1 ಇದು ಕುಲಿಮಯಾಯಿತು. ಕಬ್ಬಿಣದ ಕಲ್ಲುಗಳನ್ನು ಛಕಡಿಯ ಮೇಲೆ ತಂದು ವೊಡಿದು ಸಣ್ಣ ಹರಳುಗಳನ್ನು ಗತ] ತರುವಾಯ ಭಟ್ಟಯನ್ನು ಯೇರಿಸುವಾಗ, ಘಟ್ಟ ಯೊಳಗಿನ ಅರ್ಥ ವರ್ತುಳಾಕಾರವಾದ ನೆಗ್ಗಿಗೆ ಹೊಂದಿಸಿ, ಹ ಅರ್ಥ ಭಾಗವನ್ನು ಕಟ್ಟೆಯ ಹೊರಬದಿಯಲ್ಲಿ ಬೆಂಕಿಯೊಳಗೆ ಕರಗದಂಥ ಅರ್ಲಿನ ಥರ ಹಾಕಿ ಬ ಸತ್ತು ಗಳಿಗೆಯಂಥ ಪೊಳ್ಳು ಪ್ರದೇಶ ವನ್ನು ಪೂರಾ ಮಾಡಿಕೊಳ್ಳುವರು. ಈ ಅರ್ಲಿನ ಥರದ ಮೇಲ್ಲುದಿಯಾದರೂ ಸಟ್ಟೆ ಯೊಳಗಿನ ಥರದಂತೆ ಗುದ್ದು ಮೊಳ ಯತ್ತರವಾಗಿ ಇರುವದು. ಅದರಿಂದ ಆ ಗಳಿಗೆ ಯಂಥ ಪೊಳ್ಳುಪ್ರದೇಶದ ಬಾಯಿಯು ಕಟ್ಟೆಯ ಮೇಲೆ ಗುದ್ದು ಮೊಳ ಯೆತ್ತರವಾಗು ವದು. ಇಷ್ಟುದ ಬಳಿಕ ಆ ಪೊಳ್ಳಿ ನೊಳಗೆ ಇದ್ದಲಿಯನ್ನು ತುಂಬಿ ಅದರ ಬಾಯಿಗೆ ವೊಂದು

ಲೆ: ಹುಟ್ಟುವಳಿ. [ಭಾಗ ೨. ಅರ್ಧ ಹರಿವೆಯ ಕಂಟವನ್ನು ಹಾಕಿ ಆ ಕಂಟದ ಕೊಪ್ಪರಿಗೆಯೊಳಗೆ ಇದ್ದಲಿಯ ಪುಡಿಯೊಳಗೆ ಕಬ್ಬಿಣದ ಕಲ್ಲಿನ ಹರಳುಗಳನ್ನು ಹಾಕ ಮೇಲೆ ಮತ್ತೆ ಐದ್ದಲಿಯನ್ನು ವೊಟ್ಟುವರು. ಬಳಿಕ ಆ ಇದ್ದಲಿಗೆ ಬೆಂಕಿಯ ಹಾಕ ಹಿಂದೆ ಹೇಳಿದ ಯೆರಡು ಮುಶಿಗ ಛಲ್ಲಿ ಯೆರಡು ತಿದಿಗಳ ಕೊಳಿವೆಗಳನ್ನು ಶೇರಿಸಿ, ಕಟ್ಟಿಯ ಮೇಲೆ ಇಬ್ಬರು ಮನುಪ್ಯರು ಕೂತು ಆ ತಿದಿಗಳನ್ನು ಊದುವರು. ಈ ಪ್ರಕಾರ ಚೆಳಿಗಿನಿಂದ ಮಧ್ಯಾಹ್ನದ ವರೆಗೆ ಅವೆರಡೂ ತಿದಿಗಳು ಏಕಪ್ರಕಾರವಾಗಿ ಸಾಗುತ್ತವೆ. ತಿದಿ ಊದುವವರು ದಣಿದರೆ ಬೇರೆ ಇಬ್ಬರು ಆ ಕೆಲಸ ಮಾಡುವರು. ಸೊಪ್ಪರಿಗೆಯೊಳಗಿನ ಇದ್ದಲಿ ಸುಟ್ಟು ಹೆರಳು ಗಳು ಪೊಳ್ಳಿನೊಳಗೆ ಇಳಿಯುತ್ತ ಹೋದ ಹಾಗೆ ಆಗಾಗೆ ಹೊಸ ಇದ್ದಲಿಯನ್ನು ಹಾಕುತ್ತ ಹೋಗುವರು. ಈ ಪ್ರಕಾರ ಸುಮಾರು ಆ ತಾಸು ಕಾವು ಕೊಡಲು, ಆ ಹರಳುಗಳಿಲ್ಲ ಕರಗಿ, ಕಬ್ಬಿಣದ ರಸವು ಬೇರೆಯಾಗಿ ಕೆಳಗಿನ ಕುಣಿಯೊಳಗೆ ಹೋಗಿ ನಿಲ್ಲುವದು. ಬಳಿಕ ಹಸೆ ಅರ್ಲಿನ ಥರವನ್ನು ಪೊಡಿದು ಕುಣಿಯೊಳಗಿನ ಕಬ್ಬಿಣವನ್ನು ಸ್ವಲ್ಪ ಆರ ಬಿಟ್ಟು ಇಸ್ಟುಳದಿಂದ ಯೆತ್ತಿ ತೆಗಿದು, ಬಡಿಗಲ್ಲಿನ ಮೇಲಿಟ್ಟು, ನಾಲ್ವಾರು ಜನರು ಸುತ್ತು ಮುತ್ತು ನಿಂತು ಗಡುತರವಾದ ಸುತ್ತಿಗೆಗಳಿಂದ ಆ ಕಬ್ಬಿಣವನ್ನು ವೊಳಿತಾಗಿ ಬಡಿಯು ವರು. ಅದರಿಂದ ಆದರೊಳಗೆ ಉಳಿದ ಕಸರು ಯಾವತ್ತು ಹಾರೀ ಹೋಗಿ, ಶುದ್ಧವಾದ ಮಿದು ಕಬ್ಬಿಣವಾಗುವದು. ಬಳಿಕ ಅದನ್ನು ಮತ್ತೆ ಕಾಸಿ, ಕೊಡ್ಲಿ, ಗುದ್ದಲಿ, ಈುಡ, ಕುಳ, ಮುಂತಾದ ಆಯುಧಗಳನ್ನು ಮಾಡುವರು. ಇಷ್ಟೆಲ್ಲ ಕೆಲಸವನ್ನು ನಡಿಸಲಿಕ್ಳು ಪ್ಕಿಆ ಆಳು, ೨ ಯೆತ್ತು, ೧ ಛಕ್ಸ್‌ಡಿ, ಇಷ್ಟು ಸಾಹಿತ್ಯ ಬೇಕಾಗುವದಲ್ಲದೆ, ಇದ್ದಲಿಯ ವೆಚ್ಚ ಬೇರೆ. ಇಷ್ಟೆಲ್ಲ ವೆಚ್ಚದಿಂದ ಯೆರಡು ದಿನಕ್ಟೊಮ್ಮೆ ಘುಲಿಮೆ ಸಾಗಿ, ಅದು ಸಾಗಿದ ದಿವಸ ಸುಮಾರು ೬೦ ಶೇರು ಕಬ್ಬಿಣ ಹೊರಡುವದು. ಬೆಳ್ಳಿ, ತಾಮ್ರ.- ಇವು ಕಪೋತ ಗುಡ್ಡದಲ್ಲಿ ಮಾತ್ರ ಚಿನ್ನದ ಸಂಗಡ ಮಿಶ್ರವಾಗಿ ಅಲ್ಪ ಪ್ರಮಾಣದಿಂದ ದೊರೆಯುತ್ತವೆ. ಬೇರೆ ಯಲ್ಲಿಯೂ ದೊರೆಯುವದಿಲ್ಲ. ಹವಳ... ಕಾರವಾಡದ ಬಳಿಯಲ್ಲಿ ಸಮುದ್ರ ದಂಡೆಯಲ್ಲಿ ಹವಳದ ಬಂಡೆಗಳಿರು ತ್ತವೆ. ಅವುಗಳ ತುಂಡುಗಳನ್ನು ಸುಟ್ಟರೆ ಸುಣ್ಣವಾಗುತ್ತದೆ. ಆದರೆ ಆ ಸುಣ್ಣವು ಗಚ್ಚಿನ ಸೆಲಸಸ್ಕೆ ಬರುವದಿಲ್ಲ. 4 ಗೋಮೇದ.- ಬಾದಾವಿಯ ಈಶಾನ್ಯದಲ್ಲಿ ಯೆಂಟು ಮೈಲಿನ ಮೇಲೆ ಹನಮಾ ಪುರವೆಂಬಲ್ಲಿ ಮಧ್ಯಮ ಪ್ರತಿಯ ಗೋಮೇದ ಜಾತಿಯ ಹರಳುಗಳು ದೊರೆಯುತ್ತವೆ. ಸ್ಸ್‌ಪಫ್ಲೆಯ ಪ್ರವಾಹದಲ್ಲಿಯೂ ಕಲ ಕೆಲವು ಕಡೆಯಲ್ಲಿ ಈ ಹರಳುಗಳು ದೊರೆಯುವದುಂಟು. ಉಪ್ಪು ಸೋರುಪ್ಪು.-- ಪೂರ್ವದಲ್ಲಿ ಕಾನಡಾ ಜಿಲ್ಲೆಯಲ್ಲಿ ಸಮುದ್ರ ದಂಡೆಯ ಮೇಲೆ ಸಮುದ್ರದ ನೀರಿನಿಂದ ಬಹಳ ಕಡೆಯಲ್ಲಿ ಉಪ್ಪಾರ ಜನರು ಉಪ್ಪು ತೆಗಿಯುತ್ತಿ ದ್ದರು. ಆದರೆ ವೊಳಗಡೆಯಲ್ಲಿ ಸರಕಾರದವರು ಉಪ್ಪಿನ ಜಕಾತೀ ಹೊಡ್ರಿಸಿದ್ದರಿಂದ ಹೊನ್ನಾವರ, ಹುಮಲಯ, ಕಾರವಾಡ, ಮುಂತಾದ ಸ್ಟಲ್ಸ ಸಳಗಳಲ್ಲಿ ಮಾತ್ರ ಈಗ ಉಪ್ಪು ಹುಟ್ಟು ತ್ತದೆ. ಆದರೂ ಸಾವಿರಾರು ಖಂಡಗ ಉಪ್ಪು ಪ್ರತಿ ವರ್ಷ ಈ ಜಿಲ್ಲೆಯಿಂದ

ಭಾಗ ೨.3 ಹುಟ್ಟುವಳಿ. ೨೯ ಮಾರಾಟಕ್ಕೆ ಹೋಗುತ್ತದೆ. ಇಲ್ಲಿ ಹುಟ್ಟುವ ಉಪ್ಪು ಬೆಳ್ಳಗಿರುತ್ತದೆ; ಅದರಲ್ಲಿ ಮೈಲು ಇರುವದಿಲ್ಲ. ವಿಜಾಪುರ ಜಿಲ್ಲೆಯಲ್ಲಿಯೂ ಡೋಣಿಯ ದಂಡೆಯ ಮೇಲೆ ಪೂರ್ವದಲ್ಲಿ ಮಣ್ಣುಪ್ಪು ಬಹಳ ಹುಟ್ಟುತ್ತಿತ್ತು. ಈಗ ಯಾವತ್ತು ಉಪ್ಪಿನ ಮೆಳೆಗಳು ಹಾಳುಬಿದ್ದವೆ. ಗೊಗ್ಗೀಹಾಳ, ಕನ್ನ್ೊಲೀಳಿ, ಕಾಂತೋಜಿ, ಮುಂತಾದ ಕಡೆಯಲ್ಲಿ ಸೋರುಪು ಈಗ್ಯೂ ಹುಟ್ಟುತ್ತದೆ. ಅಭ್ರಕ.- ಗೋಕಾನಿಯ ನೆರೆಯಲ್ಲಿ ಕರೆ ಅಭ್ರಕ ಮಧ್ಯಮ ತರದ್ದು ದೊರೆ ಯುತ್ತದೆ. ರಂಗೋಲಿಯ ಕಲ್ಲು.- ಬಾಗಲಕೋಟೆಯಪ್ಪೂರರ್ವಕ್ಕೆ ೭ ಮೈಲಿನ ಮೇಲೆ ಗದ್ರನ ಸೇರಿ ಯೆಂಬಲ್ಲಿ ಮೇಲಾದ ರಂಗೋಲಿಯ ಕಲ್ಲುಗಳು ದೊರೆಯುತ್ತವೆ. ಇವನ್ನು ವೊಡಿದರೆ ಚೌಕು ಹಲಿಗೆಗಳು ಹೊರಡುತ್ತವೆ. ಆ ಹಲಿಗೆಗಳುಪೂರ್ಣ ಕ | ವಾಗಿರುತ್ತವೆ. ಕಲಾದಗಿಯ ನೆರೆಯಲ್ಲಿಯೂ ಖಾನಾಪೂರದ ದಕ್ಷಿಣಕ್ಕೂ ಈ ಜಾತಿಯ ಕಲ್ಲುಗಳು ದೊರೆಯುತ್ತವೆ. ಸುಣ್ಣದ ಕಲ್ಲು. - ವಿಜಾಪುರ ಜಿಲ್ಲೆಯಲ್ಲಿ ವಿಶೇಷವಾಗಿ ಬಾಗಲಕೋಟಿ, ಬಾದಾನಿ, ಮುದ್ದೆ ಬಿಹಾಳ ತಾಲೂಕುಗಳಲ್ಲಿ ಮೇಲಾದ ಸುಣ್ಣದ ಕಲ್ಲುಗಳು ದೊರೆಯು ತ್ರವೆ. ಬಾಗಲಕೋಟಿ, ಕಲಾದಗಿಗಳ ನೆರೆಯಲ್ಲಿ ನುಣುಪಾದ ಸಂಗಮರವರೀ ಜಾತಿಯ ದೊಡ್ಡ ಶಿಲೆಗಳನ್ನು ಖಣಿಗಳಲ್ಲಿ ಆಗಿದು ತೆಗಿಯ ಬಹುದು. ಇವುಗಳಿಗೆ ಬಿಳದು, ಕಪ್ಪು, ನೀಲ, ಹಸುರು, ಗುಲಾಬಿ, ಬೂದಿಬಣ್ಣ, ಮುಂತಾದ ನಾನಾ ಪ್ರಕಾರದ ಬಹು ಸೊಬಗಿನ ಬಣ್ಣಗಳಿರುತ್ತವೆ. ಆದರೆ ಈ ಶಿಲೆಗಳನ್ನು ಇಮಾರತಿನಲ್ಲಿ ಇದು ವರೆಗೆ ಯಾರೂ ಉಪ ಯೋಗಿಸಿಲ್ಲೆಂಬುವದು ಆಶ್ಚರ್ಯವು. ತಾಳೀಕೋಟಿಯಲ್ಲಿಯೂ ಸಿಂದಗೀ ತಾಲೂಕ ನಲ್ಲಿ ಹೊನ್ನಳ್ಳಳ್ಿಳಿ ಖಂಬ ಗ್ರಾಮದಲ್ಲಿಯೂ ಮೇಲಾದ ಸಂಗಮರವರೀ ಶಿಲೆಗಳು ದೊರೆ ಯುತ್ತವೆ. ವಿಜಾಪುರದ ಭವ್ಯವಾದ ಇಮಾರತುಗಳಲ್ಲಿ ತಾಳೀಕೋಟೆಯಿಂದ ತಂದಂಥ ಊದೀ ಬಣ್ಣ ಬೂದೀ ಬಣ್ಣ ಗಳ ಸುಂದರವಾದ ತಿಲಗಳನ್ನು ನೋಡ ಬಹುದು. ತಾಳ ಕೋಟಿಯಲ್ಲಿ ಭಿನ್ನ ಭಿನ್ನ ವರ್ಣದ ಶಿಲೆಗಳಿಂದ ಕಲದ 1] ರಮಣೀಯವಾಗಿ ಕಾಣಿಸುತ್ತವೆ. ದ! ಖಣಿಗಳಲ್ಲಿ ಹೊರಡುವ ಶೇಡೀ ಕಲ್ಲೆಂಬ ಜಾತಿಯ ಸುಣ್ಣದ ಕಲ್ಲು ಛಾಪಿಸಲಿಕ್ಕೆ ಬರುವಂತೆ ಇರುತ್ತದೆ. ಬಾಗಲಕೋಟೆಯ ಬಳಿಯಲ್ಲಿಯೂ ಅಂಥಾ ಶಿಲೆಗಳು ದೊರೆಯುತ್ತವೆ. ಈ ಶಿಲೆಗಳ ಮೇಲೆ ತಿಲಾಛಾಪೆಯ ತೆಗಿಯುವ ಪ್ರಯತ್ನವನ್ನು ಕೆಲವರು ನಡಿಸಿದ್ದಾರೆ. ಮೇಲೆ ಹೇಳಿದ ಸ್ಥಳಗಳಲ್ಲಿ ದೊರೆಯುವ ಸುಣ್ಣದ ಕಲ್ಲುಗಳನ್ನು ವೊಡಿದು ಸುಟ್ಟಿರೆ ಮೇಲಾದ ಸುಣ್ಣವಾಗುತ್ತದೆ. ಗೋಶಾವೀ ತಾಲೂಕಿನಲ್ಲಿ ಕ ಯೂ ಖಾನಾಪುರ ತಾಲೂ? ನಲ್ಲಿಯೂ ಮೇಲಾದ ಸುಣ್ಣದ ಹರಳುಗಳು ದೊರೆಯುತ್ತವೆ. ಧಾರವಾಡ ಜಿಲ್ಲೆಯಲ್ಲಿ ಮಧ್ಯಮ ತರದ ಸುಣ್ಣದ ಹರ 'ಳುಗಳು ದೊರೆಯುತ್ತವ.

೩೦ ಹುಟ್ಟುಖಳಿ. 7” ಭಾಗ ೨.] ಉಸುಬಿನ ಕಲ್ಲು.- ಈ ಜಾತಿಯ ಶಿಲೆಗಳು ನವಲಗುಂದ, ಬೆಳಗಾವಿ, ಸರ ಸಗಡ, ಗೋಕಾವಿ, ಬಾದಾವಿ, ಬಾಗಲಕೋಟಿ, ಮುದ್ದೇಬಿಹಾಳ, ಹುನಗುಂದ ತಾಲೂ ಈುಗಳಲ್ಲಿ ದೊರೆಯುತ್ತವೆ. ಮುದ್ದೇಬಿಹಾಳ, ಬಾದಾವಿ, ಬಾಗಲಕೋಟೆ, ಗ4ಕಾನಿ ಸವದತ್ತಿಗಳಲ್ಲಿ ದೊರೆಯುವ ಶಿಲೆಗಳಿಂದ ಬೀಸೂ ಕಲ್ಲುಗಳು, ಸಾಣೇಶಲ್ಲುಗಳು, ಮಸಿ ಯುವ ಕಲ್ಲುಗಳು, ಡೋಣಿಗಳು, ಗಾಣದ ಒರಳುಗಳು, ರಥದ ಗಾಲಿಗಳು, ಸಡಕನ ಮೇಲೆ ಯೆಳಿಯುವ ರೂಲುಗಳು, ಮುಂತಾದ ಪದಾರ್ಥಗಳನ್ನು ಮಾಡುವರು. ಬೆಳ. ಗಾವಿಯ ಹತ್ತರ ಕಾಕ್‌ತಿಯಲ್ಲಿಯೂ ಕಲಾದಗಿಯ ಹತ್ತರ ಕಾತರಕಿಯಲ್ಲಿಯೂ ಬಾದಾ ವಿಯಲ್ಲಿಯೂ ದೊರೆಯುವ ಮಸಿಯುವ ಕಲ್ಲುಗಳು ಪ್ರಸಿದ್ಧ. ಮುದ್ದೇಬಿಹಾಳದ ಬಳಿ ಯಲ್ಲಿ ವೊಂದು ಖಣಿಯಲ್ಲಿ ಸ್ಪಟಿಕ ರೂಪವಾದ ಉಸುಬಿನ ಕಲ್ಲು ದೊರೆಯುತ್ತದೆ. ಅದು ಅಚ್ಚ ಕಲ್ಲುಸಕ್ಸ್‌ರೆಯಂತೆ ಕಾಣಿಸುತ್ತದೆ. ಸ್ಲೇಟನ ಹಲಿಗೆಗಳು. - ಧಾರವಾಡ, ಕರ್ಜಗಿ, ರಾಣೇಬಿನ್ನೂರು, ಬಾಗಲ ಹಸೋಟಿ ತಾಲೂಕುಗಳಲ್ಲಿ ಈ ಜಾತಿಯ ಶಿಲೆಗಳು ದೊರೆಯುತ್ತವೆ. ಕಲಾದಗಿಯ ಆಗ್ಲೇ ಯದಲ್ಲಿ ನಾಲ್ಕು ಮೈಲಿನ ಮೇಲೆ ಶಲ್ಲೀಕೇರಿಯಲ್ಲಿಯೂ ಬಾಗಲಕೋಟಿಯ ದಕ್ಷಿಣ ದಲ್ಲಿ ಮೂರು ಮೈಲಿನ ಮೇಲೆ ಮುಚ ಖಂಡಿಯಲ್ಲಿಯೂ ಬೇರೆ ಕೆಲವು ಕಡೆಯಲ್ಲಿಯೂ ' ಮೇಲಾದ ಸ್ಲೇಟನ ಹಲಿಗೆಗಳು ದೊರೆಯುತ್ತವೆ. ಅವುಗಳಿಂದ ಬರಿಯುವ ಸ್ಲೇಟುಗಳ ನ್ಸೂ ಪೆನಸಿಲುಗಳನ್ನೂ ಮೂರ್ತಿಗಳನ್ನೂ, ಗುಡಿಗಳ ಕಂಬಗಳನ್ನೂ ಛಾವಣಿಯ ಸಲ್ಲು. ಗಳನ್ನೂ SE ಧಾರವಾಡದ ಹತ್ತರ ಡರ ಅಳನಾವರದ ಲ್ಲಿಯೂ ಮೇಲಾದ ಹಲಿಗೆಗಳು ದೊರೆಯತ್ತವೆ. ಅಳನಾವರದ ಕಲ್ಲಿನ ಮೇಲೆ ನಕತಿಯ ಕಲಸವು ಬಹು ಸರಸಾಗುತ್ತವೆ. ಪೂರ್ವಕಾಲದಲ್ಲಿ ಸ್ಲೇಟನ ಹಲಿಗೆಗಳ ಮೇಲೆ ಕೊರಿ ದಂಥ ಶಿಲಾಲಿಪಿಗಳು ಈಗ್ಯೂ ಸರಸಾಗಿ ಕಾಣಿಸುತ್ತವೆ. ಶಲ್ಲೀಕೇರಿಯ. ಶಿಲೆಯಿಂದ ಮೇಲಾದ ಮೂರ್ತಿಗಳಾಗುತ್ತವೆ. ಕಲಗಡಿಗೆಯ ಕಲ್ಲು. - ಈ ಜಾತಿಯ ಶಿಲೆಗಳು ಕಪೋತ ಗುಡ್ಡದಲ್ಲಿ ದೊರೆ : ಯುತ್ತವ. ಇವುಗಳಿಂದ ಕಲಗಡಿಗೆ, ಕಲಪರಟ, ಮುಚ್ಚಳ, ಜ್‌ ಗ ನು ಮಾಡುವರು. NF ಇಮಾರತಿನ ಕಲ್ಲುಗಳು. - ಮೇಲೆ: - ವಿವರಿಸಿದ ಸುಣ್ಣದ ಕಲ್ಲು, ಉಸು ಬಿನ ಕಲ್ಲು, ಸ್ಲೇಟು, ಎಂಬ ಶಿಲೆಗಳನ್ನು ಆಯಾ ಪ್ರದೇಶಗಳಲ್ಲಿ ಇಮಾರತಿನ ಸೆಲಸಕ್ಕೆ ಹೇರಳವಾಗಿ ಉಪಯೋಗಿಸುವರು. ಇವಲ್ಲದೆ ನಾನಾ ಪ್ರಕಾರದ ಬಿರುಸು ಮಿದು ಜಾತಿ ಯ ಕರೆಕಲ್ಲುಗಳು, ಶೀಣೀಕಲ್ಲು, ಹಸರುಕಲ್ಲು, ಬೆಣಚಿಕಲ್ಲು, ಮುಂತಾದ ಜಾತಿಯ ಶಿಲೆಗಳು ಬೇರೆ ಬೇರೆ ಕಡೆಯಲ್ಲಿ ವಿಪುಲವಾಗಿ ದೊರೆಯುತ್ತವೆ. ಕರ್ಜಗೀ ತಾಲೂ $ನಲ್ಲಿ ದೇವರಗಿರಿಯಲ್ಲಿಯೂ ಹಾವೇರಿಯಲ್ಲಿಯೂ ಸುಮಾರು ಆರು ಇಂಚು ದಪ್ಪಾದ ಸ್ಲೇಟನ ದೊಡ್ಡ ದೊಡ್ಡ ಹಲಿಗೆಗಳು ಖಣಿಗಳಲ್ಲಿ ಹೊರಡುತ್ತವೆ. ಖಾನಾಪುರ ತಾಲೂಕ ನಲ್ಲಿ ಕಾದ, ಶೀಣೇಕಲ್ಲಿನ ಜಾತಿಯು ಇಮಾರತಿನ ಸಸ ಬರುತ್ತದೆ. ಚೆಳಗಾ

ಭಾಗ ೨.] ದುಟ್ಟುವಳಿ. ೩೧ ವಿಯ ಹತ್ತರ ಸುತಗಟ್ಟಿಯಲ್ಲಿಯೂ ಗೋಳಾವಿಯಲ್ಲಿಯೂ ಸವದತ್ತಿಯಲ್ಲಿಯೂ ಜೆಣಚಿ ಕೂಡಿದ ಉಸುಬಿನ ಕಲ್ಲಿನ ಬಿರುಸಾದ ಶಿಲೆಗಳು ದೊರೆಯುತ್ತವೆ. ಬಾಗಲಕೋಟೆಯ ಉತ ಗದಲ್ಲಿ ೧೨ ಮೈಲಿನ ಮೇಲೆ ಬೀಳಗಿಯಲ್ಲಿ ಮುದ್ದೇಬಿಹಾಳ ತಾಲೂಕಿನ ನಾಲತ ವಾಡ ಗ್ರಾಮದಲ್ಲಿ, ಬಾದಾವಿ, ಬಾಗಲಕೋಟಿ, ಹುನಗುಂದ, ಮುಂತಾದ ಕಡೆಯಲ್ಲಿ ಹತ್ತು ಹದಿನ್ಬೆದು ಫೂಟು ಉದ್ದವಾದ ನಾನಾ ಪ್ರಕಾರದ ಶಿಲೆಗಗಳು ಇಮಾರತಿನ ಕೆಲ ಸನ್ಸ್‌ ಬಹು ಸರಸಾಗಿ ಬರುತ್ತವೆ. ಬೀಳಗಿಯ ಖಣಿಯಲ್ಲಿ ದೊರೆಯುವ ಗುಲಾಬೀ ಬಣ್ಣದ ಕಣಶಿಲೆಯ ಜಾತಿಯ ಹಲಿಗೆಗಳು ವರ್ಣಿಸತಕ್ಸಂಥವು. ಆ ಗ್ರಾಮದ ಬಳಿ ಯಲ್ಲಿ ವೊಂದು ಶಿವಾಲಯದ ಮುಂದೆ 4೫ ಫೂಟು ಉದ್ದವಾದ ವೊಂದೇ ಅಖಂಡ ಕಲ್ಲಿನ ದೀಪಸ್ತಂಭವನ್ನು ನಿಲ್ಲಿಸಿದ್ದಾರೆ. ಅದು ಬುಡದಲ್ಲಿ ಸುಮಾರು ವೊಂದು ಮೊಳ ಚಚ್ಚ್‌ಕು ಆರುತ್ತದೆ. ಈ ಪ್ರಕಾರದ ಭವ್ಯವಾದ ಶಿಲೆಗಳನ್ನು ವಿಜಾಪುರ, ರಾಮದುರ್ಗ, ಇಡ ಗಲ್ಲು, ಮುಂತಾದ ಕಡೆಯಲ್ಲಿ ನೋಡ ಬಹುದು. ಕಣಶಿಲೆಯ ಖಣಿಗಳಲ್ಲಿಯೇ ದೊರೆ ಯುವ ಹಸುರು ಕಲ್ಲಿನಿಂದ ನೂರಾರು ವರ್ಷಗಳ ಹಿಂದೆ ಮಾಡಿದಂಥ ಲಿಂಗಗಳು ಈ ಹೊತ್ತಿಗೆ ಕನ್ನಡಿಯಂತೆ ಹೊಳಿಯುತ್ತವೆ. ಈ ಜಾತಿಯ ಶಿಲೆಗಳನ್ನು ವಿಜಾಪುರದಲ್ಲಿ ಗೋರಿಗಳ ಮೇಲೆ ನಿಲ್ಲಿಸಿದ್ದಾರೆ. ಮಣ-ುಧಾರ.ವಾಡದಲ್ಲಿ ದೊರೆಯುವ ನಸುಗೆಂಪಿನ ಜಿಗಟು ಮಣ್ಣು ಗೋಡೆ ಗಳನ್ನು ಸಾರಿಸಲಿಕ್ಟ್‌ ಮೇಲಾದದ್ದು. ಅದರಿಂದ ಸಾರಿಸಿದ ಗೋಡೆಗಳು ಗಿಲಾಯ ಮಾಡಿ ದಂತೆ ತೋರುತ್ತವೆ. ಮಿರ್ಜಿ, ಸಿಂದಗೀ ತಾಲೂಕಿನಲ್ಲಿ ಮನಗೋಳಿ, ಮುಂತಾದ ಕಡೆ ಯಲ್ಲಿ ನೂರಾರು ವರ್ಷಗಳ ಹಿಂದೆ ಕಟ್ಟದ ಮಣ್ಣಿನ ಕೋಟಿಗಳು ಅಚ್ಚಳಿಯದೆ ನಿಂತಿ ರುತ್ತವೆ. ಖಾನಾಪುರದ ಮಣ್ಣಿನಿಂದ ಹುಟ್ಟುವ ಗಡಿಗೆಗಳು ಬಹು ಪ್ರಸಿದ್ಧ. ಜಮ ಖಂಡಿಯಲ್ಲಿ ದೊರೆಯುವ ಬಿಳೆ ಮಣ್ಣಿನ ಮುತಿಗಳು ಬೆಂಕಿಯಲ್ಲಿ ಸೆಡುವದಿಲ್ಲ. ಗೋಕಾ ವಿಯ ನೆರೆಯಲ್ಲಿ ಹಳದಿ, ಹಸುರು, ನೀಲಿ, ಮುಂತಾದ ಬಣ್ಣಗಳುಳ್ಳ ಸೂಸು ಮಣ್ಣು ಮೇಲಾದದ್ದು ದೊರೆಯುತ್ತದೆ. ಗೋಡೆಗೆ ಆ ಬಣ್ಣಗಳನ್ನು ಹಚ್ಚಿದರೆ ಬಹು ದಿವಸ ಕೆಡುವದಿಲ್ಲ. | ; ಅಡವಿಗಳು. ಮುಂಬಯಾ ಕರ್ನಾಟಕ ಭಾಗದಲ್ಲಿ ವಿಶೇಷವಾಗಿ ಮಲ್ಲಾಡದಲ್ಲಿ, ಅಂದರೆ ಸಹ್ಯಾ ದ್ರಿಯ ಮೇಲೆ, ಯೆಲ್ಲ ಕಡೆಯಲ್ಲಿ ಅಡವಿಯೇ ಹಬ್ಬಿರುತ್ತದೆ. ಮಲ್ಲಾಡದ ಶರಗಿನಲ್ಲಿ ಅದಕ್ಯೂ ಕಡಿಮೆ; ಘಟ್ಟ ಕೆಳಗೂ ವರ್ಣಿಸತಕ್ಕಂಥ ಅಡವಿ ಇರುವದಿಲ್ಲ. ಬೈಲು ಶೀಮೆ ಯಲ್ಲಿ, ವಿಶೇಷವಾಗಿ ಸೃಪ್ಸೆಯ ಉತ್ತರದಲ್ಲಿ, ಬನಗಳನ್ನು ಕಾಣುವದು ಬಹು ದುರ್ಲ ..ಭವು. ಇದರಿಂದ ಮುಖ್ಯವಾಗಿ ಕಾನಡಾ ಜಿಲ್ಲೆಯಲ್ಲಿ ಭವ್ಯವಾದ ವನಗಳು ವಿಸ್ತಾರ ವಾಗಿ ಹಬ್ಬಿರುತ್ತವೆಂದು ಸ್ಪಷ್ಟವಾಗುತ್ತದೆ. ಇದಲ್ಲದೆ ಈ ಜಿಲ್ಲೆಯಲ್ಲಿ ಕೊಂಕಣ, ಮಲ್ಲಾಡ, ಮಲ್ಲಾಡದ ಶರಗು, ಯೆಂಬ ಮೂರು ವಿಭಾಗಗಳು ಕೂಡಿರುವದರಿಂದ ಈ ಜಿಲ್ಲೆಯ ಅಡನಿಯನ್ನು ಬೇರೆಯಾಗಿ ಮೊದಲು ವಿವರಿಸುವದು ಅಗತ್ಯವಿರುತ್ತದೆ. Ay

೩೨ ಹುಟ್ಟುವಳಿ. [ಭಾಗ ೨. ರಾವಾ ಎ, ...._... ಕಾನಡಾ ಜಿಲ್ಲೆಯ ಅಡವಿಯು. ಈ ಜಿಲ್ಲೆಯ ೩೯೧೦ ಚಚ್ಞೌಕು ಮೈಲು ಸ್ಪೇತ್ರದಲ್ಲಿ 4೫೪೮ ಚಚ್ಚ್‌ಕು ಮೈಲು, ಅಂದರೆ ೧೦೦ರಲ್ಲಿ ೯೦ರ ಪ್ರಮಾಣದಿಂದ ಅಡವಿಯ ವಿಸ್ಕಾರ ವಿರುತ್ತದೆ! ಅದರ ವಿವರವು. ಕಾನಡಾ ಜಿಲ್ಲೆಯ ಅಡವಿ. ಕಾದದ್ದು, ಎಕರು. ಸಂರಕ್ಷಿಸಿದ್ದು, ಎಕರು.| 'ಒಟ್ಟು ಎಕರು. ಹಲ್ಯಾಳ . | (೧೬೧೧೯೧ _೦ || ೧೬೧೧೯೧ 'ಸುಪಾ | ೪೬೨೯೪೪ | ೪೬೨೯೪೪ ಸ೦ ಕಾರವಾಡ . |೦ ೧೩೭೨೪೬ | ೧೩೬೨೪೬ ಯಲ್ಲಾಪುರ . | ೨೩೩೧೪೦ | ೨೩೩೧೪೦ ಮುಂಡಗೋಡ ಹ೦ | ೬ಲೆ೩೦೪ | ೧೦೩೬೦೦ ip, 2೫೯೬ ಅಂಕೋಲೆ , | ೭೪೭೭೫ | ೧೫೬೮೩೫ ೮೨೦೬೦ ಕುಮಟಾ ೧೯೨೦೦೦ ೧೯೨೦೦೦ ೦ ಸಿರಸಿ ೪೨೬೨೩೦ | ೪೪೮೦೦೦ | ೨೧೭೭೦ ಸಿದ್ದಾಪುರ ೧೭೯೨೦೦ ೧೭೯೨೦೦ ಜು | ೦ ಹೊನ್ನಾವರ, | ೧೧೮೪೦೦ | ೧೧೮೪೦೦ RAE ೦ ಬಕ ಪುಟ | ೭೮೬೦೯ | ೭೮೬೦೯ ೦ ೪೩೭೫೬೩ ೧೮೩೩೬೦೨ | ೨೨೭೧೧೬೫ ಕಾನಡಾ ಜಿಲ್ಲೆಯ ಅಡವಿಯು ಸರಕಾರೀ ಮಾಲು ಇರುತ್ತದೆ. ಇದರಲ್ಲಿ ಮೂರು ಭಾಗಗಳನ್ನು ಮಾಡ ಬಹುದು. ಮೊದಲನೇ ಭಾಗವು ಸಹ್ಯಾದ್ರಿಗೆ ಹೊಂದಿರುವ ಘಟ್ಟದ ಮೇಲಿನ ಭಾಗವು. ಇದರಲ್ಲಿ ಬಹು ಭವ್ಯವಾದ ತೇಗು ಮತ್ತಿ, ಕರಿಮರ, , ಮುಂತಾದ ವೃಕ್ಚಗಳ ಅಡನಿಯುಂಟು. ಈ ಮರಗಳು ಆ೦ರಿಂದ ೧೫೦ ಫೂಟುಗಳ ವರೆಗೆ ಯೆತ್ತರ ಏರುತ್ತವೆ. ಇವುಗಳ ಬೊಡ್ಡಿಯು ೬೦ರಿಂದ ೯೦ ಫೂಟನ ವರೆಗೆ ನೆಟ್ಟಗೆ ಮೇಲಕ್ಸ್‌ ಹೋಗಿರುತ್ತದೆ; ಅದರ ಮೇಲೆ ಟೊಂಗೆಗಳು ಪೊಡಿದಿರುತ್ತವೆ. ಈ ಮರಗಳ ಬೊಡ್ಡಿಯ ಸುತ್ತಳತೆ ೫ರಿಂದ ೧೨ ಫೂಟನ ವರೆಗೆ. ಈ ಅಡವಿಗೂ ಸಹ್ಯಾದ್ರಿಯ ನೆತ್ತಿಗೂ ನಡುವೆ ಅಲ್ಲಲ್ಲಿಗೆ ಬೈಲು ಪ್ರದೇಶವಿರುತ್ತದೆ. ಅದರಲ್ಲಿ ಭತ್ತದ ಗದ್ದೆಗಳೂ, ಮಸಾಲೆಯ ಸರಕು ಗಳ ತೋಟಗಳೂ ಇರುತ್ತವೆ. ಎರಡನೇ ಭಾಗ ಸಹ್ಯಾದ್ರಿಯ ನೆತ್ತಿಯ ಮೇಲಿನ ಪ್ರದೇ ಶವು. ಇದರಲ್ಲಿ ಯೆಲ್ಲಕ್ಕೂ ಮೇಲಾದ ಬನಗಳು ಅಲ್ಲಲ್ಲಿಗೆ ಬಹು ವಿಸ್ತಾರವಾಗಿ ಹಜ್ಬಿ ರುತ್ತವೆ. ನಡು ನಡುವೆ ಹುಲ್ಲಿನ ಬೈಲುಗಳುಂಟು. ಸುಪೆ, ಯಲ್ಲಾಪುರ ತಾಲೂಕುಗ ಳಲ್ಲಿ ಹರಿಯುವ ಕಾಳಿ, ಕಾನರಿ, ಯೆಂಬ ಹೊಳೆಗಳ ದಂಡೆಯಲ್ಲಿ ಇರುವ ಅಡವಿಯು ಯೆಲ್ಲಕ್ಕೂ ಶ್ರೇಷ್ಟ. ಬೆಡಶೀ ಹಳ್ಳ, ಗಂಗಾವಳಿ, ಇವುಗಳ ದಂಡೆಯ ಅಡವಿಯಾದರೂ

ಭಾಗ ೨.] ಹುಟ್ಟುವಳಿ. | ೩೩ ಅದೇ ಪ್ರಕಾರದ್ದಿರುತ್ತದೆ. ಮೇಲೆ ಹೇಳಿದ ವೃಕ್ಸಗಳೇ ಈ ಅಡನಿಯೊಳಗಿನ ಮುಖ್ಯ ಮರಗಳು. ಶ್ರೀಗಂಧ, ಹೊನ್ನಿ, ಹಲಸು, ಮುಂತಾದ ಮರಗಳಿಗೂ ಕೊರತೆ ಇಲ್ಲ. ಮೂರನೇ ಭಾಗ ಸಹ್ಯಾದ್ರಿಯ ಪಕ್ಷಿಮ ಪ್ರದೇಶವು. ಈ ಭಾಗದಲ್ಲಿ ಆಡವಿಯು ವಿಶೇ ಪವಾಗಿ ಸಹ್ಯಾದ್ರಿಯಿಂದ ಪಶ್ತಿಮಕ್ಕೆ ಹಬ್ಬಿದಂಥ ಗುಡ್ಡಗಳ ಮೇಲೆ ಇರುತ್ತದೆ. ತಗ್ಗು ನೆಲ ದಲ್ಲಿ ವೊಳ್ಳಲತನವು ನಡಿಯುತ್ತದೆ. ಈ ಗುಡ್ಡದ ಮೇಲಿನ ಆಡವಿಯಲ್ಲಿ ತೇಗು ಕಡಿಮೆ, ಬ ಹಳ ಯೆತ್ತರವಾಗಿ ಬೆಳೆಯುವದಿಲ್ಲ. ನಾನಾ ಪ್ರಕಾರದ ಬಿದರಿನ ಮಳಿಗಳನ್ನು ಯಾವತ್ತು ಅ ಡವಿಗಳಲ್ಲಿ ಕಾಣಬಹುದು. ಒಂದೊಂದು ಕಡೆಯಲ್ಲಿ ಬರೇ ಬಿದರಿನ ಬನಗಳೇ ಹಬ್ಬಿರುತ್ತವೆ. ಇಂಗ್ಲಿಷ್ನ ಸರಕಾರದ ಅಮಲು ಬರುವ ಪೂರ್ವದಲ್ಲಿ ಹೈದರ ಅಲ್ಲಿಯು ಈ ಜಿಲ್ಲೆಯ ಅಡವಿಯೊಳಗಿನ ಮರಗಳಿಂದ ಹಡಗಗಳನ್ನು ಕಟ್ಟಸುತ್ತಿದ್ದನು. ತೇಗು, ಕರಿಮರ, ಶ್ರೀಗಂಧ, ಇವು ಯಂದಿಗೂ ಇನಾಮದಾರ ಜನರ ಭೂಮಿಗಳಲ್ಲಿ ಬೆಳಿದರೂ ಸರಕಾರೀ ಮಾಲೆಂದು ಯೆಣಿಸಲ್ಪಡುತ್ತವೆ. ಸಂರಕ್ಷಿಸಿದ ಅಡವಿಯ ವಿಷಯವಾಗಿ ಸರಕಾರದವರು ನಿಯಮಗಳನ್ನು ಮಾಡಿ ದ್ದಾರೆ. ಅವುಗಳನ್ನು ಈ ಪುಸ್ತಕದ ಕಡೆಯಲ್ಲಿ ಕೊಟ್ಟಿದ್ದೇವೆ. ಈ ಅಡವಿಯಲ್ಲಿ ೧೯ ಜಾತಿಗಳ ಮರಗಳನ್ನೂ ಲ ಪ್ರಕಾರದ ಹುಟ್ಟುವಳಿಯನ್ನೂ ಸರಕಾರದ ಸಲುವಾಗಿ ಕಾಯು ವದುಂಟು. ಆ ಮರಗಳು ಯಾವನೆಂದರೆ- ತೇಗು, ಗಂಧಮರ, ಸಿಸುವು (ಕರಿಮರ) ಅಬನಸ್ಯ ಹೊನ್ನಿ, ಸುರ ಹೊನ್ನಿ, ಹಲಸು, ಪತಫಣಸ, ಬಲಘಯ್‌, ಕರಿಮುತ್ತಲ, ನಾಣ, ಶೀವನ್ನಿ, ಮತ್ತಿ, ಅಳ್ಳೀ ಮರ, ಜಂಬಿ, ಬೆಂಡಿ, ಖರ, ಶೀಗಿ, ಇಫ್ಟಿ. ನಾಲ್ಕು ಪ್ರಕಾರದ ಹುಟ್ಟುವಳಿ ಯಾವದೆಂದರೆಅ-ಳ್ಳೀ ಕಾಯಿ, ತೀಗೀ ಕಾಯಿ, ಪ್ರೀ ಹೂ, ಕಾಚು. ನಿವಾಸಿಗಳ ಹಕ್ಕುಗಳು... ಸರಕಾರೀ ಅಡವಿಗಳಲ್ಲಿ ಈ ಜಿಲ್ಲೆಯ ನಿವಾ ಸಿಗಳಿಗೆ ಕೆಲವು ಹಳ್ತುಗಳುಂಟು. ಅವೆಂತೆಂದರೆ ಅಡವಿಯನ್ನು ಸುಟ್ಟು ವೊಸ್ಕುಲತನಸ್ಥೆ (ಈುಮ್ರಿ) ಭೂಮಿಯನ್ನು ತಕ್ಕೊಳ್ಳುವದು; ತೋಟಿಗಳಿಗೆ ಗೊಬ್ಬರ ಹಾಕಲಿಕ್ಳೆ ಮರಗಳ ಯೆಲೆಗಳನ್ನು ತಕ್ಕೊಂಡು ಹೋಗುವದು; ಆಡವಿಯಲ್ಲಿ ಮೆಣಶಿನ ಬಳ್ಳಿಯನ್ನು ಹಾಕು ವದು; ದನ ಮೇಸಿಕೊಳ್ಳುವದು; ಬೆಲೆ ಕೊಡದೆ ಅಥವಾ ಸ್ಟಲ್ಬ ಬೆಲೆ ಕೊಟ್ಟು ಇಮಾರ ತಿನ ಕಭ್ರಗೆಯನ್ನೂ ಉರುವಲನ್ನೂ ತಕ್ಕೊಳ್ಳುವದು. ಆದರೆ ಕುಮ್ರಿ ಭೂಮಿಗಾಗಿ ಅಡ ವಿಯನ್ನು ಕೊಡುವ ವಹಿವಾಟು ಸರಕಾರದವರು ದಿನ ದಿನಸ್ಕ್‌ ಕಡಿಮೆ ಮಾಡುತ್ತ ನಡಿದಿ ದ್ದಾರೆ. ತೋಟದ ಆ ಪಾಲಪಷ್ಟು ಭೂಮಿಯೊಳಗಿನ ಅಡವಿಯಲ್ಲಿ ಮಾತ್ರ, ಉತ್ತಮ ಜಾತಿಯ ಮರಗಳಿಗೆ ಸೈ ಹಚ್ಚದೆ ತೋಟಗರು ಗೊಬ್ಬರಕ್ಕಾಗಿ ಯೆಲೆಗಳನ್ನು ತಕ್ಕೊಳ್ಳ ಚೇಸೆಂದು ವೊಳಗಡೆಯಲ್ಲಿ ನಿಯಮವಾಗಿದೆ. ಪ್ರತಿ ವೊಂದು ಹಳ್ಳಿಯ ನೆರೆಯಲ್ಲಿ ದನಮೇ ಯೇ ಕ್ಥೆ ಕಲವು ಭೂಮಿಯನ್ನು ಸರಕಾರದವರು ಬಿಟ್ಟದ್ದಾರೆ. ಬಿದರು, ಕೀಳು ಜಾತಿಯ ತೋ'ಗಳು, ಉರುವಲಿನ ತಲೆ ಹೊರೆಗಳು, ಇವುಗಳನ್ನು ರೈತರಿಗೆ ಮುಘತ್ತು ಕೊಡುತ್ತಾರೆ. ಹೆಜಿಗೆಉರುವಲು ಚೇಕಾದರೆ ಬಂಡಿಗೆ ೪ ಆಣೆ ಕೊಡ ಬೇಕು. ಆನೇ ಪಾಲಿನಪ್ಪರ ವರೆಗೆ ಚೆಲೆ ಕೊಟ್ಟರೆ ಬೇಕಾದಂಥ ಇಮಾರತಿನ ಕಟ್ಟಿಗೆಗಳನ್ನು ರೈತರಿಗೆ ಕೊಡುತ್ತಾರೆ. 7

೩೪ ಹುಟ್ಟುವಳಿ. [ಭಾಗ ೨. ಖಾಸಗೀ ಜನರ ಭೂಮಿಗಳಲ್ಲಿ ಜೆಳಿದಂಥ ತೇಗು, ಕರಿಮರ, ಗಂಧ ಮರ, ಮುಂ ತಾದ ಕೆಲವು ಉತ್ತಮ ಜಾತಿಯ ಮರಗಳು ಸರಕಾರೀ ಮಾಲೆಂದು ಯೆಣಿಸಲ್ಪಡುತ್ತವೆ. ಸರಕಾರದ ಆದಾಯವು. -- ಅಳ್ಳೀಕಾಯಿ, ಶೀಗೀಕಾಯಿ, ಕಾಚು, ಜೇನ ತುಪ್ಪ, ಮೇಣ, ದಾಲಚಿನ್ನಿ, ಮೆಣಸು, ಹುಲ್ಲು, ಇವುಗಳಿಂದ ಸರಕಾರಕ್ಕೆ ವರ್ಷಕ್ಸ್‌ ಸುಮಾರು ೫೬೦೦೦ ರೂಪಾಯಿ ಆದಾಯವಾಗುತ್ತದೆ. ಮರಗಳ ಮಾರಾಟ ಸಹಿತ ವಾಗಿ ಯಾವತ್ತು ಅಡವಿಯಿಂದ ಸರಕಾರಕ್ಕೆ ಆಗುವ ಆದಾಯದ ವಿವರ ಹ್ಯಾಗಂದರೆ-- ಸನ್‌ ೧೮೫೩-೫೪ರಲ್ಲಿ ಆದಾಯ ೧೪೪೦, ಖರ್ಚು ೫೬೮೫೦, ನಫೆ ೮೭4೮೦; ಸನ್‌ ೧೮೬೩-೬೪ರಲ್ಲಿ ಆದಾಯ ೩4೮೭೦೦, ಖರ್ಚು ೩4೦೦೨೦, ನಫೆ ೩೦೬೫೦೦; ಸನ್‌ ೧೮೭೩-೭೪ರಲ್ಲಿ ಆದಾಯ ೪೦೪೦೪೦, ಖರ್ಚು ೧೬೫೪೮೦, ನಫೆ ೦೩೮೫೬೦; ಸನ್‌ ೧೮೮೧-೪೨ರಲ್ಲಿ ಆದಾಯ ೪೧೦೫೧೦, ಖರ್ಚು ಎಂಇಎ್ಠಲ೭೦, ನಫೆ ೧೬೬೬೪೦. ಸನ್‌. ೧೮೬೨ರಿಂದ ಮೂರು ವರ್ಷಗಳಲ್ಲಿ ಅರಳೆಯ ವ್ಯಾಪಾರ ಬಹಳ ಬೆಳಿದದ್ದರಿಂದ ಅಡವಿಯ ಆದಾಯ ಬೆಳೀತು. ಸನ್‌ ೧೮೭೬ರಲ್ಲಿ ಬರ ಬಿದ್ದದ್ದರಿಂದ ಆದಾಯ ಬಹಳ ಕಡಿಮೆಯಾಯಿತು. ಸಮುದ್ರತೀರದ ಪ್ರದೇಶಗಳಲ್ಲಿ ತೆಂಗಿನ ಬನಗಳು ಬಹಳ ವಿಸ್ತಾರವಾಗಿ ಹಬ್ಬಿರು ತ್ತವೆ. ಘಟ್ಟಿದ ಮೇಲೆ ಅಲ್ಲಸ್ಥುಲ್ಪ ಮರಗಳನ್ನು ಕಾಣ ಬಹುದು. ಸಮುದ್ರತೀರದಲ್ಲಿ ಈ ಮರಕ್ಕೆ ೬ನೇ, ೭ನೇ ವರ್ಷ ಕಾಯಿಗಳಾಗುತ್ತವೆ. ಎತ್ತರವಾದ ವೊಣ ನೆಲದಲ್ಲಿ ೧೦, ೧೧ ವರ್ಷಗಳ ವರೆಗೆ ಆಗುವದಿಲ್ಲ. ಸುಮಾರು ೬೦ ವರ್ಷಗಳ ವರೆಗೆ ತೆಂಗಿನ ಮರವು ಕಾಯಿಗಳನ್ನೂ ಸರಾಯಿಯನ್ನೂ ಕೊಡುತ್ತದೆ. ಒಂದು ಮರದಿಂದ ವರ್ಷಸ್ತು ಸರಾಸರೀ ಮಾನದಿಂದ ಆ ಆಣೆ ಕಾಯಿಗಳ ಆದಾಯವಾಗುತ್ತದೆ. ಮಾಡಿ ಯೆಂಬ ಸರಾ ಯಿಯ ಆದಾಯ ಬೇರೆ. ಭಂಡಾರೀ, ಹಳೆಪ್ಟೆಕರು, ಮುಂತಾದವರು ಶೆಂಗಿನ ಮರಕ್ಕೆ ಕಚ್ಚು ಹಾಕಿ ಮಾಡೀ ರಸವನ್ನು ತೆಗಿಯುವರು. ಇವರು ಸರಕಾರಕ್ಕ್‌ ಮರಕ್ಕೆ 4 ರೂಪಾ ಯಿಯಂತೆ ತೆರಿಗೆ ಕೊಡುತ್ತಾರೆ. ಬೈನಿ ಮರದಿಂದ ಮಾಡೀ ರಸವನ್ನು ತೆಗಿಯುವರು. ಕಾನಡಾ ಜಿಲ್ಲೆಯ ಅಡವಿ. ಕಾನಡಾ ಜಿಲ್ಲೆಯೊಳಗಿನ ಮುಖ್ಯ ಮುಖ್ಯು ಮರಗಳೂ, ಗಿಡಗಳೂ, ಅವುಗಳ ಉಪ ಯೋಗವೂ ಹ್ಯಾಗಂದರೆ-- ಅಂದಿರ ಮುರಗಳ (ಫಣಸಿ).ಬ-ಣ್ಣ ಕರುಗೆಂಪು, ತೊಲೆಯ ಕಟ್ಟಿಗೆ; ಮಣಿ ಸಿದರೆ ಮುರಿಯುವದು. ಅಂಸರೋಳಿ (ಅಂಕೋಲ). ಇದು ಬಹಳ ಯೆತ್ತರವಾಗಿ ಜೆಳಿಯುವದಿಲ್ಲ. ಕಟ್ಟಿಗೆ ಬಿರುಸು, ಘನಫೂಟನ ತೂಕ ೪೯ ಪೌಂಡು. ಕಾಯಿ ಒಗರು, ಹುಳಿ; ಆದರೂ ಬಡ ಜನರು ತಿನ್ನುವರು. ಬೇರು ಔಪಧಳಕ್ಥೆ ಬರುತ್ತದೆ. ಇದರ ಯೆಣ್ಣೆಯಿಂದ ಬಹಳ ಚಮತ್ಕಾರದ ಸ್ಟ್‌ತಿಗಳು ಆಗುತ್ತವೆಂದು ಹೇಳುತ್ತಾರೆ.


Like this book? You can publish your book online for free in a few minutes!
Create your own flipbook